ಬೆಂಗಳೂರು, ಜ. 22 : ಹಲವು ವರ್ಷಗಳ ಕಾಲ ಕುಟುಂಬಕ್ಕೆ ಆರ್ಥಿಕ ನೆರವು ನೀಡಿದ್ದ ಸಹೋದರನನ್ನೇ ಅಪಹರಿಸಿ ಕುತ್ತಿಗೆ ಸೀಳಿ ಶವ ಹೂತಿಟ್ಟಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಡಿಜೆ ಹಳ್ಳಿ ಮಸೀದಿ ರಸ್ತೆ ನಿವಾಸಿ ಜಾಫರ್ ಅಲಿ (37) ಕೊಲೆಯಾದವರು. ಮೃತನ ಅಣ್ಣಂದಿರಾದ ರೆಹಮತ್ ವುಲ್ಲಾ(54) ಹಾಗೂ ಅಸ್ಗರ್ (53) ಬಂಧಿತರು. ಜಾಫರ್ ನನ್ನು ಅಹಪರಿಸಲಾಗಿದೆ ಎಂದು
ಇಂಧೋರ್, ಡಿ. 19 : ಇಲ್ಲಿನ ಐಐಎಂನ ಪ್ರಾಧ್ಯಾಪಕಿ ಒಬ್ಬರನ್ನು ಅವರ ನಿವಾಸದಲ್ಲಿಯೇ ಭೀಕರವಾಗಿ ಕೊಂದಿರುವ ಘಟನೆ ನಡೆದಿದೆ. ಇಲ್ಲಿನ ಅತ್ಯಂತ ಬಿಗಿ ಭದ್ರತೆಯ ರಾವ್ ಕ್ಯಾಂಪಸ್ ನಲ್ಲಿ ಈ ಘಟನೆ ನಡೆದಿದೆ. ಬೆಳಗ್ಗೆ ಕೆಲಸದಾಕೆ ಮನೆಗೆ ಬಂದಾಗ ಅಮೃತಾ ಪಾಂಚೋಲಿ(32) ಅವರ ಮನೆಯ ಬಾಗಿಲು ತೆರೆದಿತ್ತು. ಆಕೆ ಒಳಗ ಹೋಗಿ ನೋಡಿದಾಗ ಪಾಂಚೋಲಿ ಕೊಲೆಯಾಗಿರುವ ಸಂಗತಿ
ರಾಮನಗರ, ಅ. 25 : ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕಿನ ಕುದೂರು ಪೋಲೀಸ್ ಠಾಣಾ ವ್ಯಾಪ್ತಿಯ ತಾಳೆಕೆರೆ ಹ್ಯಾಂಡ್‌ಪೋಸ್ಟ್‌ ಬಳಿಯ ಚಿಕ್ಕಕಲ್ಯಾ ಕ್ರಾಸ್ ಬಳಿ ಅಪರಿಚಿತ ವಿವಾಹಿತ ಮಹಿಳೆಯ ಶವಪತ್ತೆಯಾಗಿದೆ.ಸುಮಾರು 5.2 ಅಡಿ ಎತ್ತರವಿರುವ ಮಹಿಳೆಯ ಬಲಗೈ ಮೇಲೆ ಹಿಂದಿಯಲ್ಲಿ ಓಂಕಾರದ ಹಚ್ಚೆ ಗುರುತಿದೆ. ಮಹಿಳೆಯ ಕೈ ಮತ್ತು ಕಾಲು ಮೇಲೆ ಹಾಕಿರುವ ಮೆಹಂದಿಯ ಗುರುತು ಕೂಡ
