ವೈವಿಧ್ಯವೀ ಜಗದೊಳು!(ಕಪ್ಪಿನಿಯನ ಮುನ್ನುಡಿಯೊಂದಿಗೆ) ಹಂ. ಕ. ರಾಮಪ್ರಿಯನ್, ಕ್ಲಾರ್ಕ್ಸ್ವಿಲ್, ಮೇರಿಲೆಂಡ್ramapriyan@verizon.net(ಈ ಕವನವನ್ನು ಸೆಪ್ಟೆಂಬರ್ 2002ರಲ್ಲಿ ಮೊದಲಬಾರಿ ಸಂಸ್ಕೃತದಲ್ಲಿ ಬರೆದು ಕೆಲವೇ ಬಂಧುಮಿತ್ರರಿಗೆ ಕಳುಹಿಸಿದ್ದೆ. ಈಗ ಅದನ್ನು ಕನ್ನಡಕ್ಕೆ ಭಾಷಾಂತರ ಮಾಡಿ ಅಂತರ್ಜಾಲ ಪಾಠಕರಿಗೆ ಸಮರ್ಪಿಸುತ್ತಿದ್ದೇನೆ. ಪ್ರತಿ ಪದ್ಯಕ್ಕೂ ಮೊದಲು ಸಂಸ್ಕೃತ ಮೂಲರೂಪವನ್ನು ಕೊಟ್ಟು ನಂತರ ಕನ್ನಡ ಭಾಷಾಂತರವನ್ನು ಕೊಟ್ಟಿದ್ದೇನೆ. ನಿಮಗೆ ತಿಳಿದಿರುವ ಮತ್ತಷ್ಟು ಉದಾಹರಣೆಗಳನ್ನೂ ಈ ಪದ್ಯಗಳ
*ಶ್ರೀವತ್ಸ ಜೋಶಿನಿಮಗೆಲ್ಲ ಗೊತ್ತೇ ಇರುವಂತೆ ವಿಚಿತ್ರಾನ್ನ ಭಕ್ಷ್ಯದ ಒಂದು ಅತಿಪ್ರಮುಖ ಇನ್ಗ್ರೇಡಿಯೆಂಟ್ ಎಂದರೆ - ಶಬ್ದಸರಸ, ಶ್ಲೇಷೆ ಅಥವಾ ‘ಪನ್’. ಅಕ್ಷರಗಳನ್ನು ತಿಪ್ಪರಲಾಗಹಾಕಿಸಿ, ಪದಗಳನ್ನು ಹಿಗ್ಗಾಮುಗ್ಗಾ ಟ್ವಿಸ್ಟಿಸಿ, ಬೇರೆಬೇರೆ ಭಾಷೆಗಳ ಮಿಶ್ರತಳಿ ಶಬ್ದಗಳನ್ನು ವ್ಯುತ್ಪತ್ತಿಸಿ ಒಗ್ಗರಣೆ ಹಾಕಿದರೇ ಅದು ವಿಚಿತ್ರಾನ್ನ ಎನಿಸಿಕೊಳ್ಳುವುದೇನೊ ಅನ್ನುವಷ್ಟು ‘ಪನ್’ ಇಲ್ಲಿ ಬಳಕೆಯಾಗುತ್ತದೆ. ಬಹುತೇಕವಾಗಿ ಇದು ಓದುಗರ ಮನಸ್ಸಿಗೆ ಕಚಗುಳಿಯಿಟ್ಟಂತಾಗಿ ನಕ್ಕುನಲಿಸಿ ಮನಸ್ಸಂತೋಷಪಡಿಸಿದರೆ
