ಮೈಸೂರು, ಜು. 9 : ಇತ್ತೀಚೆಗೆ ನಗರದಲ್ಲಿ ನಡೆದ ಕೋಮುಗಲಭೆ ಖಂಡಿಸಿ ಪಾಫುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆ ನಡೆಸುತ್ತಿದ್ದ ಜೈಲ್ ಭರೋ ಚಳುವಳಿ ಹಿಂಸಾಚಾರಕ್ಕೆ ತಿರುಗಿದ್ದು, ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದರಿಂದ ಗಾಳಿಯಲ್ಲಿ ಗುಂಡು ಹಾಗೂ ಲಾಠಿ ಪ್ರಹಾರ ನಡೆಸಿರುವ ಘಟನೆ ಗುರುವಾರ ಮಧ್ಯಾಹ್ನ 3 ಗಂಟೆಯ ಹೊತ್ತಿಗೆ ನಡೆದಿದೆ.ಅತ್ತ ಇಂದು ವಿಧಾನಸಭೆಯಲ್ಲಿ ಅರಂಭವಾಗಿರುವ
ಮೈಸೂರು, ಜು. 03 : ಮೈಸೂರು ನಗರದಲ್ಲಿ ಗಲಭೆ ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳುವ ದೃಷ್ಟಿಯಿಂದ ತಕ್ಷಣವೇ ಮೈಸೂರು ನಗರ ಪೋಲೀಸ್ ಕಮೀಷನರೇಟ್ ವ್ಯಾಪ್ತಿಯ ಉದಯಗಿರಿ ಪೋಲೀಸ್ ಠಾಣೆ, ನರಸಿಂಹರಾಜ ಪೋಲೀಸ್ ಠಾಣೆ, ಲಷ್ಕರ್ ಪೋಲೀಸ್ ಠಾಣೆ ಮತ್ತು ಮಂಡಿ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ಬೆಳಿಗ್ಗೆ 9 ಗಂಟೆಯಿಂದ ಸೋಮವಾರ ಮಧ್ಯರಾತ್ರಿ 12 ಗಂಟೆಯವರೆಗೆ ಕಲಂ
ಮೈಸೂರು, ಜು. 2 : ಒಂದು ಕೋಮಿಗೆ ಸೇರಿದ ಧಾರ್ಮಿಕ ಶಾಲೆಯೊಂದನ್ನು ನೆಲ ಸಮಗೊಳಿಸಿದ ಹಿನ್ನೆಲೆಯಲ್ಲಿ ಉದ್ಭವಿಸಿದ ಪ್ರತಿಭಟನೆ ವಿಕೋಪಕ್ಕೆ ತಿರುಗಿ ಕೋಮುಗಲಭೆಗೆ ಕಾರಣವಾಗಿದೆ. ಈ ದುರ್ಘಟನೆಯಲ್ಲಿ ಮೂರು ಮಂದಿ ಮೃತಪಟ್ಟಿದ್ದು, ಹಲವಾರು ಮಂದಿ ಜನರು ಗಾಯಗೊಂಡಿರುವ ಘಟನೆ ನಗರದ ಕ್ಯಾತಮಾರನಹಳ್ಳಿಯಲ್ಲಿ ಗುರುವಾರ ಬೆಳಗ್ಗೆ ನಡೆದಿದೆ.ಗುಂಪು ಚೆದುರಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದು, ಗಲಭೆ ನಡೆದ ಪ್ರದೇಶವಾದ
