ಹತ್ತು ರುಪಾಯಿಗೊಂದು ಪುಸ್ತಕ !ಇದೇನೂ ಹಾದಿಬದಿಯ ಪುಸ್ತಕದಂಗಡಿಯ ಜಾಹಿರಾತಲ್ಲ . ಇಲ್ಲಿರುವುದು ಸೆಕೆಂಡ್ಹ್ಯಾಂಡ್ ಪುಸ್ತಕಗಳೂ ಅಲ್ಲ . ನಿಯತಕಾಲಿಕೆಗಳಂತೂ ಅಲ್ಲವೇ ಅಲ್ಲ . ಇವು ಜ್ಞಾನಪೀಠ ಪ್ರಶಸ್ತಿ ವಿಜೇತ ಲೇಖಕ ಮಾಸ್ತಿ ವೆಂಕಟೇಶ ಅಯ್ಯಂಗಾರರ ಪುಸ್ತಕಗಳು. ಪುಸ್ತಕದ ಬೆಲೆ ಹತ್ತು ರುಪಾಯಿ. ಪುಸ್ತಕ ಕೊಂಡವನೇ ಸಿಪಾಯಿ!ಕನ್ನಡಹಬ್ಬದ ಸಂದರ್ಭದಲ್ಲಿ ಮಾಸ್ತಿ ವೆಂಕಟೇಶ ಅಯ್ಯಂಗಾರರ ಆಯ್ದ ಪುಸ್ತಕಗಳನ್ನು 10 ರುಪಾಯಿಗೊಂದರಂತೆ
ಬೆಂಗಳೂರು : ಜ್ಞಾನಪೀಠ ಪುರಸ್ಕೃತ ಕನ್ನಡ ಸಾಹಿತಿ ಹಾಗೂ ನಾಟಕಕಾರ ಗಿರೀಶ್ ಕಾರ್ನಾಡ್ ಅವರ ನಾಟಕಗಳ ಇಂಗ್ಲಿಷ್ ಅನುವಾದದ ಕೃತಿಗಳನ್ನು ಆಕ್ಸ್ಫರ್ಡ್ ಯೂನಿವರ್ಸಿಟಿ ಪ್ರೆಸ್ ಹೊರತಂದಿದೆ. ಇಂಗ್ಲಿಷ್ ಅನುವಾದವನ್ನು ಸ್ವತಃ ಗಿರೀಶ್ ಕಾರ್ನಾಡ್ ಅವರೇ ಮಾಡಿದ್ದು, ಒಟ್ಟು ಎರಡು ಸಂಪುಟಗಳಲ್ಲಿ ನಾಟಕಗಳನ್ನು ಹೊರತರಲಾಗಿದೆ. ಮೊದಲ ಸಂಪುಟದಲ್ಲಿ ಕಾರ್ನಾಡ್ ಅವರ ತುಘಲಕ್, ಹಯವದನ, ಬಲಿ, ನಾಗಮಂಡಲ ನಾಟಕಗಳಿದ್ದರೆ ;
ಬೆಂಗಳೂರು: ರಾಷ್ಟ್ರಕವಿ ಕುವೆಂಪು ಅವರ ಜನ್ಮಶತಾಬ್ದಿ ವರ್ಷಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲು ರಾಜ್ಯ ಸರಕಾರ ನಿಶ್ಚಯಿಸಿದ್ದು - 2004 ನೇ ವರ್ಷವನ್ನು ವಿಶ್ವಮಾನವ ವರ್ಷ ಎಂದು ಘೋಷಿಸಲಿದೆ.