Dear Sham,I happened to come across your flamboyant article on http://www.thatskannada.com/column/sham/280503sammelan.htmlI have not read an article similar to this style and content before, on the web. Congratulations.My special kudos to the super-duper punch line ‘ರಾಜಕಾರಣಿಗಳ ಮುಂದೆ ಕವನ ಓದಬಾರದು, ಜೋಪಾನ !’- UmaNew
ಪ್ರಿಯ ಶಾಮಸುಂದರ್,ನಿಮ್ಮ ಕೆಂಡಸಂಪಿಗೆಯ ಸುವಾಸನೆ ನನ್ನನ್ನು ಬಡಿದೆಬ್ಬಿಸಿದೆ. ಸುವಾಸನೆಯ ಸುಖದ ಜೊತೆಗೇ ಕೆಂಡದ ಬಿಸಿಯೂ ಸೇರಿ ಕಾಲು ಶತಮಾನಕ್ಕೂ ಹೆಚ್ಚು ಕಾಲ ಅಮೇರಿಕದಲ್ಲಿ ಕನ್ನಡ ಮೇಳಗಳನ್ನು ಸುತ್ತಿಬಂದಿರುವ ನನಗೆ ಬಗೆಬಗೆಯ ನೆನೆಪಿನ ಸುರುಳಿಗಳು ಒಮ್ಮೆಗೇ ಮುತ್ತಿಬಂದಿವೆ. ನಾನು ನ್ಯೂಯಾರ್ಕಿನ ಮೊಟ್ಟ ಮೊದಲ (1975) ಈಶಾನ್ಯ ಅಮೇರಿಕಾ ಕನ್ನಡ ಸಮ್ಮೇಳನದಿಂದ ಮೊದಲುಗೊಂಡು, ಫಿಲಡೆಲ್ಫಿಯ ಬಳಿ ಎರಡನೆಯ, ಬಾಸ್ಟನ್ನಲ್ಲಿ ಮೂರನೆಯ
ಸ್ವಾತಂತ್ರ್ಯದ ನೆನಪುಗಳೆಂದರೆ ಧುತ್ತೆಂದು ಕಣ್ಣೆದುರು ನಿಲ್ಲುವುದು ಮಹಾತ್ಮ ಗಾಂಧೀಜಿ. ಗಾಂಧಿ ಆಲದ ಮರದಂತೆ. ಗಾಂಧಿಯನ್ನು ಹೊರತುಪಡಿಸಿದ ಭಾರತದ ಇತಿಹಾಸ ಅಸಂಪೂರ್ಣ. ಆದರೆ, ರಕ್ತ ಮಾಂಸದಂತೆ, ನರ ನಾಡಿಗಳಂತೆ ಅನೇಕ ಮಹನೀಯರು ನಾಡುನುಡಿಯನ್ನು ಪೋಷಿಸಿದ್ದಾರೆ. ಸ್ವಾತಂತ್ರ್ಯ ದಿನದ ಸಂದರ್ಭದಲ್ಲಿ ಅಂಥವರನ್ನು ನೆನೆಯುವುದು ನಾಗರಿಕರ ಕರ್ತವ್ಯ. ಕಾರ್ನಾಡ್ ಸದಾಶಿವರಾಯರು ಅಂಥ ಸ್ಮರಣೀಯರಲ್ಲೊಬ್ಬರು.ಎಸ್ಕೆ. ಶಾಮಸುಂದರshami.sk@greynium.comಬೆಂಗಳೂರಿನ ಪ್ರತಿಷ್ಠಿತ ಬಡಾವಣೆಗಳಲ್ಲಿ ಎದ್ದು ಕಾಣುವ ಹೆಸರು
ಬರಹಗಾರನ ಅನುಭವ ಸಮೃದ್ಧವಾಗಿದ್ದಾಗ ಆತನ ಸಾಹಿತ್ಯವೂ ಶ್ರೀಮಂತವಾಗಿರುತ್ತದೆ. ಶಿವರಾಮಕಾರಂತರು ನಮಗೆ ಮೆಚ್ಚೆನಿಸುವುದೇ ಹೀಗೆ. ತೇಜಸ್ವಿ ಅವರ ಕೃತಿಗಳು ಸೊಗಸೆನಿಸುವುದು ಈ ಕಾರಣದಿಂದಾಗಿಯೇ. ಆದರೆ, ಅಂಥವರ ಸಂಖ್ಯೆ ಎಷ್ಟಿದೆ ಹೇಳಿ? ಈ ಅಪರೂಪದ ಸಾಲಿಗೆ ಸೇರಿದವರು ಡಾ. ಕೃಷ್ಣಾನಂದ ಕಾಮತ್.ಕಾಲೇಜು- ವಿಶ್ವವಿದ್ಯಾಲಯ ಕ್ಯಾಂಪಸ್ನಲ್ಲಿ ಬಂಧಿಯಾಗಿರುವ ಸಾರಸ್ವತ ಲೋಕದ ಏಕತಾನತೆಯನ್ನು ಮುರಿಯುವುದೇ ಕಾಮತರಂಥ ವಿವಿಧ ಅಭಿರುಚಿಗಳ ಆಲ್ರೌಂಡರ್ಗಳು. ಕಾಮತರನ್ನು ಯಾವ