ರಾಷ್ಟ್ರಪ್ರಶಸ್ತಿ ವಿಜೇತೆ ಉಮಾಶ್ರೀ ಅವರಿಗೆ- ಹಾರ್ದಿಕ ಅಭಿನಂದನೆಗಳು.ಮೇಡಂ, ಹೌದಲ್ವಾ? ನಿಮಗೆ ಈಗ ಬಿಡುವು ಅನ್ನೋದೇ ಇಲ್ಲ. ನಾಡಿನ ಮೂಲೆ ಮೂಲೆಯಿಂದ ಅಭಿನಂದನೆಗಳ ಮಹಾಪೂರ. `ನಮ್ಮೂರಿಗೆ ಬನ್ನಿ, ನಮ್ಮೂರಿಗೆ ಬನ್ನಿ' ಎಂಬ ಆಹ್ವಾನಗಳು ಒಂದರ ಹಿಂದೊಂದು ಬರ್ತಿವೆ. ಯಾವುದೇ ಊರಿಗೆ ಹೋದರೂ ಅಭಿಮಾನಿಗಳು, ಗಣ್ಯರು, ಸಂಘ ಸಂಸ್ಥೆಗಳ ಮುಖಂಡರು ಓಡೋಡಿ ಬರ್ತಿದಾರೆ. `ನಿಮಗೆ ರಾಷ್ಟ್ರ ಪ್ರಶಸ್ತಿ ಬಂತಲ್ಲ ಮೇಡಂ,
ಮುಂಬಯಿ: ಅಭಿಷೇಕ್ ಬಚ್ಚನ್ ಜೊತೆಗೆ ನಡೆದ ನಿಶ್ಚಿತಾರ್ಥವನ್ನು ಮುರಿದುಕೊಂಡ ಕರಿಷ್ಮಾ ಕಪೂರ್ ದೆಹಲಿ ಉದ್ಯಮಿಯಾಬ್ಬರನ್ನು ಮದುವೆಯಾಗಲಿದ್ದಾರೆ.28ರ ಹರೆಯದ ಕರಿಷ್ಮಾ ಕಪೂರ್ ದೆಹಲಿಯ ಸೋನಾ ಸ್ಟೀರಿಂಗ್ ಕಂಪೆನಿಯ ಉದ್ಯಮಿ ಸಂಜಯ್ ಕಪೂರ್ ಅವರನ್ನು ಮದುವೆಯಾಗಲಿರುವ ವಿಷಯವನ್ನು ಕರಿಷ್ಮಾರ ತಂದೆ, ನಟ ರಣಧೀರ್ ಕಪೂರ್ ತಿಳಿಸಿದ್ದಾರೆ. ಸಂಜಯ್ ಹಾಗೂ ಕರಿಷ್ಮಾ ದೀರ್ಘ ಕಾಲದ ಸ್ನೇಹಿತರು. ಮದುವೆ ಹಾಗೂ ನಿಶ್ಚಿತಾರ್ಥದ ದಿನಾಂಕಗಳು
ಎ.ಆರ್.ಮಣಿಕಾಂತ್‘ಶ್ರೇಷ್ಠ ನಟಿ ಪ್ರಶಸ್ತಿ ದೊರಕಿರುವುದರಿಂದ ನನಗೆ ತುಂಬಾ ತುಂಬಾ ಖುಷಿಯಾಗಿದೆ. ಇದು ನನಗೆ ಚಿತ್ರರಂಗ ನೀಡಿರುವ ಮದುವೆಯ ಉಡುಗೊರೆ. ನನ್ನನ್ನು ಬೆಳೆಸಿದ ನಿರ್ಮಾಪಕರಿಗೆ, ನಿರ್ದೇಶಕರಿಗೆ ಮತ್ತು ಕನ್ನಡಿಗರಿಗೆ ಈ ಪ್ರಶಸ್ತಿಯನ್ನು ಅರ್ಪಿಸುತ್ತಿದ್ದೇನೆ. ಈ ಪ್ರಶಸ್ತಿ ನನ್ನದಲ್ಲ, ಸಮಸ್ತ ಕನ್ನಡಿಗರದ್ದು...’‘ಹಸೀನಾ’ ಚಿತ್ರಕ್ಕೆ ನಾನು ಖಂಡಿತಾ ಪ್ರಶಸ್ತಿ ನಿರೀಕ್ಷಿಸಿದ್ದೆ. ಆದರೆ ಕೊಂಕಣಾ ಸೇನ್ ಮತ್ತು ಐಶ್ವರ್ಯರೈ ಕೂಡ ಸ್ಪರ್ಧೆಯಲ್ಲಿ ಇದ್ದುದರಿಂದ
ರಾಷ್ಟ್ರಪ್ರಶಸ್ತಿ ವಿಜೇತ ತಾರಾ ಮೇಡಂ ಇತ್ತೀಚೆಗೆ, ರಾಷ್ಟ್ರ ಮಟ್ಟದ ಮಾತುಗಳನ್ನೇ ಉಲಿಯುತ್ತಿದ್ದಾರೆ. ಅವರ ಅಮೋಘ ಚಿಂತನೆಗೆ ನಮ್ಮ ಸಲಾಂ!ಕ್ರೆೃಂ ಆಧಾರಿತ ಸಿನಿಮಾಗಳು ಮತ್ತು ಧಾರಾವಾಹಿಗಳ ವಿರುದ್ಧ ರೇಡಿಯೋ ಸಿಟಿ ಕಾರ್ಯಕ್ರಮವೊಂದರಲ್ಲಿ ಅವರು ಕಿಡಿಕಾರಿದ್ದಾರೆ. ಎಳೆಯ ಮನಸಿನ ಮೇಲೆ ಕ್ರೆೃಂ ಮಾಡುವ ಆಘಾತ ನೆನೆದು ತತ್ತರಿಸಿದ್ದಾರೆ. ಹೀಗಾದ್ರೆ ಹೇಗಪ್ಪ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.‘ಸಿನಿಮಾ ಜನಪ್ರಿಯ ಮತ್ತು ಪರಿಣಾಮಕಾರಿ ಮಾಧ್ಯಮ.
