clear
clear
Search results for "Dubai" in Oneindia Kannada
ಅಜಗಜಾಂತರ, ತರ್ಲೆ ನನ್ಮಗ ಸೇರಿದಂತೆ 87ಕ್ಕೂ ಹೆಚ್ಚು ಚಿತ್ರಗಳಲ್ಲಿ ತನ್ನ ಗ್ಲಾಮರ್ ನಟನೆಯಿಂದ ಚಿತ್ರರಸಿಕರ ಮನತಣಿಸಿದ್ದ ನಟಿ ಅಂಜಲಿ ಅವರ ಸೋದರ ನಾಗರಾಜ್ ಇತ್ತೀಚೆಗೆ ದುರಂತ ಸಾವಿಗೀಡಾಗಿದ್ದಾರೆ.ಮದುವೆ ಆದ ನಂತರ ಚಿತ್ರರಂಗಕ್ಕೆ ಗುಡ್ ಬೈ ಹೇಳಿ ಕರ್ನಾಟಕ ಮೂಲದ ಉದ್ಯಮಿ ಸುಧಾಕರ್ ಅವರನ್ನು ವರಿಸಿ ದುಬೈನಲ್ಲಿ ನೆಮ್ಮದಿಯ ನೆಲೆ ಕಂಡುಕೊಂಡಿದ್ದರು. ಕಳೆದ ವರ್ಷ ಅವರ ಸೋದರ ನಾಗರಾಜ್

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ಮಳೆಯಲಿ ಜೊತೆಯಲಿ' ಚಿತ್ರ ಪ್ರಪಂಚ ಪರ್ಯಟನೆಗೆ ಹೊರಡಲು ಅಣಿಯಾಗಿದೆ. ಜನವರಿ 16ರಂದು 'ಮಳೆಯಲಿ ಜೊತೆಯಲಿ' ಚಿತ್ರ ವಿದೇಶಗಳಲ್ಲಿ ತೆರೆಕಾಣಲಿದೆ. ಮೊದಲು ಯುಎಸ್ ಎಯಲ್ಲಿ ತೆರೆಕಾಣಲಿರುವ ಈ ಚಿತ್ರ ನಂತರ ಉಳಿದ ದೇಶಗಳ ಕಡೆಗೆ ಪ್ರಯಾಣ ಬೆಳೆಸಲಿದೆ.ಆಸ್ಟ್ರೇಲಿಯಾ, ಸಿಂಗಪುರ, ನ್ಯೂಜಿಲ್ಯಾಂಡ್, ಜರ್ಮನಿ, ಯುಕೆ, ಹಾಂಗ್ ಕಾಂಗ್, ದುಬೈ, ಹಾಲೆಂಡ್ ದೇಶಗಳಲ್ಲಿ ಬಿಡುಗಡೆಯಾಗಲಿದೆ ಎನ್ನುತ್ತಾರೆ

ಘಟನೆಯೊಂದು ಘಟಿಸಿಹೋಯ್ತುಮನುಷ್ಯತ್ವ ಮರೆತವರ ಮೇಲೆ ಮುನಿಸಿಕೊಂಡ ಸೃಷ್ಟಿಕರ್ತಭೂಲೋಕದ ಅಧಿಕಾರವ ಪಶುಗಳಿಗೊಪ್ಪಿಸಿದಮತ್ತು ಬೆತ್ಲೇಹೇಮಿನ ಹಟ್ಟಿಯ ದಿನಗಳಿಂದತನಗಾಪ್ತರೆನಿಸಿದ್ದ ಗೋವುಗಳೇ ಶ್ರೇಷ್ಠರೆಂದಆದರೂ ಅವು ತ್ಯಜಿಸದಾದವು ತಮ್ಮ ಪಶುತ್ವವ ಪಶುಗಳು ಮನುಷ್ಯರೊಡನೆ ಸೇಡು ತೀರಿಸುವುದಾದಲ್ಲಿನೈಲಾನ್ ಮೂಗುದಾರ ಬಿಗಿದು ಕಟ್ಟಿ ಹಾಕಬಹುದಿತ್ತುಕೆಲವರ ಮರಗಳಿಗೆ, ಕೆಲವರ ಗೂಟಕ್ಕೆಕೆಲವರ ದೊಡ್ಡಿಯಲಿ, ಕೆಲವರನು ತೋಟದಲಿಆದರೆ ಹಾಗೆ ಮಾಡದಾದವು ತಮ್ಮ ಪಶುತ್ವಕ್ಕಾಗಿ ಮನುಷ್ಯ ಹೆಗಲಿಗೆ ನೇಗಿಲೇರಿಸಬಹುದಿತ್ತುಹೊಲವನು ಉಳಲು, ಮೋಜು-ಕಂಬಳಕ್ಕಾಗಿಮುಗ್ದ ಕಂದಮ್ಮಗಳ

