*ದಟ್ಸ್ಕನ್ನಡ ಬ್ಯೂರೊನಿರ್ಮಾಪಕ ಶಿಲ್ಪ ಶ್ರೀನಿವಾಸ್ ಪ್ರವರ್ಧಮಾನಕ್ಕೆ ಬಂದದ್ದು ‘ಪರ್ವ’ ಸಿನಿಮಾ ಟೈಮಿನ ಕಿರಿಕ್ಕಿನಲ್ಲಿ ಪ್ರೇಮಾ ಮನೆಯ ಮುಂದೆ ಹೂಕುಂಡಗಳನ್ನು ಆಕಾಶದೆತ್ತರಕ್ಕೆ ಎಸೆದಾಗಲೇ. ಅದು ಯಾರು ಹೇಳಿದರೋ, ಹೀರೋ ಅಂದ್ರೆ ನೀನೇ ಗುರು ಅಂತ, ಶ್ರೀನಿ ಹೀರೋ ಆಗಲು ಹೊಂಟೇ ಬಿಟ್ಟರು.ಸಾಕಷ್ಟು ಪೂರ್ವ ಸಿದ್ಧತೆಗಳ ನಂತರ ಶ್ರೀನಿ ನಾಯಕತ್ವದ ಸಿನಿಮಾ ಸೆಟ್ಟೇರಿತು. ಹೆಸರು ಸಿಟಿ ಮಾರ್ಕೆಟ್. ನೋಡಿದವರೆಲ್ಲಾ ದಂಗು.
ಮಾಂಸಹಾರಿಗಳಿಗೆ ಬಸವ ಧರ್ಮದ ಬಾಗಿಲು ತೆರೆದ ಶರಣ ಸಮ್ಮೇಳನಸಮಾನತೆಯತ್ತ ಬಸವ ಸಮ್ಮೇಳನದ ಮಹತ್ವದ ಹೆಜ್ಜೆ , ಪಾದಪೂಜೆಗೆ ಚಿತ್ರದುರ್ಗ ಶ್ರೀಗಳ ನಕಾರಕೂಡಲ ಸಂಗಮ : ಮಾಂಸಹಾರಿಗಳು ಬಸವ ಧರ್ಮ ಸ್ವೀಕರಿಸಲು ಯಾವುದೇ ಅಡೆತಡೆಗಳಿಲ್ಲ. ಬಸವ ಧರ್ಮ ಸ್ವೀಕರಿಸಿದ ಬಳಿಕ ಮಾಂಸಾಹಾರ ತ್ಯಜಿಸಬೇಕಾದ ಅಗತ್ಯವೂ ಇಲ್ಲ ಎನ್ನುವ ಮಹತ್ವದ ಗೊತ್ತುವಳಿಯನ್ನು ಮೇ 2ರ ಭಾನುವಾರ ಮುಕ್ತಾಯವಾದ ಪ್ರಪ್ರಥಮ ್ಫರಾಷ್ಟ್ರೀಯ