ಕೋಲ್ಕತಾ, ಜು. 4 : ಚಾಲಕನ ಅಜಾಗರೂಕತೆಯಿಂದ ಹೌರಾ ಸೇತುವೆಯ ಮೇಲಿಂದ ರೈಲು ಹಳಿಯ ಮೇಲೆ ಬಸ್ ಬಿದ್ದ ಪರಿಣಾಮ ಮೂವರು ಮಹಿಳೆಯರು ಸೇರಿದಂತೆ ಎಂಟು ಜನ ಸಾವಿಗೀಡಾದ ವಿದ್ರಾವಕ ಘಟನೆ ಶನಿವಾರ ಮಧ್ಯಾಹ್ನ ಜರುಗಿದೆ.ಮಿನಿ ಬಸ್ಸಿನಲ್ಲಿ ಒಟ್ಟು 40ಕ್ಕೂ ಹೆಚ್ಚು ಜನ ಪ್ರಯಾಣಿಸುತ್ತಿದ್ದರು. ಅತಿ ವೇಗವಾಗಿ ಚಲಿಸುತ್ತಿದ್ದ ಬಸ್ ಸೇತುವೆಯ ಬದಿಗೆ ಡಿಕ್ಕಿ ಹೊಡೆದು ಹಳಿಗಳ
ನವದೆಹಲಿ, ಮೇ.6: ವಿಜಯ್ ಮಲ್ಯ ಒಡೆತನದ ಕಿಂಗ್ ಫಿಶರ್ ಏರ್ ಲೈನ್ಸ್, ಸರಕಾರಿ ಸ್ವಾಮ್ಯದ ಭಾರತೀಯ ತೈಲ ನಿಗಮ (ಐಓಸಿ) ಸಂಸ್ಥೆಗೆ ನೀಡಿದ್ದ 160 ಕೋಟಿ ರೂಪಾಯಿಯ ಚೆಕ್ ಬೌನ್ಸ್ ಆಗಿದ್ದರಿಂದ, ಕೊನೆಗೆ ಐಓಸಿ ಬ್ಯಾಂಕ್ ಗ್ಯಾರಂಟಿ ಮೂಲಕ 50 ಕೋಟಿ ರೂಪಾಯಿಗಳನ್ನು ನಗದು ಮಾಡಿಕೊಂಡಿದೆ. ಹತ್ತು ದಿನದ ಹಿಂದೆ ವಿಮಾನ ಇಂಧನ ಪಡೆದಿದ್ದ ಕಿಂಗ್
ಬೆಂಗಳೂರು, ಮೇ. 6 : ತೆರಿಗೆ ಸಂಗ್ರಹದಲ್ಲಿ ಇಡೀ ದೇಶದಲ್ಲೇ ಕರ್ನಾಟಕ ಮೊದಲ ಸ್ಥಾನದಲ್ಲಿ ಇದ್ದರೂ ವರಮಾನ ಮಾತ್ರ ನಿರೀಕ್ಷಿತ ಪ್ರಮಾಣದಲ್ಲಿ ಬರುತ್ತಿಲ್ಲ. 2008-09ನೇ ಸಾಲಿನ ತೆರಿಗೆ ವರಮಾನದಲ್ಲಿ ಸುಮಾರು 4359 ಕೋಟಿ ಕೊರತೆ ಉಂಟಾಗಿದೆ ಎಂದು ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ. ಹಣಕಾಸು ಇಲಾಖೆ ಪ್ರಗತಿ ಪರಿಶೀಲನೆ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ
