ದೇವರು ಕೊಟ್ಟ ತಂಗಿ ಚಿತ್ರದ ಚಿತ್ರೀಕರಣ ನೋಡಲಿಕ್ಕೆ ರಾಕ್ಲೈನ್ ಸ್ಟುಡಿಯೋಗೆ ಹೋದ ಪತ್ರಕರ್ತರ ಅಜೆಂಡಾದಲ್ಲಿ ನಟಿ ಮೀರಾ ಜಾಸ್ಮಿನ್ ಅವರನ್ನು ಮಾತನಾಡಿಸುವ ಕಾರ್ಯಕ್ರಮವಿರಲಿಲ್ಲ. ಮಾಹಿತಿಯಿದ್ದುದು ಸಾಹಿಪ್ರಕಾಶ್ ಹುಟ್ಟುಹಬ್ಬದ್ದು ಮಾತ್ರ. ಸಾಯಿಪ್ರಕಾಶ್ ಕೇಕ್ ಕತ್ತರಿಸಿದ್ದಾಯಿತು. ಫಾರ್ ಎ ಚೇಂಜ್ ಎನ್ನುವಂತೆ ಮಚ್ಚು-ಲಾಂಗು ಬದಿಗಿಟ್ಟ ಶಿವರಾಜ್ಕುಮಾರ್ ಗೋಪಾಲಕನ ಗೆಟಪ್ಪಿನಲ್ಲಿ ಕೊಟ್ಟಿಗೆಯಲ್ಲಿದ್ದರು. ಅವರ ಕಷ್ಟಸುಖವನ್ನೂ ಕೇಳಿದ್ದಾಯಿತು. ಆಗ ಬಂದದ್ದು ತಂಗಿಯ ಮಾತು.ಮುತ್ತಿನಂಥ
ವರ್ಷದ ಹಿಂದಿನ ಮಾತು. ನಟ ಕಿಶೋರ್ ಬೆಂಗಳೂರು ವಿಮಾನ ನಿಲ್ದಾಣದಿಂದ ತಮ್ಮ ಬುಲೆಟ್ನಲ್ಲಿ ಸೀದಾ ಕಂಠೀರವ ಸ್ಟುಡಿಯೋಗೆ ಬಂದರು. ಅವರಿಗೆ ಸಂಬಂಧಿಸಿಲ್ಲದ ಬೇರೆ ಯಾವುದೋ ಸಿನಿಮಾ ಮುಹೂರ್ತ. ಚೆನ್ನೈನಿಂದ ನೇರವಾಗಿ ಮನೆಗೂ ಹೋಗದೆ ಅವರು ಹಾಗೆ ಬರಲು ಕಾರಣವಿತ್ತು. `ಕಬಡ್ಡಿ' ಸಿನಿಮಾ ಕಥೆಯನ್ನೇ ತಮಿಳಿನವರಿಗೆ ಹೇಳಿ, ಅದರಲ್ಲಿ ನಟಿಸುವ ಅವಕಾಶವನ್ನು ಕಿಶೋರ್ ಗಿಟ್ಟಿಸಿದ್ದಾರೆ ಅಂತ ನಿರ್ದೇಶಕ ನರೇಂದ್ರ
ಅನು ಪ್ರಭಾಕರ್ ಮದುವೆಯ ದಿನಾಂಕ ನಿಶ್ಚಯವಾಗಿದೆ. 2002 ರ ಫೆಬ್ರವರಿ 14 ರಂದು ಅನು ಎನ್ನುವ ಕನ್ಯಾರತ್ನಹಾಗೂ ಕೃಷ್ಣ ಕುಮಾರ್ ಎನ್ನುವ ವರನ ವಿವಾಹ ಮಹೋತ್ಸವ ಜರುಗಲಿದೆ ಎನ್ನುವ ಸುದ್ದಿ ಅನು ಕ್ಯಾಂಪ್ನಿಂದ ಹೊರಬಿದ್ದಿದೆ. ಫೆಬ್ರವರಿ 14 ಪ್ರೇಮಿಗಳ ದಿನ ಅನ್ನುವುದು ಸುದ್ದಿಯಲ್ಲಿನ ವಿಶೇಷ. ಅನು ಹಾಗೂ ಕೃಷ್ಣಕುಮಾರ್ ಪ್ರೇಮಿಗಳೆನ್ನುವುದು ಜಗಜ್ಜಾಹೀರಾದ ವಿಷಯವಾದರೂ, ಅವರ ಮದುವೆ
ಸಿನಿಡೆಸ್ಕ್, ದಟ್ಸ್ ಕನ್ನಡಮದುವೆಯಾದ ನಂತರ ನಟಿಮಣಿಯರು ಮನೆ ಸೇರುತ್ತಾರೆ. ಪ್ರೇಕ್ಷಕರ ಹೃದಯಕ್ಕೆ ಲಗ್ಗೆ ಹಾಕಿದ್ದ ನಟಿಯರು ಸದ್ದಿಲ್ಲದೇ ಕಣ್ಮರೆಯಾಗುತ್ತಾರೆ. ಆದರೂ ಬಣ್ಣ ಹಚ್ಚುವ ಅಭಿಲಾಷೆ ಸಹಜವಾಗಿಯೇ ಮನದಲ್ಲಿರುತ್ತದೆ ಎಂಬ ಮಾತಿಗೆ ಅನು ಪ್ರಭಾಕರ್ ಉದಾಹರಣೆ.ಅನು ಅವರಿಗೆ ನಟನೆಯ ಜೊತೆಗೆ ಚಿತ್ರ ನಿರ್ದೇಶಿಸುವ ಕನಸೂ ಇದೆಯಂತೆ. ಇತ್ತೀಚೆಗೆ ವಿಜಯನಗರದಲ್ಲಿ ನಡೆದ ಮಕ್ಕಳ ಕಟಕಟೆ ಕಾರ್ಯಕ್ರಮದಲ್ಲಿ ಅವರೇ ಈ ಬಗ್ಗೆ
