ಬೆಂಗಳೂರು, ಏ.29: ಜಾಗತಿಕ ಆರ್ಥಿಕ ಬಿಕ್ಕಟ್ಟಿನ ನಡುವೆಯೂ ಕರ್ನಾಟಕ ಸರ್ಕಾರ ತನ್ನ ಸರ್ಕಾರಿ ನೌಕರರಿಗೆ ಸಂತಸದ ಸುದ್ದಿಯನ್ನು ನೀಡುತ್ತಿದೆ. ಇತ್ತೀಚೆಗಷ್ಟೇ ಸಂಬಳ ಹೆಚ್ಚಳ ಮಾಡಿದ್ದಲ್ಲದೇ, ಈಗ ಗೃಹಭತ್ಯೆ ಕೂಡ ಹೆಚ್ಚಿಸಿದೆ.ಪರಿಷ್ಕೄತ ದರಗಳು ಏ.1ರಿಂದ ಅನ್ವಯವಾಗಲಿದೆ. ಮೇ ತಿಂಗಳ ಸಂಬಳದೊಂದಿಗೆ ಹೆಚ್ಚಿನ ಭತ್ಯೆ ಲಭಿಸಲಿದೆ. 'ಏ 'ಶ್ರೇಣಿಯ ನಗರವಾಸಿ ನೌಕರರಿಗೆ ಶೇ. 33 ರಷ್ಟು, 'ಬಿ 1'
ಕನ್ನಡದ ಹೆಸರಾಂತ ಕವಿ ಜಿ.ಎಸ್. ಶಿವರುದ್ರಪ್ಪನವರು ಕಳೆದ ವರ್ಷ ಅಮೆರಿಕಾದ ಪ್ರವಾಸದಲ್ಲಿದ್ದಾಗ ಕ್ಯಾಲಿಫೋರ್ನಿಯಾದಲ್ಲಿ ಅವರೊಂದಿಗೆ ಒಂದು ಸಾಹಿತ್ಯ ಸಂವಾದ ಕಾರ್ಯಕ್ರಮವಿತ್ತು. ಒಬ್ಬ ಸಭಿಕರು ಕೇಳಿದ ಪ್ರಶ್ನೆ ’’ನಿಮ್ಮ ಸಮಕಾಲೀನ ಕವಿಗಳಲ್ಲಿ ನೀವು ಯಾರನ್ನು ಇಷ್ಟ ಪಡುತ್ತೀರಿ?’’ ಎಂದು. ಜಿ.ಎಸ್.ಎಸ್. ಒಂದು ಕ್ಷಣವೂ ತಡಮಾಡದೆ ಉತ್ತರಿಸಿದರು ’’ಎಚ್.ಎಸ್. ವೆಂಕಟೇಶಮೂರ್ತಿ, ಸುಜನಾ ಮತ್ತು ಚೆನ್ನವೀರ ಕಣವಿ’’.ವೆಂಕಟೇಶಮೂರ್ತಿಯವರ ಕಾವ್ಯ ಒಂದು ವಿಶಿಷ್ಟ
ಯಾರು ಹೊಣೆ? ಇದಕ್ಕೆಲ್ಲ ಯಾರು ಹೊಣೆ?ಸರಕಾರ ಮತ್ತು ನಕ್ಸಲರ ಜಗಳದಲ್ಲಿ ಪೋಲಿಸರು, ಅವರ ಕುಟುಂಬಗಳು, ಮಲೆಮಕ್ಕಳು ಸಂಕಷ್ಟಕ್ಕೆ ಸಿಲುಕಿ, ಸಾರ್ವಜನಿಕ ಆಸ್ತಿ ಪಾಸ್ತಿ (ಕೆಎಸ್ಆರ್ಟಿಸಿ ಬಸ್)ಭಸ್ಮಗೊಂಡಿವೆ. ಇದಕ್ಕೆಲ್ಲ ನಿಜಕ್ಕೂ ಯಾರು ಹೊಣೆ?ರವಿಪ್ರಕಾಶ್, ಸ್ವೀಡನ್ಪ್ರಿಯ ಸಂಪಾದಕರಿಗೆ,ನಮ್ಮ ಸಮಯ ಸಾಧಕ ಜನಪ್ರತಿಧಿಗಳಿಗೆ ಮತ ನೀಡಿದ ಪ್ರಜೆಗಳ ಬಗ್ಗೆ ಕಾಳಜಿ ಇದ್ದಿದ್ದರೆ ಏನೂ ತಪ್ಪು ಮಾಡದ ಅಮಾಯಕ ಪೋಲೀಸರನ್ನು ನಕ್ಸಲರಿಗೆ ಆಹುತಿಕೊಡುತ್ತಿರಲಿಲ್ಲ.
