ಬಾಲಿವುಡ್ ನಲ್ಲಿ ಅತ್ಯಧ್ಬುತ ಯಶಸ್ಸು ದಾಖಲಿಸಿದ ಚಿತ್ರ 'ದಿಲ್ ವಾಲೆ ದುಲ್ಹನಿಯಾ ಲೇ ಜಾಯೇಂಗೆ' (ಡಿಡಿಎಲ್ ಜೆ) ಕನ್ನಡಕ್ಕೆ ರೀಮೇಕ್ ಆಗುತ್ತಿದೆ. ಕನ್ನಡದಲ್ಲಿ ಈ ಚಿತ್ರಕ್ಕೆ 'ಮದುವೆ ಮನೆ'ಎಂದು ಹೆಸರಿಡಲಾಗಿದ್ದು ಗೋಲ್ಡನ್ ಸ್ಟಾರ್ ಗಣೇಶ್ ಮುಖ್ಯಪಾತ್ರದಲ್ಲಿ ಕಾಣಿಸಲಿದ್ದಾರೆ. 1995ರಲ್ಲಿ ತೆರೆಕಂಡ ಈ ಚಿತ್ರ ಮುಂಬೈನ ಮರಾಠಾ ಮಂದಿರ ಚಿತ್ರಮಂದಿರದಲ್ಲಿ 700 ವಾರಗಳ ಪ್ರದರ್ಶನ ಕಂಡಿದೆ. ಶಾರುಖ್ ಖಾನ್
ಗೋಲ್ಡನ್ ಸ್ಟಾರ್ ಗಣೇಶ್ ರೊಂದಿಗಿನ ಚಿತ್ರಕ್ಕೆ ಪ್ರಿಯಾಮಣಿ ರು.40 ಲಕ್ಷ ಸಂಭಾವನೆ ಪಡೆದಿದ್ದಾರೆ ಎಂಬ ಸುದ್ದಿಯನ್ನು ಆಕೆ ಅಲ್ಲಗಳೆದಿದ್ದಾರೆ. ಇನ್ನೂ ಹೆಸರಿಡದ ಗಣೇಶ್ ರೊಂದಿಗಿನ ಚಿತ್ರಕ್ಕೆ ತಾವು ಸಂಭಾವನೆ ಪಡೆದಿರುವುದು ನಿಜ. ಆದರೆ 40 ಲಕ್ಷ ರುಪಾಯಿ ಸಂಭಾವನೆ ಪಡೆದಿದ್ದೇನೆ ಎಂಬುದು ಕೇವಲ ವದಂತಿ ಎಂದು ಪ್ರಿಯಾಮಣಿ ಪ್ರತಿಕ್ರಿಯಿಸಿದ್ದಾರೆ.ಆಕೆಯ ವೈಯಕ್ತಿಕ ಖರ್ಚು ವೆಚ್ಚಗಳು, ಸಂಭಾವನೆ
ಗೋಲ್ಡನ್ ಸ್ಟಾರ್ ಗಣೇಶ್ ಗೆ ಪಂಚತಾರಾ ಹೋಟೆಲ್ ಗಿಂತ ಅನಾಥಾಶ್ರಮದ ಮಕ್ಕಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದು ಹೆಚ್ಚು ಖುಷಿ ಕೊಟ್ಟಿದೆಯಂತೆ. ಕನ್ನಡ ಚಿತ್ರರಂಗದ ಬಹುತೇಕ ತಾರೆಗಳು ಗಣೇಶ್ ಹುಟ್ಟುಹಬ್ಬಕ್ಕೆ(ಜುಲೈ 2)ವಿಡ್ಸರ್ ಮ್ಯಾನರ್ ಹೋಟೆಲ್ ಗೆ ಆಗಮಿಸಿದ್ದರು. ಇದಕ್ಕೂ ಮುನ್ನ ಗಣೇಶ್ ಅನಾಥಾಶ್ರಮದ ಮಕ್ಕಳೊಂದಿಗೆ ಕಳೆದದ್ದು ಗೊತ್ತೇ ಇದೆ. ಬೆಂಗಳೂರು ರಾಜರಾಜೇಶ್ವರಿ ನಗರದಲ್ಲಿರುವ ಶಿವಶಕ್ತಿ ಅನಾಥಾಶ್ರಮದ ಬೌದ್ಧಿಕ ವಿಕಲಚೇತನ ಮಕ್ಕಳೊಂದಿಗೆ
