ಮೈಸೂರು, ಸೆ. 16 : ಭಾರತದ ಪ್ರತಿಷ್ಠಿತ ಸಾಫ್ಟ್ ವೇರ್ ಕಂಪನಿ ಇನ್ಫೋಸಿಸ್ ನಲ್ಲಿ ಕೆಲಸ ಖಾಲಿ ಇಲ್ಲ. ಈಗಾಗಲೇ 1 ಲಕ್ಷಕ್ಕಿಂತ ಅಧಿಕ ಸಂಖ್ಯೆಯ ತಂತ್ರಜ್ಞರು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಉದ್ಯೋಗಿಗಳ ನೇಮಕಾತಿ ಚಿಂತನೆ ಇಲ್ಲ ಎಂದು ಕಂಪನಿಯ ಚೀಫ್ ಆಪರೇಟಿಂಗ್ ಆಫೀಸರ್ ಎಸ್ ಡಿ ಶಿಭುಲಾಲ್ ತಿಳಿಸಿದ್ದಾರೆ. ಮಾಧ್ಯಮ
ನವದೆಹಲಿ, ಆ. 3 : ಸರಕಾರದ ಕಠಿಣ ಕ್ರಮದ ಬೆದರಿಕೆ ಹಿನ್ನೆಲೆಯಲ್ಲಿ ಖಾಸಗಿ ವಿಮಾನ ಸಂಸ್ಥೆಗಳು ಆಗಸ್ಟ್ 18 ರಂದು ನಡೆಸಲು ಉದ್ದೇಶಿಸಿದ್ದ ಮುಷ್ಕರವನ್ನು ಭಾನುವಾರ ರಾತ್ರಿ ಹಿಂತೆಗೆದುಕೊಂಡಿವೆ. ಪ್ರತಿದಿನ ಒಂದು ಲಕ್ಷ ಪ್ರಯಾಣಿಕರನ್ನು ಸಾಗಿಸುವ ಖಾಸಗಿ ವಿಮಾನಯಾವ ಸಂಸ್ಥೆಗಳು ಈ ನಿರ್ಧಾರಕ್ಕೆ ಬಂದಿವೆ. ಎರಡು ವಿಮಾನಯಾನ ಸಂಸ್ಥೆಗಳು ಪ್ರತಿಭಟನೆಯಿಂದ ಹಿಂದೆ
ಹಲವು ತಿಂಗಳುಗಳಿಂದ ಪ್ರಪಂಚದ ಎಲ್ಲೆಡೆ ಕೇಳಿಬರುತ್ತಿರುವ ಪದ ಎಂದರೆ, "ರಿಸೆಶನ್". ಭಾರತದಲ್ಲಿ ಕೂಡ, ಆರ್ಥಿಕ ತಜ್ಞರಿಂದ ಹಿಡಿದು ರಿಯಲ್ ಎಸ್ಟೇಟ್ ದಳ್ಳಾಳಿಗಳು, ಸ್ಟಾಕ್ ಬ್ರೋಕರ್ ಗಳು, ಹೋಟೆಲ್ ಮತ್ತು ಬಾರ್ ಗಳ ಒಡೆಯರು, ಸೂಪರ್ ಮಾರ್ಕೆಟ್ಗಳು, ತರಕಾರಿ ಮಾರಾಟಗಾರರ ವರೆಗೆ ಎಲ್ಲರಿಗೆ ಕಹಿ ಉಣಿಸಿದ ಶಬ್ದವಿದು.*ಶೆಲ್ವನಾರಾಯಣ ಎ.ಆರ್, ರೋಟರ್ಡ್ಯಾಂ, ನೆದರ್ಲ್ಯಾಂಡ್ಸ್.ಎಲ್ಲರ, ವಿಶೇಷವಾಗಿ ಟೆಕ್ಕಿಗಳ ನಿದ್ದೆ ಕೆಡಿಸಿ ರುದ್ರ
ನವದೆಹಲಿ, ಜೂ. 9 : ಭಯೋತ್ಪಾದನೆಗೆ ಸಂಬಂಧಿಸಿದಂತೆ ಕಠಿಣ ನಿಲುವನ್ನು ಪಾಕಿಸ್ತಾನಕ್ಕೆ ರವಾನಿಸಿರುವ ಪ್ರಧಾನಮಂತ್ರಿ ಮನಮೋಹನ್ ಸಿಂಗ್, ಭಾರತದ ನೆಲೆದಲ್ಲಿ ಸಂಘಟಿತ ಭಯೋತ್ಪಾದನೆ ಕೃತ್ಯ ಎಸಗಿ ಪಾಕಿಸ್ತಾನದಲ್ಲಿ ನೆಲೆಸಿರುವ ಭಯೋತ್ಪಾದಕರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಅವರು ತಾಕೀತು ಮಾಡಿದ್ದಾರೆ. ಭಯೋತ್ಪಾದನೆ ವಿರುದ್ಧ ಭಾರತ ಇನ್ನಷ್ಟು ಕ್ರಮಗಳನ್ನು ಕೈಗೊಳ್ಳಲಿದ್ದು, ದೇಶದ್ರೋಹಿಗಳ ವಿರುದ್ಧ ಹೋರಾಟ ನಿರಂತರ ಎಂದು ಸಿಂಗ್ ಸ್ಪಷ್ಟಪಡಿಸಿದರು. ಲೋಕಸಭೆಯಲ್ಲಿಂದು
ಹೌಸ್ಟನ್, ಮೇ. 21 : ಆರ್ಥಿಕ ಹಿಂಜರಿತದ ನಡುವೆಯೂ ಮುಂದಿನ ಒಂದೂವರೆ ವರ್ಷದೊಳಗೆ 1000 ಹೊಸ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲು ಇನ್ಫೋಸಿಸ್ ಕಂಪನಿ ಮುಂದಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕ್ರಿಸ್ ಗೋಪಾಲಕೃಷ್ಣ, ಅಮೆರಿಕದಲ್ಲಿರುವ ಕಂಪನಿಯ ಶಾಖೆಗೆ 1000 ಉದ್ಯೋಗಿಗಳ ಅವಶ್ಯಕತೆ ಇದೆ. ಆರ್ಥಿಕ ಹಿಂಜರಿತ ಇದ್ದರೂ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಬೇಕಾಗಿದೆ
ಬೆಂಗಳೂರು, ಮೇ. 7 : ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಅವರ ಹೇಳಿಕೆ ಹಿನ್ನೆಲೆಯಲ್ಲಿ ಸಾಫ್ಟವೇರ್ ಉದ್ಯಮಿಗಳ ಆತಂಕ ದೂರ ಮಾಡಲು ರಾಜ್ಯ ಸರಕಾರ ಶೀಘ್ರದಲ್ಲೇ ಉದ್ಯಮದ ಪ್ರಮುಖರೊಂದಿಗೆ ಸಭೆ ನಡೆಯಲಾಗುವುದು ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದರು. ಹೊರಗುತ್ತಿಗೆ ಸಂಬಂಧಿದಂತೆ ಅಮೆರಿಕ ಅಧ್ಯಕ್ಷರ ಮಾತಿಗೆ ಐಟಿ ಉದ್ಯಮ ಭಯಪಡುವ ಅಗತ್ಯವಿಲ್ಲ. ಉದ್ಯಮದ ಬೆನ್ನಿಗೆ ಸರಕಾರ
ಬೆಂಗಳೂರು, ಏ.29: ಜಾಗತಿಕ ಆರ್ಥಿಕ ಬಿಕ್ಕಟ್ಟಿನ ನಡುವೆಯೂ ಕರ್ನಾಟಕ ಸರ್ಕಾರ ತನ್ನ ಸರ್ಕಾರಿ ನೌಕರರಿಗೆ ಸಂತಸದ ಸುದ್ದಿಯನ್ನು ನೀಡುತ್ತಿದೆ. ಇತ್ತೀಚೆಗಷ್ಟೇ ಸಂಬಳ ಹೆಚ್ಚಳ ಮಾಡಿದ್ದಲ್ಲದೇ, ಈಗ ಗೃಹಭತ್ಯೆ ಕೂಡ ಹೆಚ್ಚಿಸಿದೆ.ಪರಿಷ್ಕೄತ ದರಗಳು ಏ.1ರಿಂದ ಅನ್ವಯವಾಗಲಿದೆ. ಮೇ ತಿಂಗಳ ಸಂಬಳದೊಂದಿಗೆ ಹೆಚ್ಚಿನ ಭತ್ಯೆ ಲಭಿಸಲಿದೆ. 'ಏ 'ಶ್ರೇಣಿಯ ನಗರವಾಸಿ ನೌಕರರಿಗೆ ಶೇ. 33 ರಷ್ಟು, 'ಬಿ 1'