ರಸಕವಿ ಕುವೆಂಪು ಅವರ ಜನ್ಮಶತಾಬ್ದಿ ಅಂಗವಾಗಿ ಬರುವ ಡಿಸೆಂಬರ್ 29ರಿಂದ ಶತಾಬ್ದಿ ವರ್ಷಾಚರಣೆ ಪ್ರಾರಂಭವಾಗಲಿದ್ದು , ಈ ವರ್ಷಾಚರಣೆ 2004ನೇ ಇಸವಿಯ ವರ್ಷಪೂರ್ತಿ ನಡೆಯಲಿದೆ.ಕುವೆಂಪು ಅವರ ಸ್ಮರಣಾರ್ಥ ಅಂಚೆ ಚೀಟಿ ಹೊರ
ನವದೆಹಲಿ : ಜ್ಞಾನಪೀಠ ಪುರಸ್ಕೃತ ಕನ್ನಡ ಸಾಹಿತಿ ಪ್ರೊ.ಯು.ಆರ್.ಅನಂತಮೂರ್ತಿ ಅವರು ಪುಣೆಯ ಭಾರತೀಯ ಚಲನಚಿತ್ರ ಮತ್ತು ಟೆಲಿವಿಷನ್(ಎಫ್ಟಿಐಐ) ಸಂಸ್ಥೆಯ ನೂತನ ಅಧ್ಯಕ್ಷರಾಗಿ ಪುನರಾಯ್ಕೆಯಾಗಿದ್ದಾರೆ.ಇವರ ಅಧಿಕಾರಾವಧಿ ಮಾರ್ಚ್ 4ರಿಂದ ಆರಂಭವಾಗಿದ್ದು, ಮೂರು ವರ್ಷಗಳ ಅವಧಿಯವರೆಗೆ ಇರುತ್ತದೆ. ನಟಿ ಶಬಾನಾ ಆಜ್ಮಿ, ನಟರಾದ ಟಾಮ್ ಆಲ್ಟರ್ ಹಾಗೂ ಡ್ಯಾನಿ ಡೆನ್ರೆkೂೕಗ್ಪಾ, ರಂಗಭೂಮಿ ಕಲಾವಿದರಾದ ಮೈಕ್ ಪಾಂಡೆ, ಬಾಬಿ ಬೇಡಿ, ಜಬ್ಬಾರ್
ಪಂಡಿತ ಪಾಮರರಿಬ್ಬರನೂ ಏಕಕಾಲದಲ್ಲಿ ತಲುಪಬಲ್ಲವರು ವರಕವಿ ಬೇಂದ್ರೆ. ಅವರ ಕವಿತೆಗಳಲ್ಲಿನ ಗೇಯತೆ, ಗ್ರಾಮ್ಯ ಭಾಷೆಯ ಸೊಗಡು ಸಾಮಾನ್ಯರಿಗೆ ಅವರನ್ನು ಹತ್ತಿರವಾಗಿಸುತ್ತವೆ. ಕವನಗಳ ಒಳಧ್ವನಿ ಗ್ರಹಿಸದೆಯೂ ಆಸ್ವಾದಿಸಲು ಸಾಧ್ಯವಾಗುತ್ತದೆ. ಅಂತೆಯೇ ಕೃತಿಯ ಆಳ-ಹರಿವುಗಳನ್ನು ಅಳೆಯುವ ವಿಮರ್ಶಾದೃಷ್ಟಿಗೂ ಬೆರಗುಂಟು ಮಾಡುವ ಸಾಮರ್ಥ್ಯ ಅವರ ಕವನಗಳಿಗಿದೆ.ಸಾಂದರ್ಭಿಕ ಕವಿ ಎಂದೇ ಹೆಸರು ಪಡೆದ ಬೇಂದ್ರೆ ಅವರ ಕಾವ್ಯಗಳು ಜನಿಸಿದ ಸಂದರ್ಭಗಳು ಕುತೂಹಲಕಾರಿಯಾಗಿವೆ. ಪ್ರಕೃತಿ
