ಖಾಸನೀಸರು, ಸುಧಾಮೂರ್ತಿ ಮತ್ತು ದಟ್ಸ್ಕನ್ನಡ ಪತ್ರಿಕೆಯ ಆಪ್ತ ಓದುಗ ವೃಂದಪ್ರೀತಿಯ ರಘುನಾಥ್ ಚ.ಹ ಅವರೆ, ಕಥೆಗಾರ ಶ್ರೀ ರಾಘವೇಂದ್ರ ಖಾಸನೀಸರ ಬಗ್ಗೆ ನಿಮ್ಮ ಲೇಖನ ಓದಿದೆ. ಈ ಹಿಂದೆ ದಟ್ಸ್ಕನ್ನಡದಲ್ಲಿ ಇವರ ಬಗ್ಗೆ ಕೆಲವು ಲೇಖನಗಳು ಪ್ರಕಟಗೊಂಡಿದ್ದವು. ಇದರಿಂದ ಜನ ಪ್ರೇರಿತರಾಗಿ ಸಹಾಯ ಮಾಡಲು ಮುಂದೆ ಬಂದಿರುವುದು ಪ್ರಶಂಸನೀಯ. ಇತ್ತೀಚೆಗೆ ನಮ್ಮ ತಂದೆ ಕೆ.ಟಿ.ಚಂದ್ರಶೇಖರನ್ ಅನಕೃ ಪ್ರತಿಷ್ಠಾನದ
ವಾಸು ಬೆಂಗಳೂರಿಗೆ ಬಂದದ್ದು , ಹೋದದ್ದು ಸುಮಾರು ಮಂದಿಗೆ ಗೊತ್ತಾಗಲೇ ಇಲ್ಲ! ಗೊತ್ತು ಮಾಡಿಕೊಳ್ಳುವ ಮನಸ್ಥಿತಿಯೂ ನಮ್ಮವರಿಗಿಲ್ಲ. ಈ ಮಧ್ಯೆ ಒಂದು ಅರ್ಥಪೂರ್ಣ ಸನ್ಮಾನ ಕಾರ್ಯಕ್ರಮ ಜರುಗಿದೆ. ಅಷ್ಟೇ ಸಮಾಧಾನ.ಹ. ಚ. ನಟೇಶ್ ಬಾಬುnatesh.hc@greynium.comಶೇಷಾದ್ರಿ ವಾಸು ಎಂದರೆ ಕೆಲವರಿಗಷ್ಟೇ ಗೊತ್ತಾಗುತ್ತದೆ. ಅದೇ ‘ಬರಹ’ ಸೃಷ್ಟಿಸಿ, ಕನ್ನಡಿಗರಲ್ಲಿ ಆತ್ಮವಿಶ್ವಾಸ ಮೂಡಿಸಿದ ‘ಬರಹ ವಾಸು’ ಅಂದರೆ ಬಹುಮಂದಿ ಗೊತ್ತು ಬಿಡಿ
ಪ್ರಕಾಶ್ ಶೆಟ್ಟಿ ಉಳೆಪಾಡಿ, ದ.ಕ.prakashaka@yahoo.comಕನ್ನಡ ‘ನುಡಿ’ಯನು ಕಲಿಸಲು ಎಂದು‘ಕ.ಗ.ಪ.’ ಹಾಕಿತು ಮೊದಲನೆ ಹೆಜ್ಜೆ ।।‘ಬರಹ’ವ ಬರೆಯಲು ಸ್ಪೂರ್ತಿಯು ಇಂದು‘ಕನ್ನಡ ಬ್ರಹ್ಮ’ ‘ವಾಸು’ವು ಬಂದು ।।‘ಅದುವೆ ಕನ್ನಡ’ ತಾಣದಲಿಂದು‘ಸುಂದರ’ ಅಕ್ಷರ ಮೂಡುತ ಎಂದೂ ।।ಗಣಕದಿ ‘ಕಿರಣ’ವು ಸೂಸುತ ಅಂದುಕಂಗ್ಲೀನಲಿ ಚರ್ಚೆಯು ಬಂತು ।।ನಿಮ್ಮಯ ಬರಹವ ಪ್ರೋತ್ಸಾಹಿಸಲೆಂದುಕಾದಿರುವನು ‘ಪ್ರಕಾಶಕ’ ಜಾಲದಲಿಂದು ।।‘ವಿಶ್ವ ಕನ್ನಡ’ ವ್ಯಾಪ್ತಿಯ ಪಡೆದು‘ಪಾವನ’ವಾಯ್ತು ಜೀವನವಿಂದು ।।Post your