ಬೆಂಗಳೂರು, ಜ. 7 : ಅಬುದಾಬಿಯಲ್ಲಿ ನೆಲೆಸಿರುವ ಮಂಗಳೂರು ಮೂಲದ ಕನ್ನಡಿಗ ಡಾ ಬಿ. ಆರ್ ಶೆಟ್ಟಿ ದುಬೈನಲ್ಲಿ ತಲೆಎತ್ತಿರುವ ವಿಶ್ವದ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫಾದ 100ನೇ ಮಹಡಿಯ ಮಾಲೀಕರಾಗಿದ್ದಾರೆ. ಜೊತೆಗೆ 141 ನೇ ಮಹಡಿಯಯಲ್ಲಿ ಸ್ವಂತ ಕಚೇರಿ ತೆರೆದಿದ್ದಾರೆ. ಇದು ಕೇವಲ ಕನ್ನಡಿಗನೊಬ್ಬನ ಸಾಧನೆಯಲ್ಲ. ಕರ್ನಾಟಕ ಹೆಮ್ಮೆ ಪಡುವಂತ ಸಾಧನೆಯೂ ಹೌದು. ಅಬುದಾಬಿಯಲ್ಲಿ

ದುಬೈ, ಡಿ. 17: ಆರ್ಥಿಕ ಮುಗ್ಗಟ್ಟನ್ನು ಎದುರಿಸಲಾಗದೆ ತತ್ತರಿಸಿದ ಭಾರತೀಯ ಮೂಲದ ಒಂದು ಅನಿವಾಸಿ ಕುಟುಂಬ ಗುರುವಾರ ದುಬೈನಲ್ಲಿ ಆತ್ಮಹತ್ಯೆಗೆ ಶರಣಾಗಿದೆ.ಕುಟುಂಬದ ಮೂರು ಸದಸ್ಯರು ಸಾವಿಗೆ ಶರಣಾದರೆ ಪತಿ ಸಾವಿನಂಚಿನಿಂದ ಪಾರಾಗಿದ್ದಾನೆ. ನೇಣು ಬಿಗಿದುಕೊಂಡು ಸಾವಿಗೆ ಯತ್ನಿಸಿದ್ದ ಆತ ಬದುಕಿ ಉಳಿದಿದ್ದು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಆತನ ವೃತ್ತಿ ಬಿಸಿನೆಸ್.ಆದರೆ ಆತನ 38 ವಯೋಮಾನದ ಪತ್ನಿ, ಮೊದಲ

ದುಬೈ ನಲ್ಲಿ ನಡೆದ ಉತ್ತರ ಕರ್ನಾಟಕ ನೆರೆಹಾವಳಿ ನಿಧಿ ಸಂಗ್ರಹ ಉದ್ದೇಶದ ಹಾಸ್ಯೋತ್ಸವಕ್ಕೆ ನಗರದ ಬಸವ ಸಮಿತಿ ಸಂಘಟನೆಯಿಂದ ಸುಮಾರು ಆರೂ ಲಕ್ಷ ರೂಪಾಯಿ ಸಂಗ್ರಹವಾಗಿದ್ದು `ದ ಮೈಸೂರು ಸಿಟಿಜನ್ ಫೋರಂ' ಸಂಸ್ಥೆಗೆ ನೀಡಲಾಗುವುದು ಎಂದು ಮಲ್ಲಿಕಾರ್ಜುನ ಮುಳ್ಳೂರು ಹಾಗೂ ಮುರುಗೇಶ್ ಗಾಜರೆ ತಿಳಿಸಿದ್ದಾರೆ. ಸದಸ್ಯರ ನೋಂದಣಿಗೆ ಶ್ರಮಿಸಿದ ಶಿವಾಜಿ ಜೆ.ಮ್, ಶ್ರೀಮತಿ ಹಾಗೂ

ಉತ್ತರಕರ್ನಾಟಕದ ನೆರೆ ಸಂತ್ರಸ್ಥರ ಪರಿಹಾರ ನಿಧಿಗಾಗಿ 'ನಾವು ನಮ್ಮ ಕನ್ನಡ' ದುಬೈ ಯು.ಎ.ಇ. ಇದೇ ಡಿಸೆಂಬರ್ 4 ಶುಕ್ರವಾರ ದುಬೈ ನ ಜೆ.ಎಸ್.ಎಸ್ ಇಂಟರ್ ನ್ಯಾಶನಲ್ ಸ್ಕೂಲ್ ನಲ್ಲಿ ಪ್ರಪ್ರಥಮಬಾರಿ ಆಧುನಿಕ "ಬೀಚಿ" ಪ್ರಾಣೇಶ್ ಹಾಗೂ ರವಿ ಭಜಂತ್ರಿ ಅವರ ಹಾಸ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿತ್ತು.ಕೇವಲ ಒಂದು ವರ್ಷದಲ್ಲಿ ಸುಮಾರು 11 ದೇಶಗಳಲ್ಲಿ ಸುತ್ತಾಡಿ ತಮ್ಮಹಾಸ್ಯಲಹರಿಯನ್ನು ಹರಿಸಿರುವ

