ನವದೆಹಲಿ, ಅ. 10 : ಭಾರತದಲ್ಲಿ ಈಗ ಭರ್ಜರಿ ಮದುವೆ ಸೀಸನ್, ಅದಲ್ಲದೆ ನವರಾತ್ರಿ, ದೀಪಾವಳಿ ಹಬ್ಬಗಳ ಸರಣಿ ಬೇರೆ. ಹಬ್ಬ, ಮದುವೆ, ಮುಂಜಿಗಳಲ್ಲಿ ಹೆಂಗಳೆಯರಿಗೆ ಮಣಭಾರ ಬಂಗಾರ ತೊಟ್ಟು ಮೆರೆಯಲು ಸಕಾಲ. ಆದರೆ, ಕೊಂಡುಕೊಳ್ಳಲು ಕಷ್ಟಕಾಲ, ಮಧ್ಯಮ ವರ್ಗದವರಿಗೆ! ಎಂಥ ವಿಪರ್ಯಾಸ ನೋಡಿ. ಭಾರತೀಯ ಷೇರುಪೇಟೆಯಲ್ಲಿ ರುಪಾಯಿ ತೀವ್ರ ಕುಸಿತ ಕಂಡಿರುವ ಬೆನ್ನಲ್ಲೇ ಚಿನ್ನ ಕೈಗೆಟುಕದ
ಹೈದರಾಬಾದ್, ಜ. 7 : ತೀವ್ರ ಸಂಕಷ್ಟದ ಸುಳಿಯಲ್ಲಿ ಸಿಲುಕಿರುವ ಸತ್ಯಂ ಕಂಪ್ಯೂಟರ್ಸ ಗೆ ಇಂದು ಕರಾಳ ದಿನ ಎನ್ನಬಹುದು. ಕಂಪನಿ ಸಂಸ್ಥಾಪಕ ಚೇರಮನ್ ರಾಮಲಿಂಗರಾಜು ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದಂತೆಯೇ ಸತ್ಯಂ ಕಂಪ್ಯೂಟರ್ಸ್ ನ ಷೇರುಗಳು ಪಾತಾಳ ಕಂಡಿವೆ. ಈ ಮೂಲಕ ಸತ್ಯಂ ಮೇಲೆ ಮತ್ತೊಂದು ಬಲವಾದ ಪೆಟ್ಟು ಬಿದ್ದಂತಾಗಿದೆ. ಇಂದು ಬೆಳಗ್ಗೆ