ಅಂತರ್ಜಾಲದ ಬೃಹತ್ ಮರದಲ್ಲಿ ಕುಳಿತು ಇನ್ನೊಂದು ಟೊಂಗೆಯಲ್ಲಿ ಕುಳಿತಿರುವ ಸ್ನೇಹಿತ, ಕುಟುಂಬದ ಸದಸ್ಯ, ಸಹೋದ್ಯೋಗಿಗಳೊಡನೆ ಉಭಯ ಕುಶಲೋಪರಿ ವಿಚಾರಿಸುವ, ನೀವೇನು ಮಾಡುತ್ತಿದ್ದೀರೆಂದು ತಿಳಿಸುವ ಉತ್ತಮ ವೇದಿಕೆ ಈಗ ಟ್ವಿಟ್ಟರ್.ಕಾಂ(www.twitter.com)ನಲ್ಲಿ ಲಭ್ಯವಾಗಿದೆ. ಅತಿ ವೇಗವಾಗಿ ಬೆಳೆಯುತ್ತಿರುವ ಈ ಸೋಷಿಯಲ್ ನೆಟ್ವರ್ಕಿಂಗ್ ವೆಬ್ ಸೈಟ್ ನಲ್ಲಿ ಕುಳಿತಲ್ಲಿಂದಲೇ ವೆಬ್ ಜಗತ್ತಿನಲ್ಲಿ ಏನೇನಾಗುತ್ತಿದೆ ಎಂದು ಅಷ್ಟೇ ವೇಗವಾಗಿ ತಿಳಿಯಬಹುದು.ಸಂತಸದ ಸಂಗತಿಯೆಂದರೆ, ನಿಮ್ಮ
ಬೆಂಗಳೂರು : ವಿದ್ಯಾರ್ಥಿ ದೆಸೆಯ ಮಹತ್ವದ ಘಟ್ಟವಾದ ಎಸ್.ಎಸ್.ಎಲ್.ಸಿ. ಪರೀಕ್ಷೆ ಪ್ರಕ್ರಿಯೆಯಲ್ಲಿ ಆಗುತ್ತಿರುವ ಲೋಪದೋಷಗಳನ್ನು ತಡೆಯಲು ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯನ್ನು ಪುನಾರಚಿಸುವಂತೆ ಸಂಸದೀಯ ವ್ಯವಹಾರಗಳ ವಿಷಯ ಸಮಿತಿ ಸರಕಾರಕ್ಕೆ ಶಿಫಾರಸು ಮಾಡಿದೆ. ಪ್ರಯೋಜನವಿಲ್ಲದ ಹಾಗೂ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಗೆ ಸೀಮಿತವಾದ ವಿಭಾಗೀಯ ಮಟ್ಟದ ಜಂಟಿ ನಿರ್ದೇಶಕರ ಹುದ್ದೆಯನ್ನು ರದ್ದು ಪಡಿಸುವಂತೆ
ಬೆಂಗಳೂರು : ಅತ್ಯಾಕರ್ಷಕ ಮತ್ತು ಬಿಸಿಬಿಸಿ ಸುದ್ದಿ ಹಂಚುವ ಟೀವಿ9 ಕನ್ನಡ ಸುದ್ದಿ ವಾಹಿನಿ, ಈಗ ಸುದ್ದಿಯ ಕೇಂದ್ರ ಬಿಂದು. ಟೀವಿ9 ಕಚೇರಿಗೆ ನುಗ್ಗಿ ಭ್ರಷ್ಟ ಅಧಿಕಾರಿಯಾಬ್ಬರ ಬೆಂಬಲಿಗರು ನಡೆಸಿದ ದಾಂಧಲೆ, ಗುರುವಾರ ರಾಜಧಾನಿಯಲ್ಲಿ ಚರ್ಚೆಯ ವಸ್ತು. ಟೀವಿ9 ಮೇಲಿನ ದಾಳಿ ಖಂಡಿಸಿ, ರಾಜ್ಯದ ಕೆಲವೆಡೆ ಪ್ರತಿಭಟನೆಗಳು ನಡೆದಿವೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿಹಿಡಿಯಲು, ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ.