ದುಬೈ, ಡಿ. 3 : ಉತ್ತರ ಕರ್ನಾಟಕದಲ್ಲಿ ಅತಿವೃಷ್ಟಿಯಿಂದಾದ ಅಪಾರ ಹಾನಿ ಮತ್ತು ಜನರ ಸಂಕಷ್ಟಗಳಿಗೆ ಕರ್ನಾಟಕದ ಜನತೆ ಮಾತ್ರವಲ್ಲ ಹೊರದೇಶದಲ್ಲಿರುವ ಕನ್ನಡಿಗರು ಕೂಡ ಸ್ಪಂದಿಸುತ್ತಿದ್ದಾರೆ. ಉತ್ತರ ಕರ್ನಾಟಕದ ಜನತೆ ಹಿಂದಿನಂತೆ ಸಾಮಾನ್ಯ ಜೀವನ ಸಾಗಿಸಲು ಎಷ್ಟು ಹಣದ ಹರಿವು ಬಂದರೂ ಕಡಿಮೆಯೆ. ಸರಕಾರಗಳು ಮತ್ತು ಜನರು ಸಂಗ್ರಹಿಸಿ ನೀಡಿದ ಹಣ ಊಟಕ್ಕೆ ಸಾಲಿದರೆ ಬಟ್ಟೆಗೆ ನಿಲುಕುತ್ತಿಲ್ಲ.

ಮೀರತ್, ನ. 30 : ಜಾಗತಿಕ ಆರ್ಥಿಕ ಕುಸಿತದಿಂದ ಚೇತರಿಸಿಕೊಳ್ಳುತ್ತಿರುವ ಬೆನ್ನಲ್ಲೇ ದುಬೈ ಸೇರಿದಂತೆ ಮಧ್ಯ ಪ್ರಾಚ್ಯ ದೇಶಗಳಲ್ಲಿ ಉಂಟಾಗಿರುವ ಆರ್ಥಿಕ ಕುಸಿತ ಹಣಕಾಸು ವಲಯದ ಮೇಲೆ ಭಾರಿ ಪರಿಣಾಮ ಬೀರುವ ಸಾಧ್ಯತೆ ಇದೆ. ತೈಲೋದ್ಯಮಿಗಳ ಸ್ವರ್ಗ ಹಾಗೂ ಶ್ರೀಮಂತರ ತವರೂರು ಎಂದು ಕರೆಯಲಾಗುತ್ತಿದ್ದ ದುಬೈ ಆರ್ಥಿಕ ಕುಸಿತದಿಂದ ಕಂಗೆಟ್ಟು ಹೋಗಿದೆ. ದುಬೈನಲ್ಲಿ ಕೆಲಸ ಮಾಡುತ್ತಿದ್ದ ಲಕ್ಷಾಂತರ

ಮುಂಬೈ ನ 28 : ದುಬೈನ ಸರಕಾರದ ವ್ಯವಹಾರ ಮತ್ತು ಇತರ ಯೋಜನೆಗಳ ನಿರ್ವಹಣೆ ಹಾಗು ಉಸ್ತುವಾರಿ ನೋಡಿಕೊಳ್ಳುತ್ತಿರುವ ಸರಕಾರದ ಅಧೀನದ 'ದುಬೈ ವರ್ಲ್ಡ್' ಮತ್ತು ರಿಯಲ್ ಎಸ್ಟೇಟ್ ಕಂಪನಿ 'ನಖಿಲ್'; ಬೃಹತ್ ಮೊತ್ತದ ಸಾಲಗಾರ ಕಂಪೆನಿಗಳಾಗಿ ಮಾರ್ಪಟ್ಟಿದೆ. ಈ ಹಿನ್ನಲೆಯಲ್ಲಿ ತೈಲ ಸಂಪದ್ಭರಿತ ದುಬೈ ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದ್ದು ಅಂದಾಜು ಸುಮಾರು

  ಸುದ್ದಿ-ರಂಜನೆ
Live Chat with a Doctor
ದಟ್ಸ್ ಕನ್ನಡ ಡಾಕ್ಟರೊಂದಿಗೆ ಚಾಟ್
  ವಿಡಿಯೋ
  ನುಡಿಚಿತ್ರಗಳು