ಆರತಕ್ಷತೆಗೆ ಬನ್ನಿ!ಮದ್ವೆ ಅಂದ್ರೆ ಸುಮ್ನೆ ಆಯ್ತೆ? ಈ ಮಾತೀಗ ಸುಮ್ನೆ ಆಗಿದೆ! ವಾರಗಟ್ಟಲೇ ಮದುವೆ ಸಂಭ್ರಮ ಮನೆಗಳಲ್ಲಿ ಹಿಂದೆ ಕೆನೆಕಟ್ಟುತ್ತಿತ್ತು. ಮದುವೆಯಲ್ಲಿ ಎಷ್ಟೆಲ್ಲಾ ಶಾಸ್ತ್ರಗಳಿದ್ದವು. ಈಗಲೂ ಒಂದಿಷ್ಟು ಶಾಸ್ತ್ರಗಳಿವೆ. ಆದರೆ ಅವುಗಳಲ್ಲಿ ಜೀವಕಳೆಯೇ ಉಳಿದಿಲ್ಲ! ‘ಓ... ವಿಚಿತ್ರಾನ್ನದ 174ನೇ ಸಂಚಿಕೆ, ಮದ್ವೆಮನೆಗೆ ಸಂಬಂಧಿಸಿದ್ದು’ ಅನ್ನೋ ನಿಮ್ಮ ಊಹೆ ಒಂದಿಷ್ಟು ಮಾತ್ರ ಸರಿ! ಅದಿರಲಿ, ಮದುವೆಯಲ್ಲಿ ವಧು-ವರರ ಆಶೀರ್ವದಿಸಲು
ಹಿಲ್ಬರ್ಟ್ ಹೊಟೆಲೂ ಈಶಾವಾಸ್ಯ ಉಪನಿಷತ್ತೂಡೇವಿಡ್ ಹಿಲ್ಬರ್ಟ್ 19ನೆ ಶತಮಾನದಲ್ಲಿ ಸಾಧಿಸಿದ ಹಿಲ್ಬರ್ಟ್ ಹೊಟೆಲ್ ಪ್ರಮೇಯ(‘ಇನ್ಫಿ-ನಿಟಿ’ ಪರಿಕಲ್ಪನೆ)ವನ್ನು ನಮ್ಮ ಭಾರತೀಯ ಸಂಸ್ಕೃತಿಯ ಈಶಾವಾಸ್ಯ ಉಪನಿಷತ್ತು ಸಹಸ್ರಾರು ವರ್ಷಗಳ ಹಿಂದೆಯೇ ಸ್ಪಷ್ಟಪಡಿಸಿಬಿಟ್ಟಿದೆ! ವಿಚಿತ್ರಾನ್ನ-185ನೇ ಸಂಚಿಕೆಯಲ್ಲಿ ಮೆದುಳಿಗೊಂದಿಷ್ಟು ಮೇವು.*ಶ್ರೀವತ್ಸ ಜೋಶಿಹೊಟೆಲ್ ರೂಮಿನ ಶೆಲ್ಫ್- ಅಥವಾ ಡ್ರಾವರ್ನಲ್ಲಿ ಬೈಬಲ್ ಪುಸ್ತಕವೊಂದು ಕಡ್ಡಾಯವಾಗಿ ಇದ್ದೇ ಇರುತ್ತದೆಯೆಂಬ ಸಂಗತಿಯನ್ನು ನೀವು ಗಮನಿಸಿರಬಹುದು. ಅದು ಪಂಚತಾರಾ ಹೊಟೆಲ್
ವೇದಾಧ್ಯಯನ ವಿಧಾನದ ವಿಸ್ಮಯಮೈಲುದ್ದದ ಮಂತ್ರವನ್ನು ಋಷಿಮುನಿಗಳು ಪಠಿಸುತ್ತಿದ್ದ ಸಂಗತಿ ಎಂತಹವರಿಗೂ ಬೆರಗು. ವೇದಗಳನ್ನು ನೀರು ಕುಡಿದಷ್ಟೇ ಸಲೀಸಾಗಿ ಅವರು ಜೀರ್ಣಿಸಿಕೊಳ್ಳುತ್ತಿದ್ದರು. ನಮ್ಮ ಶಕ್ತಿಶಾಲಿ ಗಣಕಗಳೂ ಶರಣೆನ್ನುವಂತಹ ಅದ್ಭುತ ಸ್ಮರಣ ಶಕ್ತಿಯನ್ನು ಅವರು ಹೇಗೆ ದಕ್ಕಿಸಿಕೊಳ್ಳುತ್ತಿದ್ದರು ಎಂಬುದು ಸಹಜ ಕುತೂಹಲ. ಈ ಕುತೂಹಲಕ್ಕೆ ವಿಚಿತ್ರಾನ್ನ-179ನೇ ಸಂಚಿಕೆಯಲ್ಲಿ ಸಮಾಧಾನವಿದೆ. ಅಂತಾರಾಷ್ಟ್ರೀಯ ಮನ್ನಣೆ ಪಡೆದಿರುವ ನಮ್ಮ ಪ್ರಮಾಣೀಕೃತ ವೇದಾಧ್ಯಯನ ವಿಧಾನವನ್ನು ಅರಿಯೋಣ
