ಬೆಂಗಳೂರು, ನ,20 : 2009 ಮತ್ತು 2010ನೇ ಸಾಲಿನ 35ನೇ ರಾಷ್ಟ್ರೀಯ ಮಹಿಳಾ ಕ್ರೀಡಾ ಕೂಟದಲ್ಲಿ ಕರ್ನಾಟಕ ರಾಜ್ಯ ಮಹಿಳಾ ತಂಡ ಖೋ-ಖೋ ಕ್ರೀಡೆಯಲ್ಲಿ ಪ್ರಥಮ ಸ್ಥಾನ ಗಳಿಸಿದೆ.ರಾಜ್ಯ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ಕ್ರೀಡಾ ಪ್ರಾಧಿಕಾರ ಇವರ ಸಹಯೋಗದೊಂದಿಗೆ ಮಾರ್ಗೋವಾ (ಗೋವಾ)ದಲ್ಲಿ ನಡೆದ 35ನೇ ರಾಷ್ಟ್ರೀಯ ಮಹಿಳಾ ಕ್ರೀಡಾ ಕೂಟದಲ್ಲಿ
ಶಿವಮೊಗ್ಗ, ನ. 16 : ಬಿಜೆಪಿ ಗೂಡಿನಿಂದ ಹಾರಿರುವ ಹಕ್ಕಿಗಳು ಈ ಪಾರಿವಾಳದಂತೆಯೇ ಮತ್ತೆ ಮರಳಲಿವೆ. ಪಾರಿವಾಳ ಹಾರಿ ಮತ್ತೆ ನನ್ನ ಕೈಮೆಲೆ ಬಂದು ಕುಳಿತಂತೆಯೇ ನಮ್ಮ ಎಲ್ಲಾ ಸಚಿವರೂ ಬಳಿ ಬರಲಿದ್ದಾರೆ, ನಾವೆಲ್ಲ ಒಂದಾಗಲಿದ್ದೇವೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.ಸೋಮವಾರ ಬೆಳಿಗ್ಗೆ ಇಲ್ಲಿನ ನೆಹರೂ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ 32ನೇ ರಾಷ್ಟ್ರಮಟ್ಟದ ಕಿರಿಯ ಬಾಲಕ-ಬಾಲಕಿಯರ ಕ್ರೀಡಾಕೂಟವನ್ನು
ಶಿವಮೊಗ್ಗ, ಸೆ. 29 : ಬರುವ ಅಕ್ಟೋಬರ್ ತಿಂಗಳಲ್ಲಿ ಉತ್ತರ ಪ್ರದೇಶದ ಲಖನೌದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಹ್ಯಾಂಡ್ ಬಾಲ್ ಸ್ಪರ್ಧೆಯಲ್ಲಿ ಭಾಗವಹಿಸುವ ಕರ್ನಾಟಕ ರಾಜ್ಯ ಮಟ್ಟದ ತಂಡದ ಆಯ್ಕೆ ಶಿಬಿರ ಇಲ್ಲಿಯ ರಾಷ್ಟ್ರೀಯ ಶಿಕ್ಷಣ ಸಮಿತಿಯ ಕಮಲಾ ನೆಹರು ಮಹಿಳಾ ಕಾಲೇಜಿನ ಆಶ್ರಯದಲ್ಲಿ ಆರಂಭವಾಗಿದೆ.ಆಟಗಾರರ ಆಯ್ಕೆ ಈ ಶಿಬಿರಕ್ಕೆ ರಾಷ್ಟ್ರೀಯ ಶಿಕ್ಷಣ ಸಮಿತಿಯ ಕಾರ್ಯದರ್ಶಿ ಎಸ್.ವಿ.ತಿಮ್ಮಯ್ಯ
