ಮುಂಬೈ, ಮೇ.6 : ಮುಂಬೈ ಸ್ಫೋಟ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ಏಕೈಕ ಉಗ್ರ ಅಜ್ಮಲ್ ಅಮೀರ್ ಕಸಬ್, ಲಷ್ಕರ್ ಇ ತೊಯ್ಬಾ ಸಂಘಟನೆಯ ಕಾರ್ಯಕರ್ತರಾದ ಫಾಹೀಮ್ ಅನ್ಸಾರಿ ಹಾಗೂ ಅಹ್ಮದ್ ಸಬಾವುದ್ದೀನ್ ಅವರ ವಿರುದ್ಧ ಆರೋಪ ಸಾಬೀತಾಗಿದೆ ಎಂದು ನ್ಯಾಯಾಲಯ ದೃಢಪಡಿಸಿದೆ. ಮುಂಬೈ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎಂ ಎಲ್ ತೆಹಿಲಿಯಾನಿ ಅವರು ಈ ಮೂವರು ಉಗ್ರರ ವಿರುದ್ಧ
ಬೆಂಗಳೂರು : ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್ಸಿ) ಮೇಲೆ ದಾಳಿ ನಡೆದು ಶುಕ್ರವಾರಕ್ಕೆ(ಡಿ.28) ಒಂದು ವರ್ಷ. ಆದರೆ ಘಟನೆಯಲ್ಲಿ ಮೃತಪಟ್ಟ ವಿಜ್ಞಾನಿ ಪೂರಿ ಹಂತಕನನ್ನು ಪತ್ತೆಹಚ್ಚಲು ಇನ್ನೂ ಸಾಧ್ಯವಾಗಿಲ್ಲ. ಉಗ್ರರ ಮಟ್ಟ ಹಾಕಲು, ಭದ್ರತಾ ಪಡೆಗಳು ಮತ್ತು ಪೊಲೀಸರು ಕಟ್ಟೆಚ್ಚರವಹಿಸಿದರೂ ಪ್ರಯೋಜನವಾಗಿಲ್ಲ. ರಾಷ್ಟ್ರದ ವಿವಿಧ ಭಾಗಗಳಲ್ಲಿ ಉಗ್ರರ ಕಿತಾಪತಿಗಳು ನಡೆಯುತ್ತಲೇ ಇವೆ. ಆತಂಕದ ನಡುವೆ ಬದುಕ ಬೇಕಾದ ಪರಿಸ್ಥಿತಿ
ಲಷ್ಕರ್ ಉಗ್ರನ ಬಳಿ, ಪಾಕ್ ಸೇನೆಯ ಗ್ರೆನೇಡುಗಳು...! ಮುಂದುವರಿದ ತನಿಖೆ, ಕೇಂದ್ರ ಸರ್ಕಾರಕ್ಕೆ ಮಾಹಿತಿ ರವಾನೆ ಗುಲ್ಬರ್ಗಾ : ನಗರದಲ್ಲಿ ಸಿಕ್ಕಿಬಿದ್ದ ಲಷ್ಕರೆ ತೋಯ್ಬಾ ಉಗ್ರ ಅಬ್ದುಲ್ ರೆಹಮಾನ್ ಬಳಿ ದೊರೆತ ಗ್ರೆನೇಡ್ಗಳು ಪಾಕ್ ರಕ್ಷಣಾ ಪಡೆಗೆ ಸೇರಿದ್ದವು ಎಂಬ ಅಂಶ ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿದೆ.ಜಿಲ್ಲಾ ಪೊಲೀಸ್ ವರಿಷ್ಠ ಡಾ.ರಾಮಚಂದ್ರರಾವ್ ಭಾನುವಾರ ಈ ಕುರಿತು ಸುದ್ದಿಗಾರರೊಂದಿಗೆ