ವಿಶ್ವೇಶ್ವರ ಭಟ್ಇತ್ತೀಚೆಗೆ ಪತ್ರಿಕೆಯಲ್ಲೊಂದು ಸ್ವಾರಸ್ಯಕರ ಸುದ್ದಿ ಪ್ರಕಟವಾಗಿತ್ತು. ಅದನ್ನು ಯಾರೂ ಗಂಭೀರವಾಗಿ ಪರಿಗಣಿಸಿದಂತಿಲ್ಲ. ಕಾರಣ ಅದರ ಬಗ್ಗೆ ಹೆಚ್ಚು ಚರ್ಚೆಯಾಗಲಿಲ್ಲ. ಪತ್ರಿಕೆಗಳು ಸಂಪಾದಕೀಯವನ್ನೂ ಬರೆಯಲಿಲ್ಲ. ಹೋಗಲಿ ಈ ಸುದ್ದಿ ಬಗ್ಗೆ ಯಾರಾದರೂ ಪ್ರತಿಕ್ರಿಯಿಸಿದರಾ? ಅದೂ ಇಲ್ಲ. ಈ ಸುದ್ದಿ ಸುದ್ದಿಯಾಗದೇ ತೇಲಿಹೋಯಿತು.ಆ ಸುದ್ದಿ ಯಾವುದಪ್ಪಾ ಅಂದ್ರೆ- ಈ ಜಗತ್ತಿನಲ್ಲಿ ಅತ್ಯಂತ ಸಂತಸ ಹಾಗೂ ಸಮಾಧಾನ ಹೊಂದಿದ ದೇಶ
ಫುಟ್ಬಾಲ್ ವಿಶ್ವಕಪ್-06 : ಎಲ್ಲರ ಚಿತ್ತ... ಬರ್ಲಿನ್ನತ್ತ...ವಿಶ್ವಕಪ್ ಫುಟ್ಬಾಲ್ ಅಂಗಳದಿಂದ ಪ್ರಚಂಡರ ನಿರ್ಗಮನ. ಫ್ರಾನ್ಸ್-ಇಟಲಿ ಮುಖಾಮುಖಿ.ಮ್ಯುನಿಚ್ : ಬರ್ಲಿನ್ನಲ್ಲಿ ಭಾನುವಾರ(ಜು.9) ನಡೆಯಲಿರುವ ವಿಶ್ವಕಪ್ ಫುಟ್ಬಾಲ್ ಫೈನಲ್ ಪಂದ್ಯದಲ್ಲಿ ಫ್ರಾನ್ಸ್ ತಂಡ, ಇಟಲಿಯನ್ನು ಎದುರಿಸಲಿದೆ. ವಿಶ್ವಕಪ್ ಯಾರ ಮುಡಿಗೆ ಎಂಬ ಕುತೂಹಲ ಕ್ರೀಡಾಪ್ರೇಮಿಗಳಲ್ಲಿದೆ.ಈ ಸಲದ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಅತಿರಥ ಮಹಾರಥ ತಂಡಗಳು ನಿರ್ಗಮಿಸಿವೆ. ಇದರಿಂದ ಫುಟ್ಬಾಲ್ ಪ್ರಿಯರಲ್ಲಿ
