'ಮುಂಗಾರು ಮಳೆ' ಚಿತ್ರದ ಮೂಲಕ ಕನ್ನಡ ಬೆಳ್ಳಿತೆರೆಗೆ ಪಾದರ್ಪಣೆ ಮಾಡಿದ ಪೂಜಾಗಾಂಧಿ ಇಂದು ಬಲು ಬೇಡಿಕೆಯ ನಟಿಯಾಗಿ ಬದಲಾಗಿದ್ದಾರೆ. ದಾಖಲೆ ಗಳಿಕೆಯೊಂದಿಗೆ ಕನ್ನಡ ಚಿತ್ರೋದ್ಯಮದ 75 ವರ್ಷಗಳ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದಂತಂಹ ಚಿತ್ರ ಮುಂಗಾರು ಮಳೆ ಎಂಬುದು ಗೊತ್ತೇ ಇದೆ.ಅಂತಹ ಚಿತ್ರದ ನಾಯಕಿ ಪೂಜಾಗಾಂಧಿ ಇದುವರೆಗೂ ಹಲವಾರು ಅತ್ಯುತ್ತಮ ಚಿತ್ರಗಳಲ್ಲಿ ನಟಿಸಿದ್ದಾರೆ. ತಾವು ನಟಿಸಿದ ಚಿತ್ರಗಳನ್ನು
ಕನ್ನಡ ಸಿನಿಮಾಗಳಿಗೆ ಚಿತ್ರಕಥೆ ಒದಗಿಸುತ್ತಿದ್ದ ಪ್ರೀತಂ ಗುಬ್ಬಿ ಈಗ ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ. ಕಿರಣ್ ಹಾಗೂ ಸುಹಾಸಿ ಎಂಬ ಹೊಸಬರೊಂದಿಗೆ ಹಾಗೇ ಸುಮ್ಮನೆ ಎಂಬ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಚಿತ್ರದ ಧ್ವನಿಸುರುಳಿ ಈಗಾಗಲೇ ಬಿಡುಗಡೆಯಾಗಿದ್ದುಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮುಂಗಾರು ಮಳೆ ಹಾಗೂ ಗೆಳಯ
'ಮುಂಗಾರು ಮಳೆ' ಮತ್ತು 'ಗಾಳಿಪಟ' ಚಿತ್ರಗಳ ಎರಡನೆ ನಾಯಕ ದಿಗಂತ್ ಗೆ ಅದೃಷ್ಟ ಬಾಗಿಲು ತೆರೆದಿದೆ. ಈ ಚಾಕೋಲೇಟ್ ಹೀರೋಗೆ ಬಾಲಿವುಡ್ ಜಾಕ್ ಪಾಟ್ ಹೊಡೆದಿದೆ. ವಿಷಯ ಇಷ್ಟೆ, ದಿಗಂತ್ ಗೆ ಬಾಲಿವುಡ್ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿದೆ. ರಾಮ್ ಗೋಪಾಲ್ ವರ್ಮಾರ 'ಫೂಂಕ್ 'ಚಿತ್ರದಲ್ಲಿ ನಟಿಸುವ ಮೂಲಕ ಸುದೀಪ್ ಬಾಲಿವುಡ್ ಗೆ
'ಕೈಗೆ ಬಂದ ತುತ್ತು ಬಾಯಿ ಬರಲಿಲ್ಲ' ಎಂಬ ಗಾದೆ ದಿಗಂತ್ ಜೀವನದಲ್ಲಿ ಅಕ್ಷರಶಃ ಸತ್ಯವಾಗಿದೆ. ಬಾಲಿವುಡ್ ಚಿತ್ರದಲ್ಲಿ ನಟಿಸುವ ಅವಕಾಶ ತಪ್ಪಿಹೋಗಿದೆ. ದಿಗಂತ್ ಪರಿಸ್ಥಿತಿ ಭೂಮಿ ಬಾಯ್ಬಿಟ್ಟಂತೆ ಆಕಾಶ ಕಳಚಿ ಬಿದ್ದಂತೆ ಆಗಿದೆ. ರಣದೀಪ್ ಹೊಂಡ, ನಂದಿತಾ ದಾಸ್ ಮುಖ್ಯ ಭೂಮಿಕೆಯಲ್ಲಿರುವ ಹಿಂದಿ ಮತ್ತು ಇಂಗ್ಲಿಷ್ ಚಿತ್ರವೊಂದರಲ್ಲಿ ನಟಿಸುತ್ತಿದ್ದೇನೆ ಎಂದು ಹೇಳಿಕೊಂಡು ತಿರುಗುತ್ತಿದ್ದ ಕನ್ನಡ ಹುಡುಗ
ಗೋಲ್ಡನ್ ಸ್ಟಾರ್ ಗಣೇಶ್ ನಿರ್ಮಾಪಕರಾಗಿ ಬದಲಾಗಲಿದ್ದಾರೆ. ಈ ಚಿತ್ರವನ್ನು ಗಣೇಶ್ ರ ಹಳೆಯ ಗೆಳೆಯ ಹಾಗೂ ನಾಗಶೇಖರ್ ನಿರ್ದೇಶಿಸಲಿದ್ದಾರೆ. ಈ ಹಿಂದೆ ಅವರು ಗಣೇಶ್ ರ 'ಅರಮನೆ' ಚಿತ್ರವನ್ನು ನಿರ್ದೇಶಿಸಿದ್ದರು. ಬಾಕ್ಸಾಫೀಸ್ ಗಳಿಕೆಯಲ್ಲಿ ಮುಂದಿದ್ದ 'ಅರಮನೆ' ಚಿತ್ರ ಶತ ದಿನೋತ್ಸವವನ್ನೂ ಆಚರಿಸಿಕೊಂಡಿತು. ಈ ಚಿತ್ರವನ್ನು ಇನ್ನೂ ಚೆನ್ನಾಗಿ ಮಾಡಬೇಕಿತ್ತು ಎಂಬುದು ಗಣೇಶ್ ಮತ್ತು ನಾಗಶೇಖರ್
ಮುಂಗಾರು ಮಳೆ ಕೃಷ್ಣಪ್ಪ ಎಗೈನ್ ಇನ್ ಟ್ರಬಲ್. ಆರ್ಥಿಕ ಬಿಕ್ಕಟ್ಟಿನ ಹೊಡೆತ ಕೃಷ್ಣಪ್ಪನವರಿಗೂ ಬಿದ್ದಿದೆ. ತಮ್ಮ ಒಡೆತನದ ಎರಡು ಗಾರ್ಮೆಂಟ್ ಫ್ಯಾಕ್ಟರಿಗಳಿಗೆ ಬೀಗ ಜಡಿದಿದ್ದಾರೆ. ಅಲ್ಲಿ ಕೆಲಸ ಮಾಡುತ್ತಿದ್ದ ನೂರಾರು ಕಾರ್ಮಿಕರು ಬೀದಿಗೆ ಬಿದ್ದಿದ್ದಾರೆ. ವಿಚಾರ ಅದಲ್ಲ, ಅವರು ನಿರ್ಮಿಸಬೇಕಾಗಿದ್ದ 'ಮಾತೃಭೂಮಿ' ಚಿತ್ರ ಅಂಗಾತ ಮಲಗಿದೆ. ನಾಲ್ಕು ಕೋಟಿ ಬಜೆಟ್ ನ ಈ ಚಿತ್ರ ಸೆಟ್ಟೇರುವುದು ಅನುಮಾನವಾಗಿದೆ.