ಗೋಲ್ಡನ್ ಸ್ಟಾರ್ ಗಣೇಶ್ ತಮ್ಮ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿಕೊಂಡಿದ್ದಾರೆ. ಬೌದ್ಧಿಕ ವಿಕಲಚೇತನ ಮಗುವೊಂದರ ಜತೆ ಗಣೇಶ್ ಮೂರು ಗಂಟೆಗೂ ಅಧಿಕ ಕಾಲ ಕಳೆದರು. ಮುಂಗಾರು ಮಳೆ ಹಾಡುಗಳನ್ನು ಕೇಳಿಸಿ ಮಗುವಿನ ಮುಖದಲ್ಲಿ ನಗು ಮೂಡಿಸಿದರು. ಹಿಂತಿರುಗುವಾಗ ಆ ಮಗು ಗಣೇಶ್ ರ ಕೈಯನ್ನು ಗಟ್ಟಿಯಾಗಿ ಹಿಡಿದಾಗ ಗಣೇಶ್ ಕಣ್ಣಾಲಿಗಳು ತುಂಬಿ ಬಂದವು. 'ಆಹಾ ಎಂಥ ಕೈಗಡಿಯಾರ'ಎಂದು
ಗೋಲ್ಡನ್ ಸ್ಟಾರ್ ಗಣೇಶ್ ಗೆ ಇಂದು (ಜುಲೈ 2) ಹುಟ್ಟುಹಬ್ಬ ಸಂಭ್ರಮ. ಎರಡು ವಿಶೇಷ ಕಾರಣಗಳಿಂದ ಈ ಬಾರಿಯ ಹುಟ್ಟುಹಬ್ಬ್ಬದ ಸಂಭ್ರಮ ದುಪ್ಪಟ್ಟಾಗಿದೆ. ತಮ್ಮ ಮುದ್ದು ಮಗಳು ಚಾರಿತ್ರಿಯಾ ಹುಟ್ಟುಹಬ್ಬದ ಸಂಭ್ರಮ ಒಂದು ಕಡೆ. ತಮ್ಮದೇ ಸ್ವಂತ ನಿರ್ಮಾಣದ ಗೋಲ್ಡನ್ ಮೂವೀಸ್ ಆರಂಭವಾಗಿರುವುದು ಗಣೇಶ್ ಸಂತಸವನ್ನು ಹೆಚ್ಚಿಸಿವೆ.ಗೋಲ್ಡನ್ ಮೂವೀಸ್ ಲಾಂಛನದಲ್ಲಿ ಸೆಟ್ಟೇರುತ್ತಿರುವ ಮೊದಲ ಚಿತ್ರ 'ಮಳೆಯಲಿ ಜೊತೆಯಲಿ'.
ಕಾಂತಿ ಸಿನಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ 'ಉಲ್ಲಾಸ ಉತ್ಸಾಹ' ಚಿತ್ರಕ್ಕೆ ನಗರದ ಆಕಾಶ್ ಸ್ಟೂಡಿಯೋದಲ್ಲಿ ಮಾತುಗಳ ಜೋಡಣೆ ಪ್ರಕ್ರಿಯೆ ನಡೆಯುತ್ತಿದೆ ಎಂದು ನಿರ್ಮಾಪಕ ಬಿ.ಪಿ.ತ್ಯಾಗರಾಜ್ ತಿಳಿಸಿದ್ದಾರೆ.ಕರುನಾಡ ಪ್ರತಿಭೆಗಳಾದ ಯಶೋ ಸಾಗರ್ ಹಾಗೂ ಸ್ನೇಹ ಉಲ್ಲಾಳ್ ನಾಯಕ-ನಾಯಕಿಯರಾಗಿ ಅಭಿನಯಿಸಿದ ‘ಉಲ್ಲಾಸಂಗ ಉತ್ಸಾಹಂಗ‘ ತೆಲುಗಿನಲ್ಲಿ ಯಶಸ್ವಿಯಾದ ಚಿತ್ರ. ಇದೇ ಚಿತ್ರ ಕನ್ನಡದಲ್ಲಿ 'ಉಲ್ಲಾಸ ಉತ್ಸಾಹ' ಶೀರ್ಷಿಕೆಯಿಂದ ಹೊರ ಹೊಮ್ಮುತ್ತಿದ್ದು ಖ್ಯಾತ
ಮೋನಿಷಾ ಗೊತ್ತಿರಬೇಕಲ್ಲ. ಅಪ್ಪ ಅಮ್ಮನನ್ನು ಕಳೆದುಕೊಂಡ ನತದೃಷ್ಟ ಹೆಣ್ಣು ಮಗು. ಒಂದೇ ಒಂದು ಸಾರಿ, ಕಣ್ಮುಂದೇ ಬಾರೇ. ಕಣ್ಣ ತುಂಬ ನಿನ್ನನ್ನ ನಾ ತುಂಬಿ ಕೊಂಡಿರುವೆ. ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯ ಮುಂಗಾರುಮಳೆ ಚಿತ್ರದ ಜನಪ್ರಿಯ ಗೀತೆಯನ್ನು ಗುನುಗುತ್ತ ಅಪ್ಪ ಅಮ್ಮ ಕಳೆದುಕೊಂಡು ಮಾನಸಿಕ ತೊಳಲಾಟದಲ್ಲಿ ದಿನ ದೂಡಿದ ಮೋನಿಶಾ ಕೊನೆಗೂ ಜವರಾಯ ಬಳಿಗೆ ತೆರಳಿದ್ದಾಳೆ. ತೀವ್ರ