ಬೆಂಗಳೂರು : ‘ಕಾವೇರಿ ನಮ್ಮದು’ ಎನ್ನುವ ಘೋಷಣೆ ಕೂಗುತ್ತ ಕನ್ನಡ ಚಿತ್ರೋದ್ಯಮ ಮಂಗಳವಾರ ಬೀದಿಗಿಳಿಯಿತು. ಕಾವೇರಿಗಾಗಿ ಹಕ್ಕೋತ್ತಾಯವನ್ನು ಮಂಡಿಸಿತು.ಕಾವೇರಿ ನ್ಯಾಯಮಂಡಳಿ ತೀರ್ಪನ್ನು ಪ್ರತಿಭಟಿಸಿ ನಡೆದ ಚಿತ್ರೋದ್ಯಮದ ಬೃಹತ್ ಮೆರವಣಿಗೆಯಲ್ಲಿ ವಿಷ್ಣುವರ್ಧನ್, ಶಿವರಾಜ್ಕುಮಾರ್, ರಾಘವೇಂದ್ರ ರಾಜ್ಕುಮಾರ್, ಪುನೀತ್ ರಾಜ್ಕುಮಾರ್, ತಾರಾ, ಮಾಲಾಶ್ರೀ, ಜಯಂತಿ ಮತ್ತಿತರ ನಟ-ನಟಿಯರು ಉತ್ಸಾಹದಿಂದ ಪಾಲ್ಗೊಂಡಿದ್ದರು.ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕಚೇರಿಯಿಂದ ಆರಂಭಗೊಂಡ ಮೆರವಣಿಗೆಯಲ್ಲಿ ಕಲಾವಿದರು,
ನಾಡು ನುಡಿಗೆ ಗಮನಾರ್ಹ ಸೇವೆ ಸಲ್ಲಿಸಿದವರನ್ನು ಜನತೆ ಯಾವ ರೀತಿ ನೆನೆಯಬೇಕು? ಇಂಥ ಪ್ರಶ್ನೆಗಳಿಗೆ ಉತ್ತರ ಕೊಡುವುದು ಸುಲಭವಲ್ಲ . ಸೇವೆ ಸಲ್ಲಿಸಿದವರಿಗೆಲ್ಲ ಪ್ರತಿಫಲ ದೊರಕಬೇಕೆಂದು ನಿರೀಕ್ಷಿಸುವುದೂ ಸಾಧ್ಯವಿಲ್ಲ. ಮುಖ್ಯಮಂತ್ರಿ ಸ್ಥಾನದಲ್ಲಿದ್ದವರಿಗೇ ಬೆಂಗಳೂರಿನಲ್ಲೊಂದು ಮನೆ ಇಲ್ಲದಿರುವ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಇಂತಿರುವಾಗ ಜಾನಪದ ಜಂಗಮ ಎಸ್.ಕೆ.ಕರೀಂಖಾನ್ ಅವರಿಗೆ ಬೆಂಗಳೂರಿನಲ್ಲೊಂದು ಮನೆ
ಡಾ। ‘ಜೀವಿ’ ಕುಲಕರ್ಣಿ, ಮುಂಬಯಿjeevi@vsnl.comಈ ಸಲದ ನಾಗಪಂಚಮಿ ಹಬ್ಬಕ್ಕೆ ಸರಿಯಾಗಿ ‘ಅಣ್ಣ ಬರಲಿಲ್ಲ ಯಾಕೋ ಕರಿಯಾಕ’(ಕರಿಲಾಕ) ಎಂಬ ಶ್ರೀಮತಿ ಕೆ. ತ್ರಿವೇಣಿ ಶ್ರೀನಿವಾಸರಾವ್, ಇಲಿನಾಯ್, (ಅಮೇರಿಕಾ) ಅವರ ಲೇಖನವನ್ನು ‘ದಟ್ಸ್ಕನ್ನಡ.ಕಾಂ’ನಲ್ಲಿ ಓದಿ ಸಂತೋಷವಾಯಿತು. ನಾಗಪಂಚಮಿ ಹಬ್ಬ ಇಂದಿಗೂ ಪಟ್ಟಣದಂತೆ ಹಳ್ಳಿಗಳಲ್ಲಿ ಕೂಡ ವಿಶೇಷ ಮಹತ್ವ ಪಡೆದಿರುವ ಹಬ್ಬ. ಅಣ್ಣ ತಂಗಿಯನ್ನು ತವರು ಮನೆಗೆ ಕರೆಯಲು ಬರುತ್ತಾನೆ. ಈ