ದ.ರಾ.ಬೇಂದ್ರೆಯವರಿಗೆ ಒಬ್ಬ ತಾಯಿ ಅವಳೇ ಅಂಬಿಕೆ. ಆದರೆ ಕವಿ ‘ಅಂಬಿಕಾತನಯದತ್ತ’ನಿಗೆ ಐದು ತಾಯಂದಿರು. ವಿಶ್ವಮಾತೆ, ಭೂಮಿತಾಯಿ, ಭರತಮಾತೆ, ಕನ್ನಡತಾಯಿ, ಮತ್ತೆ ಜನ್ಮಕೊಟ್ಟ ತಾಯಿ ಅಂಬಿಕೆ. ವಿಶ್ವಮಾತೆಯ ಕೀರ್ತಿ, ಭೂಮಿತಾಯಿಯ ಮೂರ್ತಿ, ಭರತಮಾತೆಯ ಜ್ಯೋತಿ, ಕನ್ನಡ ತಾಯಿಯ ಗಂಧಯುಕ್ತ ಗಾಳಿ, ತಾಯಿ ಅಂಬಿಕೆಯ ಜೀವಂತ ಮಮತೆ ಇವರಾಗಿದ್ದಾರೆ. ಈ ವರಕವಿ ಅಂಬಿಕಾತನಯದತ್ತ ‘ವಿಶ್ವದೊಳನುಡಿಯಾಗಿ ಕನ್ನಡಿಸುತ್ತಿದ್ದಾನೆ’, ಅದರ ಫಲ ಕನ್ನಡದ
ಬೇಂದ್ರೆ ನಮ್ಮನ್ನಗಲಿ 25 ವರ್ಷಗಳಾದವು(ಅಕ್ಟೋಬರ್ 26,1981). ಕರ್ನಾಟಕಕ್ಕೆ ಈಗ ಸುವರ್ಣ ವರ್ಷ. ಈ ವರ್ಷ ಬೇಂದ್ರೆಯವರಿಗೆ ರಾಷ್ಟ್ರ ಕವಿ ಪ್ರಶಸ್ತಿಯನ್ನು ಯಾಕೆ ಕೊಡಬಾರದು?ಡಾ।‘ಜೀವಿ’ ಕುಲಕರ್ಣಿ, ಮುಂಬಯಿjeevi65@gmail.comಅಕ್ಟೋಬರ್ 26, ಕನ್ನಡಿಗರಿಗೆ ಒಂದು ಮಹತ್ವದ ದಿನ. ಅಂದು ವರಕವಿ ಬೇಂದ್ರೆಯವರ ಪುಣ್ಯತಿಥಿ. ಅವರನ್ನು ನಾವು ಈ ದಿನ ನೆನೆಯುತ್ತೇವೆ. ಆ ದಿವ್ಯ ಚೇತನಕ್ಕೆ ನಾವು ಶ್ರದ್ಧಾಂಜಲಿ ಸಲ್ಲಿಸುತ್ತೇವೆ.‘‘ಹಿಂದಾಗಲಿಲ್ಲ, ಮುಂದಾಗಲಾರ, ಕವಿ
ಕೆ.ಜಿ.ಶ್ರೀಧರ್, ತೀರ್ಥಹಳ್ಳಿ, ಶಿವಮೊಗ್ಗ ಜಿಲ್ಲೆayama@sancharnet.inಕೆ.