ಕೋಲ್ಕತಾ, ಜು. 4 : ಚಾಲಕನ ಅಜಾಗರೂಕತೆಯಿಂದ ಹೌರಾ ಸೇತುವೆಯ ಮೇಲಿಂದ ರೈಲು ಹಳಿಯ ಮೇಲೆ ಬಸ್ ಬಿದ್ದ ಪರಿಣಾಮ ಮೂವರು ಮಹಿಳೆಯರು ಸೇರಿದಂತೆ ಎಂಟು ಜನ ಸಾವಿಗೀಡಾದ ವಿದ್ರಾವಕ ಘಟನೆ ಶನಿವಾರ ಮಧ್ಯಾಹ್ನ ಜರುಗಿದೆ.ಮಿನಿ ಬಸ್ಸಿನಲ್ಲಿ ಒಟ್ಟು 40ಕ್ಕೂ ಹೆಚ್ಚು ಜನ ಪ್ರಯಾಣಿಸುತ್ತಿದ್ದರು. ಅತಿ ವೇಗವಾಗಿ ಚಲಿಸುತ್ತಿದ್ದ ಬಸ್ ಸೇತುವೆಯ ಬದಿಗೆ ಡಿಕ್ಕಿ ಹೊಡೆದು ಹಳಿಗಳ
ಭಾರತೀಯ ಕ್ರಿಕೆಟ್ ತಂಡ ಫೈನಲ್ಸ್ನಲ್ಲಿ ಸೋಲುತ್ತದಲ್ಲ, ಥೇಟ್ ಹಾಗೆಯೇ ಲಗಾನ್ ಸೋಲು ಕಂಡಿದೆ. ಸಿಡಿಸಲು ಅಣಿ ಮಾಡಿಕೊಂಡಿದ್ದ ಪಟಾಕಿಗಳು ಈಗ ನಿರರ್ಥಕ. ಅದೃಷ್ಟ ಕೈಕೊಟ್ಟಿತು. ಅವನ್ಯಾರೋ ಹೇಳಿದ ಭವಿಷ್ಯ ದಿಟವಾಯಿತು. ಆಸ್ಕರ್ ಫಂಕ್ಷನ್ ಮೇ ತಿಂಗಳಲ್ಲಿ ನಡೆದಿದ್ದರೆ ಲಗಾನ್ಗೆ ಅವಾರ್ಡ್ ಬಂದೇ ಬರುತ್ತಿತ್ತು :)ಲಗಾನ್ಗೆ ಆಸ್ಕರ್ ದಕ್ಕದ ವಾತಾವರಣದಲ್ಲಿ ಅನುರಣಿಸುತ್ತಿರುವ ನಿರಾಸೆಯ ಮಾತುಗಳಿವು. ನಿನ್ನೆ
ಮದರ್ ತೆರೆಸಾ ಜೀವನವ ತೆ-ರೆಗೆ ತರುವ ಕನಸುಗಾರರ ಯಾದಿಗೀಗ ಇನ್ನೊಬ್ಬ-ರು. ಈ ಇನ್ನೊಬ್ಬ-ರಿಗಿಂತ ಮುಖ್ಯವಾದದ್ದು ಮಹಾಮಾತೆಯ ಪಾತ್ರ ವಹಿಸುತ್ತಿರುವುದು ಟೈಟಾನಿಕ್ ಚೆಲುವೆ ಕೇಟ್ ವಿನ್ಸ್ಲೆಟ್ ಎಂಬುದು. ಈ ಚೆಲುವೆಯ ಕಾಲ್ಷೀಟ್ ಪಡೆಯಲು ಶತಾಯಗತಾಯ ಯತ್ನಿಸುತ್ತಿರುವ ರಾಜೀವ್ ನಾಥ್ ಅವರೇ -ಆ ಇನ್ನೊಬ್ಬರು.ಮಲೆಯಾಳಿ ಕಿರುತೆರೆಯಲ್ಲಿ ಹೆಸರು ಮಾಡಿರುವ ಶಾಜಿ ಥೈಕ್ಕಡನ್ ಎಂಬ ಕಲೆಗಾರ ಮಿನಿ ನಾಯರ್