ಬೆಂಗಳೂರು : ಶನಿವಾರ ವೈಕುಂಠ ಏಕಾದಶಿ... ವೈಕುಂಠದ ಬಾಗಿಲಲ್ಲಿಂದು ಸುಸ್ವಾಗತದ ಫಲಕ! ಧನುರ್ ಮಾಸದ ಈ ಪುಣ್ಯದಿನ ನಮ್ಮನ್ನಗಲಿದವರೆಲ್ಲರೂ ವೈಕುಂಠ ಸೇರುತ್ತಾರೆ ಎಂಬ ನಂಬಿಕೆ ಧರ್ಮವಂತರಲ್ಲಿದೆ(ಇಂದಷ್ಟೇ ಗಲ್ಲಿಗೇರಿಸಲ್ಪಟ್ಟ, ಸದ್ದಾಂ ಸಹಾ ವೈಕುಂಠಕ್ಕೆ ಹೋದನೇನೋ ಗೊತ್ತಿಲ್ಲ! ). ಏಕಾದಶಿಗಳಲ್ಲೇ ಅತ್ಯಂತ ಪುಣ್ಯದ ಏಕಾದಶಿ ವೈಕುಂಠ ಏಕಾದಶಿ. ರಾಜ್ಯದ ವಿವಿಧ ವಿಷ್ಣು ದೇವಾಲಯಗಳಲ್ಲಿ ವಿಶೇಷ ಪೂಜೆ-ಪುನಸ್ಕಾರಗಳು ನಡೆಯುತ್ತಿವೆ. ದೇವಸ್ಥಾನಗಳಲ್ಲಿ ಇಂದು
ಕರ್ನಾಟಕ, ಜ. 7 :ಇಂದು ವೈಕುಂಠ ಏಕಾದಶಿ. ಹಿಂದುಗಳಿಗೆ ಪವಿತ್ರವಾದ ಮತ್ತೊಂದು ದಿನ. ತಪ್ಪದೆ ಇಂದು ವಿಷ್ಣುವಿನ ದರ್ಶನ ಮಾಡಬೇಕು. ವೈಕುಂಠದ ಏಳು ಬಾಗಿಲುಗಳು ಇಂದು ತೆರೆದಿರುತ್ತವೆ. ಭಕ್ತರಿಗೆ ಮುಕ್ತ ಪ್ರವೇಶ. ಆಧುನಿಕ ಜೀವನ ಶೈಲಿಗೆ , ಒತ್ತಡಕ್ಕೆ ಸಿಲುಕಿ ಶ್ರೀಮನ್ನಾರಾಯಣ ದರ್ಶನಕ್ಕಾಗಿ ಗುಡಿಗುಂಡಾರಗಳಿಗೆ ಹೋಗಲಾರದವರಿಗೆ ದಟ್ಸ್ ಕನ್ನಡ ನಾರಾಯಣ ದರ್ಶನ ಭಾಗ್ಯ ಕಲ್ಪಿಸಿರುತ್ತದೆ.ಆಸ್ತಿಕ ಮಹಾಶಯರು ಅಂತರ್
ಬೆಂಗಳೂರು, ಜ. 7 : ವೈಕುಂಠ ಏಕಾದಶಿಯ ದಿನವಾದ ಇಂದು ಸ್ವರ್ಗದ ಬಾಗಿಲುಗಳು ತೆರೆದುಕೊಂಡವು. ದೇವರ ದರ್ಶನ ಮಾಡಲು ಬೆಂಗಳೂರಿನ ನಾನಾ ದೇವಾಲಯಗಳಲ್ಲಿ ಭಾರಿ ಜನಸಂದಣಿ ಕಂಡುಬಂದಿದೆ. ವಿಶೇಷವಾಗಿ ವೆಂಕಟರಮಣ ಸ್ವಾಮಿ ದೇವಾಲಯಗಳಲ್ಲಿ ದರ್ಶನ ಭಾಗ್ಯ ಪಡೆಯಲು ಸಾವಿರಾರು ಭಕ್ತರು ಸರತಿಯ ಸಾಲಿನಲ್ಲಿ ನಿಂತಿದ್ದಾರೆ. ವಾಣಿವಿಲಾಸ ಆಸ್ಪತ್ರೆ ಸಮೀಪದ ವೆಂಕಟರಮಣ ಸ್ವಾಮಿ ದೇವಾಲಯದ ಮುಂದೆ ಜನ
ವೈಕುಂಠ ಏಕಾದಶಿ ಸಲುವಾಗಿ ಇವತ್ತು ದಟ್ಸ್ ಕನ್ನಡ ಅಡುಗೆ ಮನೆಯಲ್ಲಿ ಸ್ಟೌವ್ ಹತ್ತಿಸುವುದಿಲ್ಲ. ಏಕಾದಶಿ ದಿನ ಮುಸುರೆ, ಅಂದರೆ ಬೇಯಿಸಿದ ಪದಾರ್ಥ ನಿಷಿದ್ಧವಾದುದರಿಂದ ನಾವು ಯಾವುದೇ ಅಡುಗೆ ರೆಸಿಪಿಗಳನ್ನು ಸೂಚಿಸಿರುವುದಿಲ್ಲ. ತುಂಬಾ ನೇಮ ನಿಷ್ಠೆ ಮಾಡುವವರು ಒಂದು ಉದ್ಧರಣೆ ತೀರ್ಥ ಸೇವಿಸುವುದುಂಟು. ಈಗಿನ ಕಾಲದಲ್ಲಿ ಅಷ್ಟೊಂದು ಜಿಗುಟಾಗಿರಲು ಅನೇಕರಿಗೆ ಸಾಧ್ಯವಾಗುವುದಿಲ್ಲ. ಆದ್ದರಿಂದ ಇವತ್ತು ಕೇವಲ ಫಲಾಹಾರವನ್ನು