ಮೈಕ್ರೋಸಾಫ್ಟ್ ಸಂಸ್ಥೆಯ ಪ್ರತಿನಿಧಿಗಳೂ ಸಹ ಸಭೆಗೆ ಆಗಮಿಸಿ, ತಾವು ಅಭಿವೃದ್ಧಿ ಪಡಿಸುತ್ತಿರುವ ಕನ್ನಡ ಎಂ.ಎಸ್.ಆಫೀಸ್ ತಂತ್ರಾಂಶದ ಒಂದು ಮುನ್ನೋಟವನ್ನು ಪ್ರಾತ್ಯಕ್ಷಿಕೆ ಮೂಲಕ ನೀಡಿದರು. ಇಂಗ್ಲಿಷ್ ಆಫೀಸಿನಲ್ಲಿ ಏನೆಲ್ಲ ಕೆಲಸಗಳನ್ನು ನಿರ್ವಹಿಸಬಹುದೋ ಅದನ್ನೆಲ್ಲಾ ಕನ್ನಡಭಾಷೆಯಲ್ಲೇ ಮಾಡಬಹುದು ಎಂದು ವಿವರಿಸಿದರು. ಉದಾಹರಣೆಗೆ, ಆಂಗ್ಲದ ‘ಸಾರ್ಟ್’ ಕನ್ನಡದಲ್ಲಿ ‘ವಿಂಗಡಣೆ’ಯಾಗುತ್ತದೆ. ಲಬ್ಧ ಪಟ್ಟಿಯನ್ನು ಅಕರಾದಿಯಾಗಿ ಸಿದ್ಧಪಡಿಸುವುದು, ದತ್ತಾಂಶದಂತೆ, ಪಟ್ಟಿಯಿಂದ ಐಚ್ಛಿಕ ಗುಂಪುಗಳನ್ನು ವಿಂಗಡಿಸುವುದು
ಶೇಷಾದ್ರಿವಾಸುbaraha@hotmail.comಮೊಟ್ಟಮೊದಲಿಗೆ, ಫ್ಯಾಮಿಲಿ ಮಾರ್ಟಿಗೆ ಕನ್ನಡ ಕಲಿಸಿದ ಕನ್ನಡಿಗರಿಗೆ ಅಭಿನಂದನೆಗಳು. ಆದ ಅಪಮಾನವನ್ನು ತೆಪ್ಪಗೆ ನುಂಗದೆ, ಸಾತ್ವಿಕವಾಗಿ ಪ್ರತಿಭಟಿಸಿದ ಶ್ರೀಮತಿ ಮಮತಾ ಅವರ ಕುಟುಂಬಕ್ಕೂ, ಆದ ತಪ್ಪಿಗೆ ಮೇಲ್ಕಂಡ ಮಳಿಗೆಯು ಕ್ಷಮಾಪಣೆ ಕೇಳುವಂತೆ ಮಾಡಿದ ದಟ್ಸ್ಕನ್ನಡ ಓದುಗರಿಗೂ, ತದನಂತರ ಈ ಬಗ್ಗೆ ನಿಜವಾಗಿಯೂ ಕ್ರಮ ಕೈಗೊಂಡಿದ್ದಾರೆಯೆ ಎಂದು ಪರಿಶೀಲನೆ ನಡೆಸಿದ ಉತ್ಸಾಹಿ ಕನ್ನಡಿಗರೆಲ್ಲರಿಗೂ ಅಭಿನಂದನೆಗಳು. ಕನ್ನಡದಲ್ಲಿ ಮಾತನಾಡಿದರೆ ಕೇವಲವಾಗಿ
*ಶ್ರೀವತ್ಸ ಜೋಶಿ ಕಳೆದ ವರ್ಷ ವಿಜಯದಶಮಿಯಂದು (ಅಕ್ಟೋಬರ್ 15, 2002) ಆರಂಭವಾಗಿ ಸತತವಾಗಿ 25 ವಾರಗಳ ಕಾಲ ಕಂತು ಕಂತಾಗಿ ನಿಮ್ಮ ತಲೆ ತಿಂದಿರುವ ('ತಲೆಯು" ತಿಂದಿರುವ ಎಂದು ಪ್ರಥಮಾ ವಿಭಕ್ತಿಯ ಅರ್ಥವನ್ನೂ ಉಪಯೋಗಿಸಬಹುದು; 'ತಲೆಯನ್ನು" ತಿಂದಿರುವ ಎಂದು ದ್ವಿತೀಯಾ ವಿಭಕ್ತಿಯಾಗಿಯೂ ಅರ್ಥೈಸಿಕೊಳ್ಳಬಹುದು!) ವಿಚಿತ್ರಾನ್ನದ ಈ 25ನೇ ತುತ್ತನ್ನು ವಿಶೇಷಾಂಕವಾಗಿ ನಿಮಗೆಲ್ಲ ಪ್ರೀತಿಯಿಂದ ಹಂಚುತ್ತಿದ್ದೇನೆ. ಇಲ್ಲಿ ಒಂದಿಷ್ಟು
*ಡಿ.ಎನ್.ರಾಜಶೇಖರ್, ವಾಷಿಂಗ್ಟನ್ ಡಿಸಿದಟ್ಸ್ಕನ್ನಡ ಡಾಟ್ ಕಾಂ ಹಾಗೂ ಕೊಂಡು ಓದುವವರಿಗಾಗಿ ಇರುವ ‘ಸೂಜಿಮಲ್ಲಿಗೆ’ ಪಾಕ್ಷಿಕದ ಸಂಪಾದಕ ಎಸ್.ಕೆ.ಶಾಮಸುಂದರ ಅವರ ಜೊತೆ ಅನೌಪಚಾರಿಕ ಸಂವಾದ ಕಾರ್ಯಕ್ರಮಕ್ಕೆ ಸಾಕಷ್ಟು ಜನ ಬಂದು, ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.ಮೇರಿಲ್ಯಾಂಡ್, ವರ್ಜಿನಿಯಾ ಪ್ರದೇಶದ ವಾಷಿಂಗ್ಟನ್ನ ಕಾವೇರಿ ಕನ್ನಡ ಕೂಟ ಸೆಪ್ಟೆಂಬರ್ 18ನೇ ತಾರೀಖು ಈ ಕಾರ್ಯಕ್ರಮವನ್ನು ಮದ್ರಾಸ್ ಪ್ಯಾಲೇಸ್ ರೆಸ್ಟೋರೆಂಟ್ನಲ್ಲಿ ಆಯೋಜಿಸಿತ್ತು. ಕೆಲಸದ ದಿನವಾದರೂ ಸಮಾರಂಭಕ್ಕೆ