ಸ್ಯಾನ್ ಫ್ರಾನ್ಸಿಕೋ, ಏ. 24 : 23 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಸಾಫ್ಟ್ ವೇರ್ ಜಗತ್ತಿನ ದೈತ್ಯ ಕಂಪನಿ ಮೈಕ್ರೋ ಸಾಫ್ಟ್ ತನ್ನ ತ್ರೈಮಾಸಿಕ ಲಾಭಾಂಶದಲ್ಲಿ ಗಣನೀಯ ಹಿನ್ನೆಡೆ ಕಂಡಿದೆ. 1986ರಿಂದ ಈ ವರೆಗೂ ಮೈಕ್ರೋ ಸಾಫ್ಟ್ ಇಂಟರ್ ನೆಟ್ ಕಂಪನಿ ಎಂದಿಗೂ ಹಿಂತಿರುಗಿ ನೋಡಿರಲಿಲ್ಲ. ಆದರೆ, ಈ ಸಲ ಆರ್ಥಿಕ ಹಿಂಜರಿತದ
ಬೆಂಗಳೂರು, ಮಾ. 28: ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತ ಬುದ್ಧಿಜೀವಿಗಳು, ಶಿಕ್ಷಣತಜ್ಞರು, ಅನಿವಾಸಿ ಕನ್ನಡಿಗರು ಅಖಾಡಕ್ಕೆ ಇಳಿಯುತ್ತಿರುವುದು ಸಾಮಾನ್ಯವಾಗಿದೆ. ಈ ಹಿನ್ನೆಲೆಯಲ್ಲಿ ಇನ್ಫೋಸಿಸ್ ಟೆಕ್ನಾಲಜೀಸ್ ನ ಸ್ಥಾಪಕ ಎನ್ ಆರ್ ನಾರಾಯಣಮೂರ್ತಿ ಅವರನ್ನು 'ನೀವು ಈ ಬಾರಿ ಸ್ಪರ್ಧಿಸುತ್ತೀರಾ?' ಎಂದು ಕೇಳಿದಾಗ, "ನನಗೀಗ 62 ವರ್ಷ, ಚುನಾವಣೆಯಲ್ಲಿ ಸ್ಪರ್ಧಿಸುವ ವಯೋಮಿತಿ ಮೀರಿದ್ದೀನಿ. ನನಗೆ ಸ್ಪರ್ಧಿಸುವ ಮನಸ್ಸಿಲ್ಲ. ಆದರೆ
ನ್ಯೂಯಾರ್ಕ್, ಮಾ. 26 : ಆರ್ಥಿಕ ಹಿಂಜರಿತದ ಪರಿಣಾಮ ಪ್ರತಿಷ್ಠಿತ ಸಾಫ್ಟವೇರ್ ಕಂಪನಿ ಐಬಿಎಂ ಕಂಪನಿಯ ಅಮೆರಿಕದಲ್ಲಿ ಕೆಲಸ ನಿರ್ವಹಿಸುತ್ತಿರುವ ಸುಮಾರು 5,000 ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ನೀಡಲು ನಿರ್ಧರಿಸಿದೆ. ಯೋಜನೆಗಳ ಕೊರತೆಯ ಹಿನ್ನೆಲೆಯಲ್ಲಿ ಕಾಸ್ಟ್ ಕಟಿಂಗ್ ಗಮನದಲ್ಲಿಸಿರಿಕೊಂಡು ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಕಂಪನಿ ಮೂಲಗಳು ತಿಳಿಸಿವೆ. ಐಬಿಎಂ ನ ಗ್ಲೋಬಲ್ ಸರ್ನೀಸಸ್, ಔಟ್ ಸೋರ್ಸಿಂಗ್