ಯಾಹೂನ ಒಂದು ಇಮೇಲ್ ಗ್ರೂಪ್ನೊಳಗೆ ಇತ್ತೀಚೆಗೆ ಒಂದು ಚರ್ಚೆ ನಡೆಯಿತು. ಯಾರೋ ಒಬ್ಬ ಮಹಾಶಯರಿಗೆ ಇದ್ದಕ್ಕಿದ್ದಂತೆ ಒಂದು ಜಿಜ್ಞಾಸೆ ತಲೆದೋರಿತು. ಅದೇನೆಂದರೆ, ಅವರ ಆರು ವರ್ಷದ ಮಗಳಿಗೆ ಕೆಲವು ಕಾರಣಗಳಿಂದಾಗಿ ಕೇಶಮುಂಡನ ಮಾಡಿಸಬೇಕಾದ ಪರಿಸ್ಥಿತಿ ಉಂಟಾಯಿತು. ಆದರೆ, ಹೆಣ್ಣುಮಕ್ಕಳ ಕೇಶ ಕತ್ತರಿಸುವುದಕ್ಕೆ ನಮ್ಮ ಹಿಂದೂ ಸಂಪ್ರದಾಯ ಒಪ್ಪುತ್ತದೋ ಬಿಡುತ್ತದೋ ಎಂಬ ಸಂದೇಹ ಅವರನ್ನು ಕಾಡಿತು.ತಲತಲಾಂತರಗಳಿಂದ ಅವರ
ಹೆಬ್ಬಗೋಡಿ ಚರ್ಚ್ ಮೇಲಿನ ದಾಳಿ ಯಾರೇ ಮಾಡಿರಲಿ ಅದು ಖಂಡನೀಯ. ದಾಳಿಕೋರರು ಶಿಕ್ಷಾರ್ಹರು. ಆದರೆ, ಇಂಥ ದಾಳಿಗಳು ನಡೆದಕೂಡಲೇ ಅವೆಲ್ಲ ಬಿಜೆಪಿಯದೇ ಕೈವಾಡ ಎಂದು ಕೂಗೆಬ್ಬಿಸುವುದು ಮಾತ್ರ ಸರಿಯಲ್ಲ. ವಿಧಾನಮಂಡಲದ ವಿಶೇಷ ಅಧಿವೇಶನ ನಡೆದಿರುವ ಸಂದರ್ಭದಲ್ಲೇ ಹೆಬ್ಬಗೋಡಿ ದಾಳಿ ನಡೆದಿರುವುದು ಬಿಜೆಪಿಗೆ ಕೆಟ್ಟ ಹೆಸರು ತರಲು ಬೇರೆ ರಾಜಕೀಯ ಪಕ್ಷ(ಗಳು) ಹೂಡಿರುವ ಸಂಚಿರಬಹುದು ಎಂಬ ಅನುಮಾನವೂ ಬರದಿರದು.
ರಾಜಕೀಯದಲ್ಲಿ ಧರ್ಮವನ್ನು, ಧರ್ಮದಲ್ಲಿ ರಾಜಕೀಯವನ್ನು ಬೆರೆಸಿ ಬಡಜನರ ಉದ್ಧಾರಕ್ಕಾಗಿ ಹೊರಟ ವ್ಯಕ್ತಿ ವೈಎಸ್ ಆರ್. ಅವರೀಗ ಸತ್ತುಹೋಗಿರಬಹುದು, ಆದರೆ ಸತ್ಯಗಳು ಅವರೊಟ್ಟಿಗೆ ಸತ್ತಿಲ್ಲ, ಸಾಯಲೂ ಬಿಡಬಾರದು. *ಎಚ್. ಆನಂದರಾಮ ಶಾಸ್ತ್ರೀ, ಬೆಂಗಳೂರುಮೂರ್ನಾಲ್ಕು ದಿನ ನಮ್ಮ ಮಾಧ್ಯಮಗಳು ವೈ.ಎಸ್.ರಾಜಶೇಖರ ರೆಡ್ಡಿಯವರ ಗುಣಗಾನ ಮಾಡಿ ಮಾಡಿ ಸುಸ್ತಾದವು; ನಾವು ನೋಡಿ ನೋಡಿ, ಕೇಳಿ ಕೇಳಿ, ಓದಿ ಓದಿ ಹೈರಾಣಾದೆವು!