ರಾಕ್ಲೈನ್ ವೆಂಕಟೇಶ್ ಈಗ ಗೆಲ್ಲುವ ಕುದುರೆ. ನಿರ್ಮಾಪಕನಾಗಿ ಕಾಸು- ಕೀರ್ತಿ ಎರಡನ್ನೂ ಗಳಿಸಿದ್ದಾಯಿತು. ನಾಯಕರಾಗಿಯೂ ಅಭಿನಯಿಸುತ್ತಿದ್ದಾರೆ; ಯಶಸ್ಸು ಗಳಿಸುವ ವಿಶ್ವಾಸವೂ ಇದೆ. ನಾಯಕನಾಗಿ ಮೊದಲ ಸಿನಿಮಾ ಬಿಡುಗಡೆಯಾಗುವ ಮುನ್ನವೇ ಹೊಸ ಆಫರ್ಗಳೂ ರಾಕ್ಲೈನ್ ಮುಂದಿವೆ. ಆದರೆ, ಕಾದು ನೋಡುವ ನಡೆ ಅವರದು. ಮುಂದೇನು? ಗೆಲುವಿನ ನಾಗಾಲೋಟದಲ್ಲಿದ್ದರೂ ರಾಕ್ಲೈನ್ ನೆಮ್ಮದಿಯಿಂದಿಲ್ಲ . ಎಲ್ಲ
‘ಸೂರ್ಯವಂಶ ’ ಚಿತ್ರದ ರಜತ ಮಹೋತ್ಸವ ಸಮಾರಂಭಕ್ಕೆ ನಾಯಕ ವಿಷ್ಣುವರ್ಧನ್ ಬಂದಿರಲಿಲ್ಲ. ಐವತ್ತು ದಿನ ಸಿನಿಮಾ ಓಡಿದ್ದಕ್ಕೇ ಸಮಾರಂಭ ಮಾಡುವ ಚಾಳಿ ನಮ್ಮಲ್ಲಿ ಹೆಚ್ಚಾಗುತ್ತಿದೆ. ನೂರು ದಿನ ಓಡಿದರಂತೂ ಹಂಚಿಕೆದಾರರೂ ಅಭಿಮಾನಿಗಳೂ ತಾವೇ ಉತ್ಸವ ಆಚರಿಸುವುದಕ್ಕೆ ಮುಂದೆ ಬರುತ್ತಾರೆ. ಅದರಲ್ಲೂ ಇತ್ತೀಚೆಗಿನ ವರ್ಷಗಳಲ್ಲಿ, ಬಹುಶಃ ಒಡಹುಟ್ಟಿದವರು ಚಿತ್ರದ ನಂತರ ಯಾವ ಚಿತ್ರವೂ ಇಪ್ಪತ್ತೆೈದು ವಾರ
ದಟ್ಸ್ಕನ್ನಡ ಡೆಸ್ಕ್ ‘ಹಾಲಿವುಡ್ನಲ್ಲಿ ತಮ್ಮ ಇರುವಿಕೆ ತೋರಿಸಿಕೊಳ್ಳಲು ಈ ಬಾಲಿವುಡ್ ಮಂದಿ ಯಾಕಿಷ್ಟು ಹಾತೊರೆಯುತ್ತಾರೆ? ’ಬಾಲಿವುಡ್ನ ಶತಮಾನದ ಜನಪ್ರಿಯ ನಟ, 70ರ ಹರೆಯದ ‘ ಆ್ಯಂಗ್ರಿ ಯ್ಯಾಂಗ್ಮ್ಯಾನ್’ ಅಮಿತಾಬ್ ಬಚ್ಚನ್ ರೋಷಪೂರಿತ ಮಾತುಗಳಿವು. ಹೌದು! ಬಾಲಿವುಡ್ ಮಂದಿಯ ಸದ್ಯದ ಗೀಳು ಇದೇ. ಐಶ್ ಹಾಲಿವುಡ್ನಲ್ಲಿ ನಟಿಸುತ್ತೇನೆಂದು ಹಾರಾಡಿದ್ದಾಳೆ. ಪಾಪ! ಅಮೀರ್ ಒಂದೇ ಒಂದು ಆಸ್ಕರ್ಗಾಗಿ ಅಮೆರಿಕಾ ತುಂಬಾ