*ಸುಪ್ತದೀಪ್ತಿ , ಕುಪರ್ಟಿನೊ, ಕ್ಯಾಲಿಫೋರ್ನಿಯ.ಜನವರಿ 26, ಭಾರತದ ಗಣರಾಜ್ಯೋತ್ಸವ. ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟದ ಸದಸ್ಯರಿಗೆ ದ್ವಿಗುಣಿತ ಸಂಭ್ರಮ. ಕಾರಣ... ಸಂಕ್ರಾಂತಿ ಹಬ್ಬದ ಆಚರಣೆಯೂ ಅಂದೇ. ಎಂದಿನಂತೆ ಕಿಕ್ಕಿರಿದು ತುಂಬಿದ ಸನ್ನಿವೇಲ್ ಹಿಂದೂ ಮಂದಿರದ ಸಮುದಾಯ ಭವನ. ಸಂಜೆ ಐದು ಗಂಟೆಗೆ ಧ್ವನಿವರ್ಧಕಗಳ ಮೂಲಕ ಹೊಮ್ಮಿ
ಉತ್ತರ ಕ್ಯಾಲಿಫೋರ್ನಿಯ: ಅದೊಂದು ಅವಿಸ್ಮರಣೀಯ ಅಪರೂಪದ ಕಾರ್ಯಕ್ರಮ. ನಮ್ಮ ನಡುವಿನ ಸಾಧಕರನ್ನು ಗುರುತಿಸಿ ಗೌರವಿಸುವ, ಆ ಮೂಲಕ ಅವರ ಮುಂದಿನ ಕನ್ನಡ ಮುಖಿ ಚಟುವಟಿಕೆಗಳಿಗೆ ಇಂಬು ನೀಡುವ ಕಾರ್ಯಕ್ರಮ. ಜನವರಿ 26 ರ ಸಂಜೆ ಸನ್ನಿವೇಲ್ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮಕ್ಕೆ 450 ಕ್ಕೂ ಹೆಚ್ಚು ಜನ ಸಾಕ್ಷಿಯಾಗಿದ್ದರು. ಅದು ಉತ್ತರ ಕ್ಯಾಲಿಫೋರ್ನಿಯ ಕನ್ನಡ ಕೂಟದ ಚಿತ್ರ
ಕಿರಣkiranbr@rocketmail.comಮಾಹಿತಿ ತಂತ್ರಜ್ಞಾನದ ಯುಗದಲ್ಲಿ ಸ್ನೇಹಿತರೊಡನೆ, ಸಹಪಾಠಿ-ಸಹೋದ್ಯೋಗಿಗಳೊಡನೆ, ಬಂಧು-ಬಾಂಧವರೊಡನೆ ಸಂಪರ್ಕವನ್ನಿಟ್ಟುಕೊಳ್ಳಲು ನಾವೆಲ್ಲರೂ ವಿದ್ಯುನ್ಮಾನಿಕ ಅಂಚೆಗಳನ್ನು (ವಿ-ಅಂಚೆ ಥವಾ ಇ-ಮೇಲ್) ಹೆಚ್ಚು ಹೆಚ್ಚು ಉಪಯೋಗಿಸುತ್ತಿದ್ದೇವೆ.ಇಂದು ನಮಗೆ ಓದಲು ಸಿಗುವ ಅನೇಕ ಕನ್ನಡಭಾಷಾ ಅಂತರ್ಜಾಲ ತಾಣಗಳಲ್ಲಿ ಕನ್ನಡ ಲಿಪಿ ಉಪಯೋಗವಾಗುತ್ತಿದೆ. ಕನ್ನಡ ಲಿಪಿಯನ್ನು ಅವುಗಳಲ್ಲಿ ಅಳವಡಿಸಲು ಅನೇಕ ಕಷ್ಟಗಳನ್ನು ಪಡುತ್ತಾರೆ ಎನ್ನುವುದು ನಮಗೆಲ್ಲರಿಗೂ ಗೊತ್ತಿರುವ ಮಾತು. ಈ ಕಷ್ಟವನ್ನು ಪತ್ರಿಕೆಯವರು, ಅಥವ