ಬೆಂಗಳೂರು, ಅ. 23 : ರಾಮಮೂರ್ತಿ ನಗರದ ಅಪಾರ್ಟ್ ಮೆಂಟೊಂದರಲ್ಲಿ ದಂಪತಿ ಮತ್ತು ಅವರ ಮಗನನ್ನು ಭೀಕರವಾಗಿ ಹತ್ಯೆಗೈಯಲಾಗಿದ್ದು, ಬೆಂಗಳೂರಿಗರನ್ನು ಮತ್ತೆ ಬೆಚ್ಚಿ ಬೀಳಿಸಿದೆ. ದೀಪಾವಳಿಯ ಹಿಂದಿನ ದಿನವಷ್ಟೇ ಒಂದೇ ದಿನ ನಾಲ್ವರನ್ನು ಕೊಲೆಗೈಯಲಾಗಿತ್ತು.ಮೂರ್ನಾಲ್ಕು ದಿನಗಳ ಹಿಂದೆಯೇ ಹತ್ಯೆ ನಡೆದಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಆದರೆ, ಪ್ರಕರಣದ ಶುಕ್ರವಾರ ಬೆಳಕಿಗೆ ಬಂದಿದೆ. ರಾಮಮೂರ್ತಿ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯ
ಮೈಸೂರು, ಸೆ. 23 : ಏರ್ ಗನ್ ನಿಂದ ಸಿಡಿದ ಗುಂಡಿಗೆ 8 ವರ್ಷದ ಬಾಲಕನೊಬ್ಬ ಮೃತನಾಗಿರುವ ಘಟನೆ ಮೈಸೂರು ತಾಲೂಕಿನ ದೊಡ್ಡಕತೂರ್ ಗ್ರಾಮದಲ್ಲಿ ಜರುಗಿದೆ.ಅಜಿತ್ ಎಂಬ ಬಾಲಕ ಸಾವಿಗೀಡಾಗಿರುವ ದುರ್ದೈವಿ. ಏರ್ ಗನ್ ಬಳಸಿ ಬಾಲಕನ ಹತ್ಯೆಗೆ ಕಾರಣನಾಗಿರುವ ಇದೇ ಗ್ರಾಮದ 18 ವರ್ಷದ ಜಬೀರ್ ತಲೆಮರೆಸಿಕೊಂಡಿದ್ದಾನೆ.ರಮಜಾನ್ ಹಬ್ಬದ ಸಂದರ್ಭದಲ್ಲಿ ಮುಸ್ಲಿಂ ಜನಾಂಗದವರು ಹಣವನ್ನು ಬಡಬಗ್ಗರಿಗೆ,
ಶಿವಮೊಗ್ಗ, ಆ. 27 : ಹೈದರಾಬಾದ್ ಮೂಲದ ಸ್ವಸಹಾಯ ಗುಂಪಿನ ಏಜೆಂಟರಿಬ್ಬರ ಮೇಲೆ ಏಕಾಏಕೀ ದಾಳಿ ಮಾಡಿದ ಇಬ್ಬರು ಆಗಂತುಕರು ದೊಣ್ಣೆಗಳಿಂದ ತಲೆಯ ಮೇಲೆ ಹೊಡೆದು ಓರ್ವನನ್ನು ಕೊಂದಿದ್ದಲ್ಲದೆ, ಮತ್ತೋರ್ವನಿಗೆ ಎಚ್ಚರ ತಪ್ಪಿಸಿ, ಅವರ ಬಳಿಯಿದ್ದ 1.6 ಲಕ್ಷ ರೂ.ಗಳನ್ನು ದೋಚಿಕೊಂಡು ಪರಾರಿಯಾದ ಘಟನೆ ಇಂದು ಬೆಳಿಗ್ಗೆ ಲಕ್ಕಿನಕೊಪ್ಪದಲ್ಲಿ ನಡೆದಿದೆ.ಹೈದರಾಬಾದ್ ಮೂಲದ ಎಸ್.ಕೆ.ಎಸ್ ಸ್ವಸಹಾಯ ಸಂಘದ ಏಜೆಂಟರಾದ
ಬೆಂಗಳೂರು, ಆ. 24 : ಎರಡು ದಿನಗಳ ಹಿಂದೆ ಅಪಹರಿಸಲಾಗಿದ್ದ 3 ವರ್ಷದ ಬಾಲಕನನ್ನು ದುಷ್ಕರ್ಮಿಗಳು ಹತ್ಯೆಗೈದು ಹೆಬ್ಬಾಳ ಬಳಿಯಿರುವ ನಾಗವಾರ ಕೆರೆಯ ಹತ್ತಿರ ಬಿಸಾಕಿರುವ ಅಮಾನವೀಯ ಘಟನೆ ನಿನ್ನೆ ರಾತ್ರಿ ಜರುಗಿದೆ.ಬಳ್ಳಾರಿ ರಸ್ತೆಯಲ್ಲಿ ಅಮೃತನಗರದಿಂದ ರಾಹುಲ್ ಎಂಬ ಬಾಲಕನನ್ನು ಎರಡು ದಿನಗಳ ಹಿಂದೆಯೇ ಅಪಹರಿಸಲಾಗಿತ್ತು. 1 ಲಕ್ಷ ರು. ನೀಡಬೇಕೆಂದು ಅಪಹರಣಕಾರರು ಬೇಡಿಕೆಯನ್ನಿಟ್ಟಿದ್ದರು. ರಾಹುಲ್ ನ