ಕಾನ್ಪುರ್, ಮೇ. 30 : ಪ್ರಚೋದನಕಾರಿ ಹೇಳಿಕೆಗೆ ಸಂಬಂಧಿಸಿದಂತೆ ಬಿಜೆಪಿ ಯುವನಾಯಕ ವರುಣ್ ಗಾಂಧಿ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್ಎಸ್ಎ) ದಾಖಲಿಸಿದ ಪ್ರಕರಣದ ಬೆನ್ನಲ್ಲೇ ಹುಡುಗಿಯರ ಚುಡಾಯಿಸುವ ಬೀದಿ ಕಾಮಣ್ಣ ವಿರುದ್ಧವೂ ಎನ್ಎಸ್ಎ ದಾಖಲಿಸಲು ಉತ್ತರ ಪ್ರದೇಶ ಪೊಲೀಸರು ಮುಂದಾಗಿದ್ದಾರೆ. ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ಹುಡುಗಿಯರ ಚುಡಾಯಿಸುವ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿ
ಜಮ್ಮು, ಆ. 12 : ಅಮರನಾಥ ಸಮಸ್ಯೆಯ ದಳ್ಳುರಿ ಮುಗಿಲು ಮುಟ್ಟಿದೆ. ಮಂಗಳವಾರವೂ ಬಂಡೀಪೂರ್ ಮತ್ತು ಲಾಸ್ ಜಾನ್ ಪ್ರದೇಶಗಳಲ್ಲಿ ಹಿಂಸಾಚಾರ ಮುಂದುವರೆದಿದ್ದು, ಪೊಲೀಸರ ನಡೆಸಿದ ಗೋಲಿಬಾರ್ ನಲ್ಲಿ ಐವರು ಜನರು ಮೃತಪಟ್ಟಿರುವ ಘಟನೆ ವರದಿಯಾಗಿದೆ. ಐದು ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಕಾಶ್ಮೀರದ ಕಣಿವೆ ಪ್ರದೇಶ ಕಿಸ್ತವಾರ್ ದಲ್ಲಿಯೂ ನಿಷೇಧಾಜ್ಞೆಯನ್ನು ಮುಂದುವರೆಸಲಾಗಿದೆ. ಅಮರನಾಥ ಭೂವಿವಾದವನ್ನು
ಬೆಂಗಳೂರು : ಪರಭಾಷಾ ಚಲನಚಿತ್ರಗಳ ಪ್ರದರ್ಶನ ವಿರೋಧಿಸಿ ಗುರುವಾರ ನಡೆ ಕನ್ನಡ ಚಿತ್ರೋದ್ಯಮದ ಪ್ರತಿಭಟನೆ ಕಾರ್ಯಕ್ರಮದಲ್ಲಿ ಕೆಲವು ಅಹಿತಕರ ಘಟನೆಗಳೂ ನಡೆದಿದ್ದು , ಕಲ್ಲು ತೂರಾಟ ಹಾಗೂ ಕಾರುಗಳಿಗೆ ಬೆಂಕಿ ಹಚ್ಚಿದ ಪ್ರಕರಣಗಳು ವರದಿಯಾಗಿವೆ.ಮೂರು ವಾರಗಳ ನಿರ್ಬಂಧವನ್ನು ಪ್ರದರ್ಶಕರು ಉಲ್ಲಂಘಿಸಿದ ಕಾರಣ ನಡೆಸಲಾದ ರಾಜ್ಕುಮಾರ್ ನೇತೃತ್ವದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಸಾವಿರಾರು ಮಂದಿ ವಿಧಾನಸೌಧದ ಬಳಿ ಜಮಾಯಿಸಿದ್ದರು. ಇತ್ತ