ಬೆಂಗಳೂರು : ಅಂತರ್ಜಾಲದಲ್ಲಿ ಸಂಬಂಧಗಳು ಚಿಗುರುತ್ತವೆ. ಅದು ಎಲ್ಲರನ್ನೂ ಬೆಸೆಯುತ್ತವೆ. ಅವನ್ಯಾರೋ? ಅವಳ್ಯಾರೋ ಎಂಬಂತಿರುವವರನ್ನು ಮದುವೆಯೆಂಬ ಗೂಡಿನಲ್ಲಿ ಅಂತರ್ಜಾಲ ಕೂರಿಸುತ್ತವೆ.ಈ ಜನ್ಮದಲ್ಲಿ ನನ್ನಂಥ ಕಿವುಡಿಯನ್ನು ಯಾರು ಮದುವೆಯಾಗುತ್ತಾರೆ ಎಂದು ಕೊರಗುತ್ತಿದ್ದ ಬೆಂಗಳೂರಿನ ಶ್ವೇತಾ, ಈಗ ತುಂಬಿದ ಮನೆಯ ಗೃಹಿಣಿ. ಈಕೆಗೆ ಕಂಕಣ ಭಾಗ್ಯ ನೀಡಿದ್ದು ಇದೇ ಅಂತರ್ಜಾಲ! ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ಶ್ವೇತಾರ ಫೋಟೋವನ್ನು ವಿವಾಹ
ಬಾಗ್ದಾದ್ : ಎರಡು(ನವೆಂಬರ್ 5) ದಿನಗಳ ಹಿಂದಷ್ಟೇ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಇರಾಕ್ ಪದಚ್ಯುತ ಅಧ್ಯಕ್ಷ ಸದ್ದಾಂ ಹುಸೇನ್ ಮಂಗಳವಾರ ಮತ್ತೆ ಕೋರ್ಟ್ನಲ್ಲಿ ಹಾಜರಾದ. ಈ ಪ್ರಕರಣದಲ್ಲಿ ಆತ ದೋಷಿಯಾದರೆ, ಕೋರ್ಟ್ ಏನು ಶಿಕ್ಷೆ ವಿಧಿಸುತ್ತದೆಯೋ ಗೊತ್ತಿಲ್ಲ!1980ರ ದಶಕದ ಕೊನೆಯಲ್ಲಿ ಕುರ್ದ್ ಜನಾಂಗದ ನರಮೇಧ ನಡೆಸಿದ ಆರೋಪ ಎದುರಿಸುತ್ತಿರುವ ಸದ್ದಾಂ, ಈ ಪ್ರಕರಣದ ವಿಚಾರಣೆ ಹಿನ್ನೆಲೆಯಲ್ಲಿ ಕೋರ್ಟ್ನಲ್ಲಿ
ವಾಜಪೇಯಿ ಲಕ್ನೋ ಕ್ಷೇತ್ರದಲ್ಲಿ 501 ವರ್ಷದ ಮತದಾರ ಮುತ್ತಜ್ಜಿಶತಕ, ದ್ವಿಶತಕ ವೀರರಿಗಿಲ್ಲಿ ಕೊರತೆಯೇ ಇಲ್ಲ !ಲಕ್ನೋ : ಪ್ರಧಾನಿ ವಾಜಪೇಯಿ ಸ್ಪರ್ಧೆಯಿಂದ ದೇಶದ ಗಮನ ಸೆಳೆದಿರುವ ಲಕ್ನೋ ಲೋಕಸಭಾ ಕ್ಷೇತ್ರ, ಇದೀಗ ಮತ್ತೊಂದು ದಾಖಲೆಯ ಮೂಲಕ ವಿಶ್ವದ ಗಮನ ಸೆಳೆದಿದೆ. ಅದು ವಿಶ್ವದ ಅತಿ ಹಿರಿಯ ಮತದಾರ ಎನ್ನುವ ವಿಷಯಕ್ಕೆ ಸಂಬಂಧಿಸಿದ್ದು !ಲಕ್ನೋದ ಕಂಟೋನ್ಮೆಂಟ್ ನಿವಾಸಿ ಚೋಟೇಲಾಲ್ರ