ನಾಗ್ಪುರ್, ಜೂ. 9 : ಹಿಂದುತ್ವದ ಅನ್ನುವುದು ಧರ್ಮವಲ್ಲ. ಅದೊಂದು ಜೀವನಕ್ರಮ. ಪ್ರತಿಯೊಂದು ಧರ್ಮಕ್ಕೂ ಅದರದೆ ಆದ ತತ್ವ ಸಿದ್ಧಾಂತಗಳಿವೆ. ಧರ್ಮಗಳ ಧರ್ಮಗಳ ನಡುವೆ ಸಂಘರ್ಷ ಸರಿಯಲ್ಲ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅಭಿಪ್ರಾಯಪಟ್ಟರು. ಆರ್ಎಸ್ಎಸ್ ಮುಖ್ಯ ಕಚೇರಿಯಲ್ಲಿ ಒಂದು ತಿಂಗಳ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಮತಾಂತರ
*ಎಂ.ಕೆ. ಮಧುಸೂದನ್ಬೆಂಗಳೂರು : ಎಲ್ಲಾ ಅಂದುಕೊಂಡ ಹಾಗೆ ಜರುಗಿದ್ದರೆ ಡಿಸೆಂಬರ್ 20 ರಂದು ಹೃತಿಕ್ ಹಾಗೂ ಸೂಸನ್ ಹಾರ ಬದಲಿಸಿಕೊಳ್ಳಬೇಕಿತ್ತು . ಆದರೆ, ಮುಹೂರ್ತ ಮುಂದಕ್ಕೆ ಹೋಗಿದೆ. ಹೊಸ ತಾರಾಬಲದ ದಿನಾಂಕ ಜನವರಿ 15 ರಂದು. ದಿನ ಬದಲಾಗಿದ್ದರೂ ಮದುವೆ ನಡೆಯುವ ಊರು ಬದಲಾಗಿಲ್ಲ . ಹಾಗಾಗಿ ಬೆಂಗಳೂರಿನ ಹೃತಿಕ್ ಅಭಿಮಾನಿಗಳು ತೀರಾ
ಪುಷ್ಪಪಾದಗುಲ್ಬರ್ಗ : ಸಾಮಾನ್ಯರಂತೆ ಜೀವನ ನಡೆಸಲು ಅಗತ್ಯ ನೆರವು ನೀಡುವಂತೆ ನೂರಾರು ದೇವದಾಸಿಯರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ದೇವದಾಸಿ ಹೆಸರಿನಲ್ಲಿ ಅಮಾಯಕ ಮಹಿಳೆಯರನ್ನು ಶೋಷಿಸಲಾಗುತ್ತಿದೆ. ವ್ಯಭಿಚಾರಕ್ಕೆ ಬಳಸಿಕೊಳ್ಳಲಾಗುತ್ತಿದೆ. ಇಂತಹ ಪರಿಸ್ಥಿತಿ ತಪ್ಪಿಸಲು ಸರ್ಕಾರ ಮುಂದಾಗಬೇಕು. 1982ರಲ್ಲಿ ದೇವದಾಸಿ ಪದ್ಧತಿಯನ್ನು ಸರ್ಕಾರ ನಿಷೇಧಿಸಿದ್ದರೂ, ಉತ್ತರ ಕರ್ನಾಟಕ ಹತ್ತಾರು ಜಿಲ್ಲೆಗಳಲ್ಲಿ ಪದ್ಧತಿ ಇನ್ನೂ ಚಾಲ್ತಿಯಲ್ಲಿದೆ. ನಗರದಲ್ಲಿ ಸಿಪಿಐ(ಎಂ) ಆಯೋಜಿಸಿದ್ದ ಮೊದಲ ರಾಜ್ಯಮಟ್ಟದ
ಮಂಗಳ ಗಂಗೋತ್ರಿ, ಮಂಗಳೂರುಗುಲ್ಬರ್ಗಾ ವಿಶ್ವವಿದ್ಯಾಲಯಕುವೆಂಪು ವಿಶ್ವವಿದ್ಯಾಲಯ,ಶಿವಮೊಗ್ಗ ಕೃಷಿ ವಿಜ್ಞಾನ ವಿಶ್ವವಿದ್ಯಾಲಯ, ಬೆಂಗಳೂರು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ಇನ್ಸ್ಟಿಟ್ಯೂಟ್ ಫಾರ್ ಸೋಷಿಯಲ್ ಆ್ಯಂಡ್ ಎಕನಾಮಿಕ್ ಚೇಂಜ್ಪತ್ರಿಕೋದ್ಯಮ ವಿಶೇಷ ಶಿಕ್ಷಣಕರ್ನಾಟಕದ ಪ್ರಾದೇಶಿಕ ಶಿಕ್ಷಣ ಸಂಸ್ಥೆಗಳುಇತರ ವೆಬ್ಸೈಟ್ಗಳುSuggest A Kannada-Karnataka centric website