ಬೆಂಗಳೂರು, ಮೇ 30 : ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಕೆಲವೇ ಗಂಟೆಗಳಲ್ಲಿ ಸಂಪುಟ ಸಭೆ ನಡೆಸಿ ಸುದ್ದಿಗೋಷ್ಠಿ ಯನ್ನುದ್ದೇಶಿಸಿ ಮಾತನಾಡಿದ ಬಿ.ಎಸ್.ಯಡಿಯೂರಪ್ಪ ರಾಜ್ಯದ ಜನತೆಗೆ ಬಂಪರ್ ಬಹುಮಾನವನ್ನು ಘೋಷಿಸಿದ್ದಾರೆ. ರಾಜ್ಯದಲ್ಲಿ ನೂತನವಾಗಿ ಅಧಿಕಾರಕ್ಕೆ ಬಂದಿರುವ ಭಾರತೀಯ ಜನತಾ ಪಕ್ಷದ ಸರ್ಕಾರದ ಮುಂದೆ ಐದು ಮುಖ್ಯ ಗುರಿಗಳಿದ್ದು, ಆಹಾರ, ಆರೋಗ್ಯ, ಶಿಕ್ಷಣ, ವಸತಿ ಮತ್ತು ಶಾಂತಿ ಸುವ್ಯವಸ್ಥೆ ಮತ್ತು
ಬೆಂಗಳೂರು, ಜು. 25 : ಸ್ಫೋಟದ ಹಿನ್ನಲೆಯಲ್ಲಿ ನಗರದ ಸುಬ್ರಮಣ್ಯ ನಗರದ ಪೊಲೀಸರು ಮೂವರು ಶಂಕಿತ ಉಗ್ರರನ್ನು ವಶಕ್ಕೆ ತಗೆದುಕೊಂಡು ವಿಚಾರಣೆ ಆರಂಭಿಸಿದ್ದಾರೆ. ವಿಚಾರಣೆ ಮುಂದುವರೆದಿದ್ದು ಮಹತ್ವದ ವಿಷಯ ಹೊರಬರುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಶಾಂತಿ ಸುವ್ಯವಸ್ಥೆ ಕಾಪಾಡಿ ಯಡಿಯೂರಪ್ಪ ನಗರದ ಶಾಂತಿ ಕದಡಲು ವ್ಯವಸ್ಥಿತವಾದ ಪಿತೂರಿ ನಡೆದಿದೆ. ಸಾರ್ವಜನಿಕರು ಶಾಂತಿ ಸುವ್ಯವಸ್ಥೆಯನ್ನು
ಮಾನಸ ಸರೋವರಕ್ಕೆ ಹೋಗಿಬ೦ದವರಿಗೆಲ್ಲಾ ಗೊತ್ತು, ಈ ಪ್ರಯಾಣ ಎಷ್ಟು ಕಷ್ಟಕರವಾದದ್ದು ಅ೦ತ. ಆದರೂ, ಸರೋವರ ನೋಡಿದಾಗ ಎಲ್ಲಾ ಮರೆತುಹೋಯಿತು.ನನ್ನ ದೊಡ್ಡದೊಂದು ಆಸೆ ನೆರವೇರಿತು. ಇ೦ದಿರಾಪುರುಷೋತ್ತಮ್ಮಾನಸ ಸರೋವರಕ್ಕೆ ಹೋಗಿಬರಬೇಕು ಎನ್ನುವುದು ನಮ್ಮ ಜನ್ಮಜನ್ಮದ ಆಕಾಂಕ್ಷೆ. ಸಿದ್ಧತೆ, ಸಂಕಲ್ಪ ಎಷ್ಟೇ ಬಲವಾಗಿದ್ದರೂ ಎಲ್ಲವುದಕ್ಕೂ ತನ್ನದೇ ಆದ ಮುಹೂರ್ತ ಕೂಡಿಬರಬೇಕು. ಹೇಗಾದರೂ ಆಗಲಿ ಈ ಬಾರಿ ತೀರ್ಥಯಾತ್ರೆ ಮಾಡಲೇಬೇಕು