ಗುಲ್ಬರ್ಗಾದಲ್ಲಿ ಲಷ್ಕರೆ ತೋಯ್ಬಾ ಉಗ್ರನ ಬಂಧನಗ್ರೆನೇಡ್ ; ಎಕೆ - 47 ವಶ, ಜೆಹಾದ್ ಸಂಬಂಧಿ ಸಾಹಿತ್ಯ ಪತ್ತೆಗುಲ್ಬರ್ಗಾ : ನಗರ ಪೊಲೀಸರು ಲಷ್ಕರೆ ತೋಯ್ಬಾ ಸಂಘಟನೆಯ ಉಗ್ರನೊಬ್ಬನನ್ನು ಬಂಧಿಸಿದ್ದು, ಎರಡು ಗ್ರೆನೇಡ್ ಹಾಗೂ ಒಂದು ಎಕೆ-47 ಬಂದೂಕು ವಶಪಡಿಸಿಕೊಂಡಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠ ಡಾ.ಕೆ.ರಾಮಚಂದ್ರರಾವ್ ಶುಕ್ರವಾರ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.ಮುಂಬೈ-ಚೆನ್ನೈ ಮೇಲ್ ರೈಲಿನಲ್ಲಿ ಗುರುವಾರ
ಬೆಂಗಳೂರಲ್ಲಿ ಮುಂಬೈ ಬಾಂಬ್ ಸ್ಫೋಟದ ರೂವಾರಿ?ಉತ್ತರ ಭಾರತ ಮೂಲದ ಲಷ್ಕರೆ ಉಗ್ರನ ಬಗ್ಗೆ ಮುಂಬಯಿ ಪೊಲೀಸರಿಗೆ ಸುಳಿವುಮುಖಪುಟ / ವಾರ್ತೆಗಳು
ನವದೆಹಲಿ, ಡಿ. 3 : ಮುಂಬೈ ಭಯೋತ್ಪಾದನೆಯಲ್ಲಿ ಸಿಕ್ಕಿಬಿದ್ದಿರುವ ಏಕೈಕ ಉಗ್ರ ಅಜ್ಮಲ್ ಅಮೀರ್ ಕಸಬ್ ಬೆಂಗಳೂರು ಕಾಲೇಜೊಂದರ ವಿದ್ಯಾರ್ಥಿಯೇ ? ಮುಂಬೈ ಪೊಲೀಸರ ವಿಚಾರಣೆ ವೇಳೆ ಕಸಾಬ್ ಬಳಿ ಬೆಂಗಳೂರಿನ ಅರಣೋದಯ ಪಿಜಿ ಕಾಲೇಜು, ಟೀಚರ್ಸ್ ಕಾಲೋನಿ ಬೆಂಗಳೂರು ಎಂಬ ವಿಳಾಸದ ಗುರುತಿನ ಚೀಟಿ ಸಿಕ್ಕದ್ದರಿಂದ ಅನೇಕ ಪ್ರಶ್ನೆಗಳು ಉದ್ಭವಿಸಲು ಕಾರಣವಾಗಿದೆ. ತಕ್ಷಣ ಕಾರ್ಯಪ್ರವೃತ್ತರಾದ ಮುಂಬೈ
ನ್ಯೂಯಾರ್ಕ್, ಡಿ. 10 : ಮುಂಬೈ ಭಯೋತ್ಪಾದನಾ ದಾಳಿಗೆ ಲಷ್ಕರ್ ಇ ತೊಯ್ಬಾ ಸಂಘಟನೆ ಒಟ್ಟು 30 ಮಾನವ ಬಾಂಬ್ ಉಗ್ರರನ್ನು ನೇಮಿಸಿತ್ತು. ಒಂಬತ್ತು ಉಗ್ರರನ್ನು ಕಾರ್ಯಾಚರಣೆ ವೇಳೆ ಹತ್ಯೆ ಮಾಡಲಾಗಿದೆ. ಆದರೆ ಉಳಿದ 20 ಮಂದಿ ಉಗ್ರರ ಗುಂಪು ಭಾರತದಲ್ಲಿ ತಲೆ ಮರೆಸಿಕೊಂಡಿರುವ ಸಾಧ್ಯತೆಗಳಿವೆ ಎಂದು ಅಮೆರಿಕದ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಮುಂಬೈ ಪೊಲೀಸರಿಗೆ