ಬಾಲಿವುಡ್ ನ ಹಾಟ್ ಬೇಬಿ ಮಲ್ಲಿಕಾ ಶೇರಾವತ್ ಳ ಅಪೂರ್ವ ಆಸ್ತಿ ಯಾವುದು? ಕಣ್ಣಲ್ಲೇ ಕೊಂದು ಹಾಕುವ ಆಕೆಯ ನೋಟ? ಬಿಂದಾಸ್ ವ್ಯಕ್ತಿತ್ವ? ಮಲ್ಲಿಗೆಯಂಥ ನಗು? ಆಕೆ ನಟನೆ? ಗುರು ಚಿತ್ರದಲ್ಲಿ ಐಶ್ವರ್ಯಾಗೇ ಸವಾಲೊಡ್ಡಿದ ಮಲ್ಲಿಕಾಳ ಅದ್ಭುತ ನೃತ್ಯ? ಇದಾವುದೂ ಅಲ್ಲ. ಎಲ್ಲರಿಗೂ ತಿಳಿದಿರುವಂತೆ ಮತ್ತು ಆಕೆಯೂ ಘಂಟಾಘೋಷವಾಗಿ ಸಾರಿಕೊಳ್ಳುವಂತೆ ಹುಚ್ಚೆಬ್ಬಿಸುವ ಆಕೆಯ ಅಂಗಸೌಷ್ಟವ!ಮಲ್ಲಿಕಾ ಶೇರಾವತ್ ಉತ್ತಮ
ರಾಮನಗರ, ಆ. 6 : ಇತ್ತೀಚೆಗೆ ಕೊಲೆಯಾದ ರಾಮನಗರದ ಬಸವನಪುರ ಶಾಲಾ ಶಿಕ್ಷಕಿ ಕುಮುದಾ ಅವರ ಮನೆಗೆ ಶಿಕ್ಷಕ ಕ್ಷೇತ್ರದ ಪ್ರತಿನಿಧಿ ಮತ್ತು ವಿಧಾನಪರಿಷತ್ ಉಪಸಭಾಪತಿ ಪುಟ್ಟಣ್ಣ ಗುರುವಾರ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.ಬಸವನಪುರ ಶಾಲಾ ಶಿಕ್ಷಕಿ ಕುಮುದಾರವರ ಕೊಲೆ ಪ್ರಕರಣ ಇಡೀ ಜಿಲ್ಲೆಯನ್ನು ಬೆಚ್ಚಿಬೀಳಿಸಿತ್ತು. ಪ್ರಕರಣದಲ್ಲಿ ಭಾಗಿಯಾಗಿದ್ದ 8 ಮಂದಿ ಯುವಕರ ತಂಡವನ್ನ
ಅಮರಾವತಿ, ಜು. 10 : ಹದಿನೆಂಟು ತಿಂಗಳ ಹಸುಳೆಯ ಮೇಲೆ ಅತ್ಯಾಚಾರವೆಸಗಿ ನಂತರ ಕೊಂದು ಮಗುವಿನ ಶವವನ್ನು ಬಾವಿಗೆ ಎಸೆದ ಅಮಾನವೀಯ ಘಟನೆ ವರದಿಯಾಗಿದೆ. ಈ ಪಾತಕಿಯ ಹೆಸರು ಸಂಜಯ್ ಗಜಾಬೆ. ಪೊಲೀಸರು ಈತನನ್ನು ತಕ್ಷಣವೇ ಬಂಧಿಸಿದ್ದಾರೆ.ಇಲ್ಲಿಂದ ಎಂಟು ಕಿ.ಮೀ ದೂರದ ಮೋರ್ಷಿ ಎನ್ನುವ ಹಳ್ಳಿಯಲ್ಲಿ ಈ ಘಟನೆ ವರದಿಯಾಗಿದೆ. ಮಗುವಿನ ತಂದೆ ಖಾಸಗಿ ಕಾರ್ಖಾನೆಯಲ್ಲಿ