ದಿನಪತ್ರಿಕೆಗಳುಮ್ಯಾಗಝಿನ್ಕಟ್ಟೆ - ಗ್ರಾಮೀಣ ಪತ್ರಿಕೆವಿಕ್ರಾಂತ ಕರ್ನಾಟಕವಿಜಯ ಕರ್ನಾಟಕಪ್ರಜಾವಾಣಿ ಉದಯವಾಣಿಸಂಜೆವಾಣಿಕನ್ನಡ ಪ್ರಭಅಪರಂಜಿತರಂಗರೂಪತಾರಾವಿಶ್ವಕನ್ನಡಸಂಗಮವಿಷುಕನ್ನಡ ಸಾಹಿತ್ಯ ಮತ್ತು ಫಾಂಟ್ಚಿತ್ರ ಲೋಕರಾಷ್ಟ್ರಕವಿ ಕುವೆಂಪು ಅಧಿಕೃತ ಅಂತರ್ಜಾಲತಾಣಕನ್ನಡ ಸಾಹಿತ್ಯಾಸಕ್ತರಿಗಾಗಿ ಯುಲೋಪ್ಬ್ಲಾಗ್ : ಕನ್ನಡಕವಿ.ಕಾಂಸಮಗ್ರ ವಚನ ಸಾಹಿತ್ಯಸಾಹಿತ್ಯಾಂಜಲಿಸಂಪದವಿಕಿಪೀಡಿಯ - ಒಂದು ಮುಕ್ತ ವಿಶ್ವಕೋಶಭಾರತೀಯ ಸಂಸ್ಕೃತಿ ಕೇಂದ್ರಕನ್ನಡ ಕಸ್ತೂರಿ ಡಾಟ್ ಕಾಂಬರಹಕನ್ನಡ ಕವಿಕನ್ನಡ ಸಾಹಿತ್ಯ.ಕಾಮ್ಕನ್ನಡ ಸಾಹಿತ್ಯ ಪುಟಅಂಬಿಕಾತನಯದತ್ತಅಲೆಮಾರಿ ಕನಸುಗಳುಕಾಮತ್.ಕಾಮ್ರಮೇಶ್ ಅರವಿಂದ್ವಿಷ್ಣುವರ್ಧನ್.ಕಾಮ್ಡಾ. ರಾಜ್ಕುಮಾರ್ ಹೋಂ ಪೇಜ್ಟಿವಿ ಕಾರ್ಯಕ್ರಮಗಳು ಚಿತ್ರಲೋಕ.ಕಾಮ್ಚಿರಾಗ್
ಅಡಿಲೇಡ್ ಕನ್ನಡ ಸಂಘ, ಆಸ್ಟ್ರೇಲಿಯಾನೃಪತುಂಗ ಕನ್ನಡ ಕೂಟ, ಅಟ್ಲಾಂಟಸಂಪಿಗೆ - ಉತ್ತರ ಕರೋಲಿನ ಕನ್ನಡ ಕೂಟಕೆಕೆಎನ್ಸಿ.ಆರ್ಗ್ಕೆನಡ- ವ್ಯಾಂಕೋವರ್ ಕನ್ನಡಿಗರ ವೆಬ್ ಗೃಹಪ್ರವೇಶಹ್ಯೂಸ್ಟನ್ ಕನ್ನಡ ವೃಂದಕನ್ನಡಿಗರ ಯಾಹೂ ಕಮಿಟಿಯುಕೆ ಕನ್ನಡ ಬಳಗ.ಕಾಮ್ಭೂಮಿಕಾ, ವಾಷಿಂಗ್ಟನ್ಕರ್ನಾಟಕ ಸಾಂಸ್ಕೃತಿಕ ಸಂಘ, ದ. ಕ್ಯಾಲಿಫೋರ್ನಿಯಾಸಿಂಗಾರ, ಸಿಂಗಪುರ ಕನ್ನಡಿಗರ ಬಳಗಕಾವೇರಿ ಕನ್ನಡ ಸಂಘಇಲಿನಾಯ್, ವಿದ್ಯಾರಣ್ಯ ಕನ್ನಡ ಕೂಟಪಂಪ ಕನ್ನಡ ಕೂಟ, ಮಿಷಿಗನ್ಮಲ್ಲಿಗೆ, ಇಂಡಿಯಾನ, ಯು.ಎಸ್.ಎನ್ಯೂ ಇಂಗ್ಲೆಂಡ್
* ಎಂ. ವಿನೋದಿನಿನಿಮಗೆ ಕಾವೇರ ಸಂಕ್ರಾಂತಿ ಹಬ್ಬ ಗೊತ್ತಾ...? ಇದು ಕರಾವಳಿ ಜನರ ಹಾಗೂ ಕೊಡವರ ಹಬ್ಬ. ಸೌರಮಾನ ಕ್ಯಾಲೆಂಡರ್ ಅನುಸರಿಸವವರು ಆಚರಿಸುವ ಹಬ್ಬ. ತುಲಾ ಸಂಕ್ರಮಣದಂದು ಅಂದರೆ ಸಾಮಾನ್ಯವಾಗಿ ಅಕ್ಟೋಬರ್ 17 ಅಥವಾ 18ರಂದು ಕಾವೇರಮ್ಮ ತಲಕಾವೇರಿಯಲ್ಲಿ ಉಕ್ಕಿ ಹರಿಯುತ್ತಾಳೆ. ಈ ದಿನವನ್ನು ಕಾವೇರ ಸಂಕ್ರಾಂತಿ ಹಬ್ಬ ಎಂದೇ ಆಚರಿಸುವುದು ರೂಢಿ. ಒಂದು ಕಾಲವಿತ್ತು. ಆಗೆಲ್ಲ