ನೀವು 30 ವರ್ಷ ಮೇಲ್ಪಟ್ಟವರೇ, ಧೂಮಪಾನಿಗಳೇ, ಮದ್ಯ ವ್ಯಸನಿಗಳೇ, ಮಾಂಸಾಹಾರಿಯೆ, ದೇಹದ ತೂಕ ಏರಿದೆಯೆ, ರಕ್ತದಲ್ಲಿ ಕೊಬ್ಬಿನಂಶ ಏರಿದೆಯೆ, ನಿಮ್ಮ ಕುಟುಂಬದಲ್ಲಿ ಯಾರಾದರೂ ಹೃದ್ರೋಗದಿಂದ ಬಳಲುತ್ತಿದ್ದಾರಾ ಅಥವಾ ನೀವು ಬೈಪಾಸ್ ಆಂಜಿಯೋ ಗ್ರಾಂ, ಆಂಜಿಯೋಪ್ಲಾಸ್ಟಿಗೆ ಒಳಗೊಂಡಿರುವಿರಾ? ಈ ಪ್ರಶ್ನೆಗಳಿಗೆ ನಿಮ್ಮ ಉತ್ತರ ಹೌದು ಎಂದೆನಿಸಿದರೆ ನೀವು ಇಂದೇ ನಿಮ್ಮ ಹೃದುುಂದ ಪರಿಸ್ಥಿತಿ ತಿಳಿಯಬೇಕಾಗಿದೆ.ಈ ಮೇಲೆ ತಿಳಿಸಿದ ಕಾರಣಗಳಿಂದ
ಮಾಂಸಹಾರಿಗಳಿಗೆ ಬಸವ ಧರ್ಮದ ಬಾಗಿಲು ತೆರೆದ ಶರಣ ಸಮ್ಮೇಳನಸಮಾನತೆಯತ್ತ ಬಸವ ಸಮ್ಮೇಳನದ ಮಹತ್ವದ ಹೆಜ್ಜೆ , ಪಾದಪೂಜೆಗೆ ಚಿತ್ರದುರ್ಗ ಶ್ರೀಗಳ ನಕಾರಕೂಡಲ ಸಂಗಮ : ಮಾಂಸಹಾರಿಗಳು ಬಸವ ಧರ್ಮ ಸ್ವೀಕರಿಸಲು ಯಾವುದೇ ಅಡೆತಡೆಗಳಿಲ್ಲ. ಬಸವ ಧರ್ಮ ಸ್ವೀಕರಿಸಿದ ಬಳಿಕ ಮಾಂಸಾಹಾರ ತ್ಯಜಿಸಬೇಕಾದ ಅಗತ್ಯವೂ ಇಲ್ಲ ಎನ್ನುವ ಮಹತ್ವದ ಗೊತ್ತುವಳಿಯನ್ನು ಮೇ 2ರ ಭಾನುವಾರ ಮುಕ್ತಾಯವಾದ ಪ್ರಪ್ರಥಮ ್ಫರಾಷ್ಟ್ರೀಯ