ಮಡಿಕೇರಿ : ಒಂದು ಕಾಲದಲ್ಲಿ ಬೆಂಗಳೂರಿನ ಪಾತಕ ಲೋಕವನ್ನು ಅಲ್ಲಾಡಿಸಿದ್ದ ಭೂಗತ ದೊರೆ ಮುತ್ತಪ್ಪ ರೈ, ಈಗ ಕೈಲಿ ಲೇಖನಿ ಹಿಡಿದು ಅಕ್ಷರ ಯಜ್ಞ ನಡೆಸಲು ಹೊರಟಿದ್ದಾರೆ. ಅವರೀಗ ‘ಗರ್ವ’ ಕನ್ನಡ ವಾರ ಪತ್ರಿಕೆಯಲ್ಲಿ ತಮ್ಮ ಬದುಕಿನ ಹಸಿಬಿಸಿ ಚಿತ್ರಣವನ್ನು ಓದುಗರಿಗೆ ಉಣಬಡಿಸಲಿದ್ದಾರೆ. ಆದರೆ ಅಂಕಣದಲ್ಲಿ ಯಾರೊಬ್ಬರನ್ನು ನೋಯಿಸುವಂತೆ ಬರೆಯುವುದಿಲ್ಲ ಎಂದು ಮೊದಲೇ ಷರಾ ಹಾಕಿ ಬಿಟ್ಟಿದ್ದಾರೆ.ಮಡಿಕೇರಿಯಲ್ಲಿ
3 ಕಂದಮ್ಮಗಳೊಂದಿಗೆ ಕೆರೆಗೆ ಹಾರಿದ ‘ಅಮ್ಮ’ನ ಕರೆಯದಿರೇ...ಪಾಂಡವಪುರದ ವಿ.ವಿ.ನಾಲೆಯಲ್ಲಿ ಘೋರ ದುರಂತ ಮಂಡ್ಯ : ತನ್ನ ಮೂವರು ಹೆಣ್ಣು ಮಕ್ಕಳೊಂದಿಗೆ ಕೆರೆಗೆ ಹಾರಿದ ಮಹಾಮಾತೆ(?)ಯ ಕಥೆಯನ್ನು ಓದುಗರು ಕಳೆದ ವಾರ ಓದಿ, ವಿಷಾದ ವ್ಯಕ್ತಪಡಿಸಿದ್ದರು. ಈ ವಾರ ಮತ್ತೊಂದು ಅಂತಹದೇ ಪ್ರಕರಣ ವರದಿಯಾಗಿದೆ. ಜ್ವರದಿಂದ ಬಳಲುತ್ತಿದ್ದ ಮಕ್ಕಳಿಗೆ ಚಿಕಿತ್ಸೆ ಕೊಡಿಸುವುದಾಗಿ, ತನ್ನೊಂದಿಗೆ ಕರೆದೊಯ್ದ ಮಹಾಮಾತೆ ಮೂರು ಮಕ್ಕಳನ್ನು
ಮಂಡ್ಯ, ಜ. 6 : ಮೂವತ್ತೈದನೇ ಅಖಿಲ ಭಾರತ ಕಿರಿಯರ ವಾಲಿಬಾಲ್ ಛಾಂಪಿಯನ್ ಫಿಪ್ ಪಂದ್ಯಾವಳಿಗಳು ಪಾಂಡವಪುರ ತಾಲೂಕಿನ ಚಿನಕುರಳಿ ಗ್ರಾಮದಲ್ಲಿ ನಡೆಯಲಿವೆ. ಜನವರಿ 11ರಿಂದ ಜನವರಿ 18ರವರೆಗೆ ನಡೆಯಲಿರುವ ರಾಷ್ಟ್ರೀಯ ಮಟ್ಟದ ಪಂದ್ಯಾವಳಿಯನ್ನು ಅಚ್ಚುಕಟ್ಟಾಗಿ ನಡೆಸಲು ಪಂದ್ಯಾವಳಿಯ ಆಯೋಜಕರು ಗ್ರಾಮದಲ್ಲಿ ಸಕಲ ಸಿದ್ಧತೆಗಳನ್ನು ಮಾಡುತ್ತಿದ್ದಾರೆ.ವಾಲಿಬಾಲ್ ಕ್ರೀಡಾಕೂಟವನ್ನು ಆಯೋಜಿಸುತ್ತಿರುವವರು ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ಸಿ.ಎಸ್. ಪುಟ್ಟರಾಜು.
ಚಾಮರಾಜನಗರ, ಮಾ. 6 : ಚಾಮರಾಜನಗರ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ವತಿಯಿಂದ ಪಾಂಡವಪುರ ತಾಲ್ಲೂಕು ಕುಂತಿಬೆಟ್ಟ, ಮಲೆಮಹದೇಶ್ವರ ಬೆಟ್ಟ, ನಾಗಮಲೈವರೆಗೆ ಹಾಗೂ ಶ್ರೀ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಚಾರಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.ಪಾಂಡವಪುರ ತಾಲ್ಲೂಕು ಕುಂತಿಬೆಟ್ಟ ಚಾರಣದ ಮೊದಲನೆಯ ಬ್ಯಾಚ್ ಮಾ. 9 ರಿಂದ 19ರ ತನಕ, ಎರಡನೆಯ ಬ್ಯಾಚ್ ಮಾ. 11