ಮಂಗಳೂರು : ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ವತಿಯಿಂದ ಜೂನ್ 29 ಮತ್ತು 30ರಂದು ನಗರದ ಪುರಭವನದಲ್ಲಿ ಹೊರನಾಡ ಕನ್ನಡಿಗರ ಸಾಂಸ್ಕೃತಿಕ ಸಮಾವೇಶವನ್ನು ಏರ್ಪಡಿಸಲಾಗಿದೆ.ಆಂಧ್ರಪ್ರದೇಶ, ಕೇರಳ, ಕಾಸರಗೋಡು, ಮುಂಬಯಿ, ಚೆನ್ನೈ, ಹೊಸದಿಲ್ಲಿ ಮುಂತಾದ ರಾಜ್ಯಗಳ ಕಲಾವಿದರು ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ವಿಚಾರಗೋಷ್ಠಿ ಹಾಗೂ ಕವಿಗೋಷ್ಠಿಯನ್ನು ಆಯೋಜಿಸಲಾಗಿದೆ ಎಂದು
ಬೆಂಗಳೂರು: ಬೆಳಗಾವಿ ಜಿಲ್ಲೆಗೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವ ಜವಾಬ್ದಾರಿ ಹೊತ್ತುಕೊಳ್ಳುವುದು ಸಾಧ್ಯವಾಗದೇ ಇದ್ದರೆ, ಸಮ್ಮೇಳನ ಜವಾಬ್ದಾರಿಯನ್ನು ಬೇರೆ ಜಿಲ್ಲೆಗೆ ವಹಿಸಲಾಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್ನ ಅಧ್ಯಕ್ಷ ಹರಿಕೃಷ್ಣ ಪುನರೂರು ಎಚ್ಚರಿಸಿದ್ದಾರೆ.ಕಳೆದ ಬಾರಿ ತುಮಕೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮುಂದಿನ ಸಮ್ಮೇಳನ ನಡೆಸುವ ಹೊಣೆಯನ್ನು ಬೆಳಗಾವಿ ಜಿಲ್ಲೆಗೆ ವಹಿಸಲಾಗಿತ್ತು. ಆದರೆ ಜಿಲ್ಲಾಪರಿಷತ್
*ಚ.ಹ. ರಘುನಾಥತುಮಕೂರಿನಲ್ಲಿ ನಡೆಯಬೇಕಾಗಿದ್ದ 69 ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಿಂತದ್ದು ಯಾಕೆ ? ಸಾಹಿತ್ಯ ಹಬ್ಬದ ಆತಿಥ್ಯ ವಹಿಸುವಂಥ ಗೌರವ ಜಿಲ್ಲೆಗೆ ದೊರಕಿದ್ದರೂ, ಜಿಲ್ಲೆಯ ಜನ ಆ ಸಮ್ಮಾನವನ್ನು ದಕ್ಕಿಸಿಕೊಳ್ಳದಷ್ಟು ಅರಸಿಕರೆ ? ಉತ್ತರಗಳ ಜಾಡಿನ ಹಿಂದೆ ಸಾಗಿದರೆ ಎದುರಾಗುವುದು ಕೊಳಕು ರಾಜಕಾರಣದ ಸುಳಿ. ಸಾಹಿತ್ಯದ ಗಂಧ
