ವರ್ಷದ ಹಿಂದಿನ ಮಾತು. ನಟ ಕಿಶೋರ್ ಬೆಂಗಳೂರು ವಿಮಾನ ನಿಲ್ದಾಣದಿಂದ ತಮ್ಮ ಬುಲೆಟ್ನಲ್ಲಿ ಸೀದಾ ಕಂಠೀರವ ಸ್ಟುಡಿಯೋಗೆ ಬಂದರು. ಅವರಿಗೆ ಸಂಬಂಧಿಸಿಲ್ಲದ ಬೇರೆ ಯಾವುದೋ ಸಿನಿಮಾ ಮುಹೂರ್ತ. ಚೆನ್ನೈನಿಂದ ನೇರವಾಗಿ ಮನೆಗೂ ಹೋಗದೆ ಅವರು ಹಾಗೆ ಬರಲು ಕಾರಣವಿತ್ತು. `ಕಬಡ್ಡಿ' ಸಿನಿಮಾ ಕಥೆಯನ್ನೇ ತಮಿಳಿನವರಿಗೆ ಹೇಳಿ, ಅದರಲ್ಲಿ ನಟಿಸುವ ಅವಕಾಶವನ್ನು ಕಿಶೋರ್ ಗಿಟ್ಟಿಸಿದ್ದಾರೆ ಅಂತ ನಿರ್ದೇಶಕ ನರೇಂದ್ರ
ಮಾನಸಿಕ ಅಸ್ವಸ್ಥನೊಬ್ಬನ ಪ್ರಣಯ ಪ್ರಸಂಗದ ಕಥೆ ಪ್ರೇಕ್ಷಕರ ಮೇಲೆ ಮಾಡಿರುವ ಪರಿಣಾಮ ಏನೇ ಇರಲಿ, ಮೂವರು ಅಪ್ಪಟ ಕನ್ನಡದ ಪ್ರತಿಭೆಗಳಾದ ರಘು ದೀಕ್ಷಿತ್, ಧನುಷ್ ಮತ್ತು ಅನಿತಾರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ ದೇವದತ್ ಮತ್ತು ನಿರ್ಮಾಪಕ ಗುರುದತ್ತ ಅವರಿಗೆ ಅಭಿನಂದನೆ ಸಲ್ಲಿಸಲೇಬೇಕು. * ಪ್ರಸಾದ ನಾಯಿಕ 'ಸೈಕೊ' ಬಿಡುಗಡೆಯಾಗುವವರೆಗೆ ಚಿತ್ರದ ನಾಯಕ ಮತ್ತು ನಾಯಕಿಯ ಹೆಸರುಗಳನ್ನು
ಕೇವಲ ಒಂದೇ ಒಂದು ಹಾಡಿಗೆ ಬರೀ ಪ್ರಚಾರದಿಂದಲೇ ಆಕಾಶದೆತ್ತರಕ್ಕೆ ಏರಿಸಿದ ಚಿತ್ರವನ್ನು ಕೆಳಕ್ಕೆ ಬೀಳಿಸದಂತೆ ಹಿಡಿದೆತ್ತುವ ತಾಕತ್ತಿದ್ದರೆ ಮತ್ತು ಅಂಥ ಚಿತ್ರವನ್ನು ಪ್ರೇಕ್ಷಕರು ಪ್ರೋತ್ಸಾಹಿಸಿದರೆ ಅದಕ್ಕಿಂತ ದೊಡ್ಡ ಪವಾಡ ಮತ್ತೊಂದು ಇರಲಾರದು. ಅಂಥದೊಂದು ಪವಾಡದ ನಿರೀಕ್ಷೆಯಿಂದ 'ಸೈಕೊ' ಚಿತ್ರದ ಮೂಲಕ ಚಿತ್ರ ನಿರ್ದೇಶನದ ಮೊದಲ ಹೆಜ್ಜೆ ಇಟ್ಟಿರುವ ದೇವದತ್ ಅವರಿಗೆ ಶಭಾಸಗಿರಿ ನೀಡಬೇಕು. * ಪ್ರಸಾದ
*ವಿಘ್ನೕಶ್ವರ ಕುಂದಾಪುರಈ-ಟಿವಿಯಲ್ಲಿ ‘ಸರೋಜಿನಿ’ ಧಾರಾವಾಹಿ ಬರುವವರೆಗೆ ಛಾಯಾ ಸಿಂಗ್ ಪ್ರತಿಭೆ ಜೋರಾಗಿ ಅನಾವರಣಗೊಂಡಿರಲಿಲ್ಲ. ಆಮೇಲೆ ‘ಚಿಟ್ಟೆ’ ಸಿನಿಮಾದಲ್ಲಿ ಮಿಂಚಿಂಗು. ಇಂದ್ರಜಿತ್ ನಿರ್ದೇಶನದ ‘ತುಂಟಾಟ’ದಲ್ಲಿ ಈಕೆಯ ನಟನೆಯ ಜೊತೆಗೆ ಗ್ಲ್ಯಾಮರ್ ಕೂಡ ಅಭಿಮಾನಿಗಳನ್ನು ಸಂಪಾದಿಸಿತು. ಆಮೇಲೆ ಈಕೆ ಕನ್ನಡ ಚಿತ್ರಗಳತ್ತ ತಿರುಗಿ ನೋಡಲಾಗಲೇ ಇಲ್ಲ. ಯಾಕೆಂದರೆ, ತಮಿಳಿನಲ್ಲೀಗ ‘ಮೋಸ್ಟ್ ಹ್ಯಾಪೆನಿಂಗ್’ ನಾಯಕಿ ಛಾಯಾ ಸಿಂಗ್. ಜೊತೆಗೊಂದು ಮಲೆಯಾಳಿ ಸಿನಿಮಾ
ಮೂರು ಜನ ಮುಂಬೈ ಬೆಡಗಿಯರು ‘ಪ್ರೀತಿ ಏಕೆ ಭೂಮಿ ಮೇಲಿದೆ’ ಚಿತ್ರದಲ್ಲಿದ್ದಾರೆ. ನಾಯಕಿಯಾಬ್ಬಳ ಪಾತ್ರಕ್ಕೆ ತಮಿಳು, ತೆಲುಗಿನಲ್ಲಿ ಗಮನ ಸೆಳೆದಿರುವ ತಮನ್ನಾ ಆಯ್ಕೆಯಾಗಿದ್ದಾರೆ. ಉಳಿದ ನಾಯಕಿಯರ ಪಾತ್ರಗಳಿಗೆ ಅಮಿಷಾ ಪಟೇಲ್, ಮಲ್ಲಿಕಾ ಶೆರಾವತ್ರನ್ನು ಕರೆತರುವ ಬಯಕೆ ಪ್ರೇಮ್ರಲ್ಲಿದೆ. ಮಲ್ಲಿಕಾ ಕರೆತರುವಲ್ಲಿ ನಮ್ಮದೇನೂ ಗಿಮಿಕ್ ಇಲ್ಲ. ನನಗೆ ಥಳಕು ಬಳುಕಿಗಿಂತಲೂ ಪಾತ್ರಗಳು ಮುಖ್ಯ. ‘ಜೋಗಿ’ಗಾಗಿ ಯಾನಾ ಗುಪ್ತಾರನ್ನು ಕರೆತಂದರೂ,