ಹೆಲ್ಮೆಟ್ ವಿಷಯದಲ್ಲಿ ಕರ್ನಾಟಕ ಸರಕಾರದ ಚಿಂತನೆ ತಪ್ಪು. ಕಾನೂನು ಮಾಡಬೇಕಾದರೆ ಸ್ಪಲ್ಪ ತಲೆ ಉಪಯೋಗಿಸಬೇಕು. ಯಾಕೆ ಅಂದ್ರೆ ಇದು ತಲೆಹೋಗೋ ವಿಚಾರ.HELL -Mate : The decision of the Karnataka Government that it is not necessary for the back-seater to carry helmets is totally wrong and is only
2001-2002 ನೇ ಸಾಲಿನ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿಯನ್ನು ರಾಜ್ಯ ಸರ್ಕಾರ ರಚಿಸಿದ್ದು , ಸಮಿತಿಯ ಅಧ್ಯಕ್ಷರಾಗಿ ಹಿರಿಯ ನಟ ವಿ.ಎನ್.ವಾದಿರಾಜ್ ಆಯ್ಕೆಯಾಗಿದ್ದಾರೆ.ವಾದಿರಾಜ್ ಅಧ್ಯಕ್ಷತೆಯಲ್ಲಿನ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿಯನ್ನು ಆ.31 ರ ಶನಿವಾರ ಪ್ರಕಟಿಸಲಾಯಿತು. ಆಯ್ಕೆ ಸಮಿತಿ ಇಂತಿದೆ : ಸದಸ್ಯರು- ಜೋಸೈಮನ್, ಎಸ್.ಎ.ಚಿನ್ನೇಗೌಡ, ಬಿ.ಕೆ.ಗಂಗಪ್ಪ , ಶಾರದಾ ನಾಯಕ್, ಹೂ.ಕ.ಜಯದೇವ, ಸಿ.ವಿ.ರಾಘವೇಂದ್ರ, ಟಿ.ಎಲ್.ರಾಮಸ್ವಾಮಿ ಹಾಗೂ
ಬೆಂಗಳೂರು : ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ನೂತನ ಅಧ್ಯಕ್ಷರಾಗಿ ಕೆ.ವಿ.ಚಂದ್ರಶೇಖರ್ ಆಯ್ಕೆಯಾಗಿದ್ದಾರೆ. ಚಲನಚಿತ್ರ ವಾಣಿಜ್ಯ ಮಂಡಳಿಯ ತುರ್ತು ಸಭೆ ಚಂದ್ರಶೇಖರ್ ಅವರನ್ನು ಮಂಡಳಿಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದೆ.ನಿರ್ಮಾಪಕರಿಗೆ ನ್ಯಾಯ ದೊರಕಿಸಿಕೊಡಲು ವಿಫಲರಾದ ಹಿನ್ನೆಲೆಯಲ್ಲಿ ತಲ್ಲಂ ನಂಜುಂಡ ಶೆಟ್ಟಿ ಅವರು ರಾಜೀನಾಮೆ ನೀಡಿದ್ದರಿಂದ ಮಂಡಳಿಯ ಅಧ್ಯಕ್ಷ ಸ್ಥಾನ ತೆರವಾಗಿತ್ತು . ತೆರವಾದ ಸ್ಥಾನದಲ್ಲಿ ಈವರೆಗೂ ಮಂಡಳಿಯ ಉಪಾಧ್ಯಕ್ಷರಾಗಿದ್ದ
ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ರಾಜ್ಯದ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಚಿತ್ರ ನಗರಿ ಸ್ಥಾಪಿಸಲು ಆಸಕ್ತರಾಗಿದ್ದು , ಚಿತ್ರ ನಗರಿಗೆ ಅಗತ್ಯವಾದ 250 ಎಕರೆ ಭೂಮಿಯನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಒದಗಿಸಲಿದೆ ಎಂದು ಪ್ರಾಧಿಕಾರದ ಅಧ್ಯಕ್ಷ ಸಂದೇಶ್ ನಾಗರಾಜ್ ತಿಳಿಸಿದ್ದಾರೆ.ಮೈಸೂರಿನ ಸ್ಪೋರ್ಟ್ಸ್ಕ್ಲಬ್ನಲ್ಲಿ ಶನಿವಾರ ನಡೆದ ದಕ್ಷಿಣ ಭಾರತ ಚಲನಚಿತ್ರ
