ಸ್ವಾತಂತ್ರ್ಯದ ನೆನಪುಗಳೆಂದರೆ ಧುತ್ತೆಂದು ಕಣ್ಣೆದುರು ನಿಲ್ಲುವುದು ಮಹಾತ್ಮ ಗಾಂಧೀಜಿ. ಗಾಂಧಿ ಆಲದ ಮರದಂತೆ. ಗಾಂಧಿಯನ್ನು ಹೊರತುಪಡಿಸಿದ ಭಾರತದ ಇತಿಹಾಸ ಅಸಂಪೂರ್ಣ. ಆದರೆ, ರಕ್ತ ಮಾಂಸದಂತೆ, ನರ ನಾಡಿಗಳಂತೆ ಅನೇಕ ಮಹನೀಯರು ನಾಡುನುಡಿಯನ್ನು ಪೋಷಿಸಿದ್ದಾರೆ. ಸ್ವಾತಂತ್ರ್ಯ ದಿನದ ಸಂದರ್ಭದಲ್ಲಿ ಅಂಥವರನ್ನು ನೆನೆಯುವುದು ನಾಗರಿಕರ ಕರ್ತವ್ಯ. ಕಾರ್ನಾಡ್ ಸದಾಶಿವರಾಯರು ಅಂಥ ಸ್ಮರಣೀಯರಲ್ಲೊಬ್ಬರು.ಎಸ್ಕೆ. ಶಾಮಸುಂದರshami.sk@greynium.comಬೆಂಗಳೂರಿನ ಪ್ರತಿಷ್ಠಿತ ಬಡಾವಣೆಗಳಲ್ಲಿ ಎದ್ದು ಕಾಣುವ ಹೆಸರು