ವಿ. ಸುಬ್ಬಣ್ಣ, ಅನಂತಮೂರ್ತಿ ಮತ್ತು ನನ್ನ ಅಪ್ಪ ವಿದ್ಯಾರ್ಥಿ ದೆಸೆಯ ಮಿತ್ರರು. ನಮ್ಮ ಮೈಸೂರಿನ ಮಹಾರಾಜಾ ಕಾಲೇಜಿನ ಹಾಸ್ಟೆಲ್ನಲ್ಲಿ ಒಟ್ಟಿಗೆ ಇದ್ದವರು. ಹಾಗಾಗಿ ಇವತ್ತಿನ ಮಹತ್ವದ ಲೇಖಕರಾಗಿರುವ ಇವರಿಬ್ಬರ ಓದಿನ ಸಮಯದ ವಿವರಗಳು ಅತ್ಯಂತ ಸ್ವಾರಸ್ಯಪೂರ್ಣವಾಗಿ ನನ್ನ ಅಪ್ಪನಮೂಲಕ ತಿಳಿಯುತ್ತವೆ. ನೆನಪು ಮಾಡಿಕೊಂಡಾಗಲೆಲ್ಲಾ ನಾವು ತುಂಬಾ ನಗುತ್ತೇವೆ. ಇವರುಗಳು ಜೊತೆಯಾದಾಗ ನಡೆಸುವ ಮಾತುಕತೆ,
ಜ್ಞಾನಪೀಠ ಪ್ರಶಸ್ತಿಗೆ ಭಾಜನರಾದ ರಾಷ್ಟ್ರಕವಿ ಕುವೆಂಪು ಅವರ ಸಾಹಿತ್ಯ ಯಾತ್ರೆ ಎಂಥದಾಗಿತ್ತು?ಈ ಬಗ್ಗೆ ಖುದ್ದು ಕುವೆಂಪು ‘ನೆನಪಿನ ದೋಣಿಯಲ್ಲಿ’ ಬರೆದಿದ್ದಾರೆ. ಇದೇ ವಿಷಯದ ಮೇಲೆ ‘ಭೂಮಿಕಾ’ ಅಂಗಳದಲ್ಲಿ ಬೆಳಕು ಚೆಲ್ಲಲಿದ್ದಾರೆ - ಕೆ.ಎಂ.ವಿಜಯಲಕ್ಷ್ಮಿ ಗೌಡ.ಎಂದಿನಂತೆ ಈ ತಿಂಗಳೂ ಭೂಮಿಕಾದ ಈ ಕಾರ್ಯಕ್ರಮ ಎರಡನೇ ಭಾನುವಾರ, ಅಂದರೆ ಅಕ್ಟೋಬರ್ 13ನೇ ತಾರೀಕು ಮಧ್ಯಾಹ್ನ 2 ಗಂಟೆಗೆ Bauer Recreation
ರಂಗದ ಮೇಲೆ ಇಂಗ್ಲಿಷ್‘ನಾಗಮಂಡಲ’ಸೆ. 3ರಿಂದ ಗುರುನಾನಕ್ ಭವನದಲ್ಲಿ ಇಂಗ್ಲಿಷ್ ನಾಗಮಂಡಲ ಪ್ರದರ್ಶನಬೆಂಗಳೂರು: ಜ್ಞಾನಪೀಠ ಪ್ರಶಸ್ತಿ ವಿಜೇತ ನಾಟಕಕಾರ ಗಿರೀಶ್ ಕಾರ್ನಾಡರ ‘ನಾಗಮಂಡಲ’ ನಾಟಕದ ಇಂಗ್ಲಿಷ್ ರೂಪಾಂತರವನ್ನು ನಿರ್ದೇಶಕ ಬಾಲಾಜಿ ಮನೋಹರ್ ರಂಗದ ಮೇಲೆ ಪ್ರದರ್ಶಿಸಲಿದ್ದಾರೆ.ಭಾರತೀಯ ಕೃತಿಕಾರರ ಇಂಗ್ಲಿಷ್ ಕೃತಿಗಳನ್ನು ರಂಗದ ಮೇಲೆ ಪ್ರಸ್ತುತ ಪಡಿಸುವ ಮೂಲಕ ರಂಗಭೂಮಿ ಕ್ಷೇತ್ರದಲ್ಲಿ ಬಾಲಾಜಿ ಮನೋಹರ್ ಗುರುತಿಸಿಕೊಂಡಿದ್ದಾರೆ. ಪ್ರಸ್ತುತ ಬಾಲಾಜಿ ಮನೋಹರ್