ಬುದ್ಧಂ ಶರಣಂ ಗಚ್ಛಾಮಿ: ನೂರಾರು ದಲಿತರು ಬೌದ್ಧ ಧಮ್ಮಕ್ಕೆ1956ರಲ್ಲಿ ಇದೇ ದಿನ ಅಂಬೇಡ್ಕರ್ ಬೌದ್ಧ ಧಮ್ಮೀಯರಾಗಿದ್ದರುಬೆಂಗಳೂರು : ಹಿಂದೂ ಮತವನ್ನು ತೊರೆಯುವುದಾಗಿ ಪ್ರತಿಜ್ಞೆ ಮಾಡುವ ಮೂಲಕ ನೂರಾರು ದಲಿತರು ಮಂಗಳವಾರ (ಅ. 14) ಬೌದ್ಧಧರ್ಮಕ್ಕೆ ಮತಾಂತರಗೊಂಡರು.ಬೌದ್ಧ ‘ಧಮ್ಮ’ಕ್ಕೆ ಮತಾಂತರ ಹೊಂದಲು ಬಾಬಾಸಾಹೇಬ್ ಅಂಬೇಡ್ಕರ್ 1956ರಲ್ಲಿ ಸಿದ್ಧಪಡಿಸಿದ್ದ 22 ಅಂಶಗಳ ಪ್ರತಿಜ್ಞಾ ವಿಧಿಯನ್ನು ನೂರಾರು ದಲಿತರು ಮಂಗಳವಾರ ಪುನರುಚ್ಚರಿಸಿದರು.
ಮಾಂಸಹಾರಿಗಳಿಗೆ ಬಸವ ಧರ್ಮದ ಬಾಗಿಲು ತೆರೆದ ಶರಣ ಸಮ್ಮೇಳನಸಮಾನತೆಯತ್ತ ಬಸವ ಸಮ್ಮೇಳನದ ಮಹತ್ವದ ಹೆಜ್ಜೆ , ಪಾದಪೂಜೆಗೆ ಚಿತ್ರದುರ್ಗ ಶ್ರೀಗಳ ನಕಾರಕೂಡಲ ಸಂಗಮ : ಮಾಂಸಹಾರಿಗಳು ಬಸವ ಧರ್ಮ ಸ್ವೀಕರಿಸಲು ಯಾವುದೇ ಅಡೆತಡೆಗಳಿಲ್ಲ. ಬಸವ ಧರ್ಮ ಸ್ವೀಕರಿಸಿದ ಬಳಿಕ ಮಾಂಸಾಹಾರ ತ್ಯಜಿಸಬೇಕಾದ ಅಗತ್ಯವೂ ಇಲ್ಲ ಎನ್ನುವ ಮಹತ್ವದ ಗೊತ್ತುವಳಿಯನ್ನು ಮೇ 2ರ ಭಾನುವಾರ ಮುಕ್ತಾಯವಾದ ಪ್ರಪ್ರಥಮ ್ಫರಾಷ್ಟ್ರೀಯ