ನವದೆಹಲಿ, ಡಿ. 11 : ಭಯೋತ್ಪಾದನೆ ಹತ್ತಿಕ್ಕಲು ಕೇಂದ್ರದ ಯುಪಿಎ ಸರ್ಕಾರ ತೆಗೆದುಕೊಳ್ಳುವ ಎಲ್ಲ ನಿರ್ಧಾರಗಳಿಗೂ ಪ್ರತಿಪಕ್ಷ ಬಿಜೆಪಿ ಸೇರಿದಂತೆ ಎನ್ ಡಿ ಎ ಅಂಗಪಕ್ಷಗಳು ಸರ್ಕಾರದ ಪರ ನಿಲ್ಲುತ್ತೇವೆ ಎಂದು ಕೇಂದ್ರದ ಪ್ರತಿಪಕ್ಷದ ನಾಯಕ ಎಲ್ ಕೆ ಆಡ್ವಾಣಿ ಕೇಂದ್ರ ಸರ್ಕಾರಕ್ಕೆ ಭರವಸೆ ನೀಡಿದರು. ಇಂದಿನಿಂದ ಆರಂಭವಾದ ಚಳಗಾಲ ಅಧಿವೇಶನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಷ್ಟ್ರದ
ನವದೆಹಲಿ, ಡಿ. 16 : ಮುಂಬೈ ಭಯೋತ್ಪಾದನೆಯಲ್ಲಿ ಪಾಕಿಸ್ತಾನದ ಕೈವಾಡ ಸ್ಪಷ್ಟವಾದರೂ ಕೂಡ ಪಾಕ್ ವಿರುದ್ಧ ಸೇನಾ ಕಾರ್ಯಚರಣೆ ನಡೆಸುವುದಿಲ್ಲ ಎಂದು ಕೇಂದ್ರದ ರಕ್ಷಣಾ ಖಾತೆ ಸಚಿವ ಎ ಕೆ ಎಂಟನಿ ತಿಳಿಸಿದ್ದಾರೆ. ಮಂಗಳವಾರ ಸಿಎನ್ಎನ್ ವಾರ್ತಾ ವಾಹಿನಿಗೆ ಸಂದರ್ಶನ ನೀಡಿದ ಎಂಟನಿ, ಉಗ್ರ ದಮನವನ್ನು ಪಾಕಿಸ್ತಾನವೇ ಮಾಡಲಿ ಎಂದರು. ನೆರೆ ರಾಷ್ಟ್ರದ ಮೇಲೆ ಸೇನಾ ಕಾರ್ಯಾಚರಣೆ
ಮಂಬೈ, ಡಿ. 19 : ಮುಂಬೈ ಭಯೋತ್ಪಾದನೆಯ ಹಿಂದೆ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಇದ್ದಾನೆ ಎನ್ನುವ ಭಾರತದ ಹೇಳಿಕೆಯನ್ನು ರಷ್ಯಾ ಸಮರ್ಥಿಸಿದೆ. ಮುಂಬೈ ದಾಳಿಗೂ ದಾವೂದ್ ಇಬ್ರಾಹಿಂಗೂ ನೇರ ಸಂಪರ್ಕವಿದೆ. ಮಾದಕ ವಸ್ತುಗಳ ಕಳ್ಳ ಸಾಗಣಿಯಿಂದ ಬಂದ ಹಣವನ್ನು ಆತ ಮುಂಬೈ ದಾಳಿಗೆ ಬಳಸಿಕೊಂಡಿದ್ದಾನೆ ಎಂದು ರಷ್ಯಾ ಗುಪ್ತಚರ ಇಲಾಖೆ ಸ್ಪಷ್ಟಪಡಿಸಿದೆ. ದಾವೂದ್ ಇಬ್ರಾಹಿಂ ವಿರುದ್ಧ