ನವದೆಹಲಿ ಆ 10: ಕೆನಡಾದ ಬ್ರಿಟಿಷ್ ಕೊಲಂಬಿಯಾದಲ್ಲಿ ನಡೆಯುತ್ತಿರುವ 2009ರ ವಿಶ್ವ ಪೊಲೀಸ್ ಮತ್ತು ಅಗ್ನಿಶಾಮಕ ದಳ ಕ್ರೀಡಾಕೂಟದ 57 ಕೆಜಿ ವಿಭಾಗದ ಬಾಕ್ಸಿಂಗ್ ವಿಭಾಗದಲ್ಲಿ ಭಾರತದ ಮಹಿಳಾ ಬಾಕ್ಸರ್ ಲೈಶ್ ರಾಂ ಸರಿತಾದೇವಿ ಸ್ವರ್ಣಪದಕ ಗಳಿಸಿದ್ದಾರೆ.ಈ ಪಂದ್ಯಾವಳಿಯಲ್ಲಿ ಪಾಲ್ಗೊಂಡ ಏಕೈಕ ಭಾರತೀಯ ಬಾಕ್ಸರ್ ಆಗಿದ್ದ ಮಣಿಪುರ ಪೊಲೀಸ್ ಅಧಿಕಾರಿ ಸರಿತಾ ತಮ್ಮ ಚಿನ್ನದ ಪದಕ
ವಿಶಾಖ ಎನ್. ಹದಿನೆಂಟರ ಹರೆಯದ ಪಂಕಜ್ ಅದ್ವಾನಿ ಸ್ನೂಕರ್ನಲ್ಲಿ ಚಿನ್ನ ಗೆದ್ದರೆ ಮಲ್ಯ ಸಂತೋಷದಿಂದ 50 ಸಾವಿರ ರುಪಾಯಿ ಬಹುಮಾನ ಕೊಡುತ್ತಾರೆ. ಒಂದೇ ಒಂದು ಕ್ರಿಕೆಟ್ ಪಂದ್ಯದಲ್ಲಿ ಲಕ್ಷ್ಮಣ್ ರನ್ ಮಳೆ ಸುರಿಸಿದರೆ ಜಾಹೀರಾತು ಕಂಪನಿಗಳು ಮನೆ ಮುಂದೆ ಬಂದು ನಿಂತಿರುತ್ತವೆ. ಟೆನಿಸ್ ಆಡಿ ಮಿಂಚಿದ ಯುವತಿ ಸಾನಿಯಾ ಮಿರ್ಜಾ ಸೌಂದರ್ಯ ಕುರಿತು ಚರ್ಚೆ ನಡೆಯುತ್ತದೆ. ಹೀಗೆ
ಮೈಸೂರು, ಆ. 28 : ಐತಿಹಾಸಿಕ ದಸರಾ ಹಬ್ಬವನ್ನು ವೈಭವಯುತವಾಗಿ ಆಚರಿಸಲು ಸರ್ಕಾರ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಚೀನಾದಲ್ಲಿ ಜರುಗಿದ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗಳಿಸಿರುವ ಬಂಗಾರದ ಬೇಟೆಗಾರ ಅಭಿನವ್ ಬಿಂದ್ರಾ ಅವರು ದಸರಾ ಕ್ರೀಡಾಕೂಟವನ್ನು ಹಾಗೂ ಕುಸ್ತಿ ಪಂದ್ಯಾವಳಿಗಳನ್ನು ಉದ್ಘಾಟಿಸಲು ಕಂಚು ಪದಕ ವಿಜೇತ ಸುಶೀಲ್ ಕುಮಾರ್ ಅವರನ್ನು ಆಹ್ವಾನಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ
*ದಟ್ಸ್ಕನ್ನಡ ಬ್ಯೂರೋವಿಷ್ಣುವರ್ಧನ್ ಲೆಫ್ಟ್ ಹ್ಯಾಂಡೆಡ್ ಬ್ಯಾಟ್ಸ್ಮನ್ನಾ ? ಮುಖ ಮುಚ್ಚುವ ಕೂದಲು ಹೊತ್ತ ಉಪ್ಪಿಗೆ ಬೌಲಿಂಗ್ ಮಾಡೋಕೆ ಬರುತ್ತಾ?...ಈ ಪ್ರಶ್ನೆಗಳಿಗೆ ಉತ್ತರ ತಾರಾ ಬಳಗ ವರ್ಸಸ್ ಹಳೆಯ ಕ್ರಿಕೆಟಿಗರ ಕ್ರಿಕೆಟ್ ಕಾಳಗದಲ್ಲಿ ಸಿಗಲಿದೆ. ಆಗಸ್ಟ್ 18ನೇ ತಾರೀಖು ಚಿನ್ನಸ್ವಾಮಿ ಸ್ಟೇಡಿಯಂ ಬುಕ್ಕಾಗಿದೆ. ಹೊನಲು ಬೆಳಕಿನಲ್ಲಿ ತಾರೆಗಳ ಕ್ರಿಕೆಟ್ ಗಮಲು. ವಿಷ್ಣುವರ್ಧನ್, ರವಿಚಂದ್ರನ್, ಉಪೇಂದ್ರ, ಪುನೀತ್, ಶಿವಣ್ಣ, ಸುದೀಪ್,
ಅನರ್ಥ್ ಎಂಬ ಹಿಂದಿ ಸಿನಿಮಾದಲ್ಲಿ ನಾನು ಮೆಕ್ಯಾನಿಕ್. ಬೇಜಾರು ಅಂದ್ರೆ ನನ್ನದು ಬ್ಯಾಚುಲರ್ ಪಾತ್ರ. ನಾನು ಹೀಗಿದೀನಿ ನೋಡಿ, ಅದಕ್ಕೇ ಇರಬೇಕು ನನಗೆ ಹಿರೋಯಿನ್ ಕೊಟ್ಟಿಲ್ಲ :)ಮತ್ತೆ ಕ್ರಿಕೆಟ್ಗೆ ಬಂದೇ ಬರುತ್ತೇನೆ ಎಂಬ ಆತ್ಮವಿಶ್ವಾಸವುಳ್ಳ ವಿನೋದ್ ಕಾಂಬ್ಳಿ ಮಾತಿದು. ಕ್ರಿಕೆಟ್ ಕಣದಿಂದ ಹೊರಗುಳಿದು ಬಹು ದಿನಗಳೇ ಕಳೆದಿದ್ದರೂ ಅದೇ ಉತ್ಸಾಹ. ಒಂದು ಕಡೆ ನಿಲ್ಲುವುದು
*ಗೌರಿಬಾಲಿವುಡ್ನ ಖ್ಯಾತ ನಟಿ ರವೀನಾ ಟಂಡನ್ ಹಾಗೂ ಭಾರತದ ಸ್ಟಾರ್ ಕ್ರಿಕೆಟಿಗ ಬೆಂಗಳೂರಿನ ಹುಡುಗ ರಾಹುಲ್ ದ್ರಾವಿಡ್ ಮದುವೆಯಾಗುತ್ತಾರಾ? ಇಂಥದೊಂದು ಪ್ರಶ್ನೆ ಬಾಲಿವುಡ್ ಓಣಿಗಳಲ್ಲಿ ಸುಳಿದಾಡುತ್ತಿದೆ. ರಾಹುಲ್ ಜೊತೆ ರವೀನಾಳ ಹೆಸರು ಸೇರಿದ್ದಾದರೂ ಹೇಗೆ? ವಿಷಯ ಇಷ್ಟು -ಇತ್ತೀಚೆಗೆ ಫ್ಯಾಷನ್ ಶೋ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ರವೀನಾ ಬೆಂಗಳೂರಿಗೆ ಬಂದಿದ್ದರು. ಅದು
*ಭಾಸ್ಕರ್ ಚಕ್ರಪಾಣಿ, ಮಿನಿಯಾಪೊಲಿಸ್ಡಾ.ರಾಜ್ : ನಮ್ಮ ಅಪ್ಪಾಜಿ ಕಾಲದಲ್ಲಿ ನಮಗೆ ಈ ಚೆಂಡು ಆ ದಾಂಡು ಆಟ ಏನು ಹೇಳಿ ಕೊಡಲಿಲ್ಲ . ಆದ್ರೂ ಮರಕೋತಿ, ಗಿಲ್ಲಿ ದಾಂಡು ಆಡ್ತಾ ಇದ್ವಿ. ಆ ದೊಡ್ಡ ಮನುಷ್ಯ ಬಿಳಿ ಶರ್ಟು, ಕರಿ ಕೋಟು ಹಾಕ್ಕೊಂಡು ನಮಗೆಲ್ಲ ಮೋಸ ಮಾಡಿಬಿಟ್ಟ . ನಮ್ಮ