ಬೆಂಗಳೂರು : ಬರದ ಕಾರ್ಮೋಡ ಕವಿದಿರುವ ಕರ್ನಾಟಕ ರಾಜ್ಯದ ರಾಜಧಾನಿಯಲ್ಲಿ ಅಕ್ಟೋಬರ್ 10ರಿಂದ ನಡೆಯಬೇಕಿದ್ದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಮುಂದೂಡಲಾಗಿದೆ. ಈ ಮುಂದೂಡಿಕೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಲೆದೋರಿರುವ ಭಯೋತ್ಪಾದನೆಯೂ ಕಾರಣವಾಗಿದೆ.ರಾಜ್ಯ ತೀವ್ರ ಬರ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ನಡೆಸುವುದು ಸೂಕ್ತವಲ್ಲ. ಹೀಗಾಗಿ ಉತ್ಸವವನ್ನು ಮುಂದೂಡಿ ಎಂದು ರಾಜ್ಯ ಸರಕಾರ
ಬೆಂಗಳೂರು: ಅಂತರರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಮುಂದೂಡದೆ, ನಿಗದಿಯಾದಂತೆ ನಡೆಸಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸರ್ಕಾರವನ್ನು ಒತ್ತಾಯಿಸಿದೆ. ಚಲನಚಿತ್ರೋತ್ಸವವೆಂದರೆ ಹಬ್ಬವಲ್ಲ , ಚಿತ್ರಗಳ ಅಧ್ಯಯನ. ಇದು ದೇಶ ವಿದೇಶಗಳ ಸಂಸ್ಕೃತಿ ವಿನಿಮಯದ ವೇದಿಕೆಯೂ ಹೌದು ಎಂದು ಭಾನುವಾರ ಕಂಠೀರವ ಸ್ಟುಡಿಯೋದಲ್ಲಿ ನಡೆದ ಚಲನಚಿತ್ರವೊಂದರ ಶೂಟಿಂಗ್ ಸಮಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಾಣಿಜ್ಯ ಮಂಡಳಿಯ ಅಧ್ಯಕ್ಷ
ಬೆಂಗಳೂರು : ಬರದ ಹಿನ್ನೆಲೆಯಲ್ಲಿ ಮುಂದೂಡಲಾಗಿರುವ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ನಿಗದಿತ ವೇಳಾಪಟ್ಟಿಯಂತೆ ಅಕ್ಟೋಬರ್ 10ರಿಂದ 20ರವರೆಗೆ ನಡೆಸುವಂತೆ, ಕರ್ನಾಟಕ ಚಲನಚಿತ್ರವಾಣಿಜ್ಯ ಮಂಡಳಿಯ ನಿಯೋಗ ಮುಖ್ಯಮಂತ್ರಿಗಳನ್ನು ಕೋರಿದೆ. ರಾಜ್ಯ ಸರಕಾರದ ಮುಂದೂಡಿಕೆ ನಿರ್ಧಾರವನ್ನು ಪುನರ್ ಪರಿಶೀಲಿಸುವಂತೆ ನಿಯೋಗ ಮನವಿ ಮಾಡಿದೆ. ಸೋಮವಾರ ಬೆಳಗ್ಗೆ ಮಂಡಳಿ ಅಧ್ಯಕ್ಷ ಕೆ.ಸಿ.ಎನ್. ಚಂದ್ರಶೇಖರ್ ನೇತೃತ್ವದಲ್ಲಿ ತೆರಳಿದ ನಿಯೋಗವು