'ಬಿಂದಾಸ್' ಚಿತ್ರದ ನಿರ್ಮಾಪಕ ಎಂ.ಚಂದ್ರಶೇಖರ್ ಮತ್ತೊಂದು ಚಿತ್ರದ ಸಿದ್ಧತೆಯಲ್ಲಿದ್ದಾರೆ. ಬಿಂದಾಸ್ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ನಟಿಸಿದ್ದರು.ಆಗ ಸಿಕ್ಸರ್ ಮಿಸ್ಸಾಗಿತ್ತು. ಈ ಸಲ ಹೇಗಾದರೂ ಮಾಡಿ ಸಿಕ್ಸರ್ ಬಾರಿಸಲೇ ಬೇಕೆಂದು ಗೋಲ್ಡನ್ ಸ್ಟಾರ್ ಗಣೇಶ್ ರನ್ನು ಮೈದಾನಕ್ಕೆ ಇಳಿಸುತ್ತಿದ್ದಾರೆ. 'ಸಿಕ್ಸರ್', 'ಮೊಗ್ಗ್ಗಿನ ಮನಸು' ನಂತಹ ಯಶಸ್ವಿ ಚಿತ್ರಗಳನ್ನು ಕೊಟ್ಟ ಶಶಾಂಕ್ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಪ್ರಸ್ತುತ 'ಉಲ್ಲಾಸ
ಕೆಲಸದ ವಿಷಯದಲ್ಲಿ ದಯಾಳ್ ರಾಕ್ಷಸ,ಗಣೇಶ್ತಂತ್ರಜ್ಞರನ್ನು ಗೌರವಿಸುವ ವಿಷಯದಲ್ಲಿ ದಯಾಳ್ ಮಾದರಿ,ರಾಕ್ಲೈನ್ ವೆಂಕಟೇಶ್ ದಯಾಳ್ ಖುಷಿಯಾಗಿದ್ದರು. ಅವರ ಮಹತ್ವಾಕಾಂಕ್ಷೆಯ ‘ಸರ್ಕಸ್’ ಚಿತ್ರ ತೆರೆಗೆ ಸಿದ್ಧವಾಗಿರುವ ಖುಷಿಯಿದು. ಮನಸ್ಸಿನಲ್ಲಿ ಅಂದುಕೊಂಡದ್ದು ಯಥಾವತ್ತಾಗಿ ಸಿನಿಮಾದಲ್ಲಿ ಮೂಡಿರುವ ಸಂಭ್ರಮವದು. ಇದಿನ್ನೂ ಸಂಭ್ರಮದ ಆರಂಭ. ಸರ್ಕಸ್ ತೆರೆಕಾಣುವುದು ಸಂಕ್ರಾಂತಿಗೆ. ಆ ಸುಗ್ಗಿ ಸರ್ಕಸ್ಗೆ ಮುನ್ನುಡಿಯಾಗಿ ಧ್ವನಿಸುರುಳಿ ಹೊರಬಂದಿದೆ- ದಯಾಳ್ ಖುಷಿಯ ಆಲಾಪಗಳಂತೆ!ರಾಜಿಯ ಮಾತೇ
ಗೋಲ್ಡನ್ ಸ್ಟಾರ್ ಗಣೇಶ್ ವರ್ಷದ ಆರಂಭದಲ್ಲೇ ಉತ್ಸಾಹಿತರಾಗಿದ್ದಾರೆ. ಸರ್ಕಸ್ ಚಿತ್ರದ ಹಾಡುಗಳು ಜನರ ಬಾಯಲ್ಲಿ ನಲಿದಾಡುತ್ತಿವೆ. ಇದರ ಜೊತೆಗೆ ಹೊಸ ಚಿತ್ರಗಳು ಸೆಟ್ಟೇರುತ್ತಿದೆ.ಈಗಾಗಲೇ ದಟ್ಸ್ ಕನ್ನಡದಲ್ಲಿ ಪ್ರಕಟವಾದಂತೆ, ಉಲ್ಲಾಸಂಗಾ ಉತ್ಸಾಹಂಗಾ ಚಿತ್ರದ ಕನ್ನಡ ರಿಮೇಕ್ ಉಲ್ಲಾಸ ಉತ್ಸಾಹ ದ ಚಿತ್ರೀಕರಣ ಭರದಿಂದ ಸಾಗಿದೆ. ಈಗಾಗಲೇ ಎರಡು ಶೆಡ್ಯೂಲ್ ಚಿತ್ರೀಕರಣ ಪೂರ್ಣಗೊಂಡಿದೆ. ಕಳೆದ ವರ್ಷದ ಕೊನೇ