ನೀವು ಏನೇ ಅನ್ನಿ, ಇವೆಲ್ಲ ಅದೇ ಹಳೇ ಸಮಾಚಾರನಪ್ಪ. ಯಾಕೋ ಕರ್ನಾಟಕದಲ್ಲಿ ಹೋಸದುಂತನೇ ಏನೂ ಕಾಣ್ತಾ ಇಲ್ಲ. ಬೇಜಾರಾಗತ್ತೆ... ಈ ಮಧ್ಯೆ ನಿಮಗೇನಾದ್ರೂ ಹೊಸ ನ್ಯೂಸ್ ಕಾಣಿಸ್ತಾ?ಶಾಮ್shama@oneindia.inಕರ್ನಾಟಕದಲ್ಲಿ ಏನೇನಾಗತ್ತೆ, ನಿಮಗೇನಾದ್ರೂ ಗೊತ್ತಾಗತ್ತಾ? ನೆನ್ಸ್ಕೊಂಡ್ರೆ ನನಗೇ ಒಂಥರಾ ಆಗತ್ತೆ. ಅವೇ ಘಟನೆಗಳು..ಕೆದಕಿಕೆದಕಿ ನೋಡಿದ್ರೆ ಯಾಕೋ.. ಎಲ್ಲಾವ್ದೂ ಹಳೆಯದೇ ಅನ್ನಿಸೋದಕ್ಕೆ ಶುರುವಾಗತ್ತೆ. ನೋಡಿದ್ದನ್ನೇ ನೋಡುವುದು , ಆಡಿದ್ದನ್ನೇ ಆಡುವುದು, ತಿಂದಿದ್ದನ್ನೇ
ಮಂಗಳೂರು: ಉಳ್ಳಾಲ ವಿಧಾನಸಭೆ ಚುನಾವಣೆಯಲ್ಲಿ ಮೊದಲ ಮೂರು ತಾಸಿನ ಮತದಾನದ ನಂತರ ಶೇ 20 ರಷ್ಟು ಜನ ಮಾತ್ರ ಮತ ಚಲಾಯಿಸಿರುವುದಾಗಿ ವರದಿ ಬಂದಿದೆ.ಬೆಳಗ್ಗೆ 7 ಗಂಟೆಗೆ ಶುರುವಾದ ಮತದಾನ ಪ್ರಕ್ರಿಯೆ ನೀರಸವಾಗಿ ಸಾಗಿತ್ತಿದ್ದು, ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿದ್ದಾರೆ. ಮಧ್ಯಾಹ್ನದ ನಂತರ ಮತದಾನ ಮಾಡುವವರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ.ಉಳ್ಳಾಲ ವಿಧಾನಸಭೆ ಪ್ರತಿಷ್ಠೆಯ ಕಣವಾಗಿದ್ದು,
ಉಳ್ಳಾಲ: ಕಾಂಗ್ರೆಸ್ಸಿನ ಯು.ಟಿ. ಖಾದರ್ರವರ ಮೇಲೆ ಚುನಾವಣಾ ನೀತಿ ಉಲ್ಲಂಘನೆಯ ಆರೋಪ ಹೊರಿಸಲಾಗಿದೆ.ಉಳ್ಳಾಲ ಚುನಾವಣೆಯ ಮುಖ್ಯಾಂಶಗಳು:ಉಳ್ಳಾಲದ ಬಿಎಂ ಶಾಲೆಯ ಆವರಣದಲ್ಲಿ ಮೊಬೈಲ್ ಮಾಡಿದ ಖಾದರ್ರವರು, ತಮ್ಮ 10 ಜನ ಸಹಚರರೊಂಡಿಗೆ ನಿರ್ಬಂಧಿತ ಪ್ರದೇಶಕ್ಕೆ ಕಾಲಿರಿಸಲು ಯತ್ನಿಸಿದರು ಎನ್ನಲಾಗಿದೆ. ವಿಷಯ ತಿಳಿದ ಬಿಜೆಪಿ ಕಾರ್ಯಕರ್ತರು ಖಾದರ್ರವರ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಪೊಲೀಸರು ಸಾಕಷ್ಟು ಸಂಖ್ಯೆಯಲ್ಲಿದ್ದರೂ, ಅಲ್ಲಲ್ಲಿ ಅಹಿತಕರ ಘಟನೆಗಳು