*ದಿನೇಶ ಕೆ. ಕಾರ್ಯಪ್ಪ‘ಗಿರೀಶ್ ಕಾಸರವಳ್ಳಿ’ ಎಂದೊಡನೆ ಪ್ರಶಸ್ತಿ ವಿಜೇತ ಚಿತ್ರಗಳಾದ ‘ಘಟಶ್ರಾದ್ಧ’, ‘ತಬ್ಬಲಿಯು ನೀನಾದೆ ಮಗನೆ’ ಹಾಗೂ ‘ತಾಯಿಸಾಹೇಬ’ ಚಿತ್ರಗಳು ನೆನಪಿನ ಪಟಲದಲ್ಲಿ ಮೂಡುತ್ತವೆ. ಈಗ ಅವರ ಬತ್ತಳಿಕೆಯಲ್ಲಿರುವ ಹೊಸ ಅಸ್ತ್ರ ‘ದ್ವೀಪ’.ಗಿರೀಶ್ಗೂ ಪ್ರಶಸ್ತಿಗೂ ಏನೋ ಒಂದು ನಂಟು ! ಕೇವಲ ಪ್ರಶಸ್ತಿಗಾಗಿ ಅವರು ಚಿತ್ರ ತೆಗೀತಾರೆ ಅಂತ ಆರೋಪಿಸುವವರಿಗೂ ಕೊರತೆ ಏನಿಲ್ಲ.ಗಿರೀಶ್ ಕಾಸರವಳ್ಲಿ ಚಿತ್ರ ನಿರ್ದೇಶಿಸುತ್ತಿದ್ದಾರೆ
*ದಟ್ಸ್ ಕನ್ನಡ ಬ್ಯೂರೋಇದು ಕಾಸರವಳ್ಳಿ ಕುಟುಂಬ. ಬಿಡುವು ಸಿಕ್ಕರೆ ಕಾಸರವಳ್ಳಿಗಳು ಪ್ರಯಾಣ ಮಾಡುವುದು ತುಂಬಾ ಕಡಿಮೆ. ಒಂದು ಒಳ್ಳೆಯ ಕಲಾತ್ಮಕ ಚಿತ್ರದ ಕ್ಯಾಸೆಟ್ ತಂದು ಹಾಕಿಕೊಂಡು, ಎಲ್ಲರೂ ಕೂತು ನೋಡುವುದು ಅವರ ಹ್ಯಾಬಿಟ್. ರಾಷ್ಟ್ರಪ್ರಶಸ್ತಿ ವಿಜೇತ ಗಿರೀಶ್ ಕಾಸರವಳ್ಳಿ ನೇತೃತ್ವದ ಕಾಸರವಳ್ಳಿ ಫ್ಯಾಮಿಲಿಯಲ್ಲಿ ಇದೇನೂ ಆಶ್ಚರ್ಯವಲ್ಲ ಅಲ್ವೇ ...‘ಅಪ್ಪ ಮಾಡ್ತಾರಲ್ಲ ... ಅಂತಹುದೇ ಸಿನಿಮಾಗಳನ್ನ ನೋಡುವುದೆಂದರೆ ನಮ್ಗೆ
ನವದೆಹಲಿ : ಬುಧವಾರ ಇಲ್ಲಿ ನಡೆದ 48ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುನ್ನುಡಿ ನಿರ್ದೇಶಕ ಪಿ. ಶೇಷಾದ್ರಿ, ಮತದಾನ ಚಿತ್ರದ ನಿರ್ದೇಶಕ ಟಿ.ಎನ್. ಸೀತಾರಾಂ ಹಾಗೂ ಮುನ್ನಡಿ ಚಿತ್ರದ ಅಭಿನಯಕ್ಕಾಗಿ ಎಚ್.ಜಿ. ದತ್ತಾತ್ರೇಯ ಅವರು ರಾಷ್ಟ್ರಪತಿ ಕೆ.ಆರ್. ನಾರಾಯಣನ್ ಅವರಿದಂ ಪ್ರಶಸ್ತಿ ಸ್ವೀಕರಿಸಿದರು.ಸಾಮಾಜಿಕ ಪರಿಣಾಮ ಬೀರುವ ಚಿತ್ರಗಳ ವಿಭಾಗದಲ್ಲಿ ಮುನ್ನಡಿ