ನಾಗಲಕ್ಷ್ಮೀ ಹರಿಹರೇಶ್ವರ, ಸರಸ್ವತೀಪುರಂ, ಮೈಸೂರುhoysala_usa@yahoo.comರಾಮಾಯಣದ ಬಾಲಕಾಂಡದಲ್ಲಿ ಒಂದು ಪಾತ್ರ ಬರುತ್ತದೆ. ‘ಅಸಮಂಜ’ ಅಂತ ಒಬ್ಬ ಇದ್ದನಂತೆ. ಅವನು ಏನು ಮಾಡ್ತಾ ಇದ್ದನಂತೆ ಅಂದರೆ, ತನ್ನ ಕೈಗೆ ಸಿಕ್ಕ ಚಿಕ್ಕ ಚಿಕ್ಕ ಮಕ್ಕಳನ್ನೆಲ್ಲಾ ಎತ್ತುಕೊಂಡು ಹೋಗಿ, ಆಳವಾದ ಬಾವಿಗೆ ಬಿಸಾಡಿ, ಕೈ ತಟ್ಟಿ ನಕ್ಕು ಸಂತೋಷ ಪಡ್ತಾ ಇದ್ದನಂತೆ. ತಮ್ಮ ಕೈಲಿ ಏನು ಮಾಡಲೂ ಆಗದೇ ಇದ್ರೂ ಸಹ,
ಕನ್ನಡದಲ್ಲಿ ಒಂದು ಗಾದೆ ಇದೆ. ‘‘ತಾ ಮಾಡುವುದು ಉತ್ತಮ; ಮಗ ಮಾಡುವುದು ಮಧ್ಯಮ; ಆಳು ಮಾಡುವುದು ಹಾಳು’’ ಅಂದರೆ ತನ್ನ ಕೆಲಸನಾ ತಾನೇ ಮಾಡಿಕೊಳ್ಳೋದು ಬಹಳ ಶ್ರೇಷ್ಠ ಅಂತ. ಇಂಗ್ಲೀಷ್ನಲ್ಲಿ ಇದಕ್ಕೆ ಸಂವಾದಿಯಾಗಿ ‘‘ಸೆಲ್ಫ್ ಹೆಲ್ಪ್ ಈಸ್ ದ ಬೆಸ್ಟ್ ಹೆಲ್ಪ್’’ ಅಂತ ಇದೆ. ಬೇರೊಬ್ಬರು ಯಾರ ಸಹಾಯವನ್ನೂ ಅವಲಂಬಿಸದೇ ತಮ್ಮ ಕಾಲ ಮೇಲೆ ತಾವು ನಿಲ್ಲೋದು
ರವಿ ಬೆಳಗೆರೆಮತ್ತೊಂದು ಮುಖಕ್ಕೆ ಆ್ಯಸಿಡ್!ಇನ್ನೊಂದು ಹೃದಯ ವಿದ್ರಾವಕ ಕಥೆ. ಹಿಂಸಾವಿನೋದಿ ಗಂಡಸರ ಪ್ರಪಂಚ, ಇನ್ನೊಂದು ಸುಂದರ ಮುಖವನ್ನು ವಿರೂಪಗೊಳಿಸಿ ನಮ್ಮೆಡೆಗೆ ಕಳಿಸಿದೆ. ಅರ್ಧ ಲೀಟರು ಕಾನ್ಸಂಟ್ರೇಟೆಡ್ ಸಲ್ ಫ್ಯೂರಿಕ್ ಆ್ಯಸಿಡ್ನಲ್ಲಿ ತೋಯ್ದು ಕರಗಿಹೋದ ಈ ನಿಸ್ಸಹಾಯಕ ಮುಖದೆದುರು ನಿರಂತರವಾಗಿ ನಾಲ್ಕು ದಿನ ಕುಳಿತು ಕುಳಿತು ನನ್ನ ಮನಸ್ಸೇ ಮುದುಡಿಹೋದಂತಾಗಿದೆ. ನಾನಿನ್ನಾದರೂ ಆ ನತದೃಷ್ಟ ತಂಗಿ ಹಸೀನಾಳನ್ನು ಮರೆತಿಲ್ಲ.
ರವಿ ಬೆಳಗೆರೆಬೆಂಗಳೂರಿನ ಮಹಾನಗರ ಪಾಲಿಕೆಯ ಇಬ್ಬರು ಇಂಜಿನಿಯರುಗಳು ಮನೆಯಲ್ಲೇ ಲಕ್ಷಾಂತರ ರುಪಾಯಿ ಲಂಚದ ಹಣದೊಂದಿಗೆ ಸಿಗೆ ಬೀಳುತ್ತಾರೆ. ಇವರನ್ನು ಸರ್ಕಾರ protect ಮಾಡುತ್ತದೆ. ಶಿಕ್ಷಿಸುವುದೇ ಇಲ್ಲ. ನ್ಯಾಯಾಲಯಗಳೂ ಇಂಥವರ ನೆರವಿಗೇ ಬರುತ್ತವೆ. ನಾನು ಅನಿವಾರ್ಯವಾಗಿ ಇವರ ವಿರುದ್ಧ ಹೋರಾಡಬೇಕಾಗಿ ಬಂದಿದೆ’ ಅಂತ ನಿವೃತ್ತ ನ್ಯಾಯಮೂರ್ತಿ ವೆಂಕಟಾಚಲ ಅವರು ಪತ್ರಿಕೆಗಳವರೆದುರಿಗೇ ದುಃಖ ಹೇಳಿ ಕೊಳ್ಳುತ್ತಾರೆ. ಕೋಟ್ಯಂತರ ಸೋಪುಫ್ಯಾಕ್ಟರಿ ಭಟ್ಟನಂತೆಯೇ