ಜಯಚಂದ್ರರಿಗೇಕೆ ನನ್ನ ಮೇಲೆ ಸಿಟ್ಟೋ ಅರ್ಥವಾಗುತ್ತಿಲ್ಲ ಅನ್ನುತ್ತಾರೆ ಮರಿದೇವರು . ನಾನು ಎಡವಿದ್ದೆಲ್ಲಿ ಅನ್ನುವುದನ್ನು ಅವರು ನನಗೆ ಹೇಳಬಹುದಿತ್ತು . ಆದರೆ, ಕ್ಷುಲ್ಲಕ ಜಾತಿ ರಾಜಕಾರಣಕ್ಕಾಗಿ ಸಮ್ಮೇಳನವನ್ನು ಬಳಸಿಕೊಂಡರು. ಸಮ್ಮೇಳನವನ್ನು ರದ್ದುಗೊಳಿಸಲು ಮುಖ್ಯಮಂತ್ರಿ ಕೃಷ್ಣ ಅವರ ಹೆಸರನ್ನು ಬಳಸಿಕೊಳ್ಳಲೂ ಜಯಚಂದ್ರ ಹಿಂಜರಿಯಲಿಲ್ಲ ಎನ್ನುವ ಗಂಭೀರ ಆರೋಪವನ್ನು ಮರಿದೇವರು
ಬೆಂಗಳೂರು : ಕನ್ನಡ ಮಾತಾಡುವವರ 19ನೇ ರಾಷ್ಟ್ರೀಯ ಸಮ್ಮೇಳನ ಏಪ್ರಿಲ್ 16ರಿಂದ ಎರಡು ದಿನಗಳ ಕಾಲ ನವ ದೆಹಲಿಯಲ್ಲಿ ನಡೆಯಲಿದೆ ಎಂದು ಸಮ್ಮೇಳನದ ಸಂಚಾಲಕ ಹಾಗೂ ದೆಹಲಿ ಕನ್ನಡಿಗ ಪತ್ರಿಕೆ ಸಂಪಾದಕ ಎಂ.ಬಿ.ಸಾಮಗ ತಿಳಿಸಿದ್ದಾರೆ.ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿದ ಅವರು ಈ ವಿಷಯ ತಿಳಿಸಿದರು. ದೆಹಲಿ ಕನ್ನಡ ಪತ್ರಿಕೆ ಈ ಸಮ್ಮೇಳನವನ್ನು ಆಯೋಜಿಸಿದ್ದು, ದೇಶದ 1000ಕ್ಕೂ
ಉತ್ತರ ಕ್ಯಾಲಿಫೋರ್ನಿಯಾದ ಸಾಹಿತ್ಯ ಗೋಷ್ಠಿ ಅಂದು(ಮಾ.3) ಆಯೋಜಿಸಿದ್ದ ಕಾರ್ಯಕ್ರಮ ಅರ್ಥಪೂರ್ಣವಾಗಿತ್ತು. ಕಾವೇರಿ ಸಮಸ್ಯೆ ಬಗ್ಗೆ ಅನಿವಾಸಿ ಕನ್ನಡಿಗರ ಅಭಿಪ್ರಾಯ ಅಲ್ಲಿ ವ್ಯಕ್ತವಾಯಿತು.ಕೆ.ಜಿ. ಕಲಾವತಿಸಾಹಿತ್ಯಗೋಷ್ಠಿ ಕಾರ್ಯಕ್ರಮದ ಉತ್ತರಾರ್ಧವು ಗಹನವಾದ ಚರ್ಚೆಯನ್ನೊಳಗೊಂಡಿತ್ತು. ಚರ್ಚೆಯ ವಿಷಯ ‘ಕಾವೇರಿ ಜಲವಿವಾದದ ಬಗ್ಗೆ ನ್ಯಾಯಮಂಡಳಿ ನೀಡಿದ ತೀರ್ಪು’. ಸಭಾಧ್ಯಕ್ಷರಾದ ವಿಶ್ವನಾಥ್ರವರು ಕರ್ನಾಟಕದಲ್ಲಿ ಭುಗಿಲೆದ್ದಿರುವ ಜಲವಿವಾದದ ಸಮಸ್ಯೆಯ ಮತ್ತು ಇತ್ತೀಚಿನ ಕಾವೇರಿ ನ್ಯಾಯಮಂಡಳಿಯ ತೀರ್ಪಿನ ಬಗ್ಗೆ
‘ದ್ವೀಪ’ ಕಾದಂಬರಿಯ ವಿಮರ್ಶೆ :ಕಾವೇರಿ ಚರ್ಚೆಗೂ ಮೊದಲು, ಸಾಹಿತ್ಯ ಗೋಷ್ಠಿ ಅಂಗಳದಲ್ಲಿ ಗಣೇಶ್ ಕಡಬ ಅವರು ನಾ ಡಿಸೋಜ ಅವರ ‘ದ್ವೀಪ’ ಕಾದಂಬರಿಯ ವಿಮರ್ಶೆ ಮಾಡಿದರು.ಈ ಕಾದಂಬರಿಯ ಪ್ರಮುಖ ಪಾತ್ರಗಳಾದ ಗಣಪಯ್ಯ, ನಾಗಿ ಮತ್ತು ಕೃಷ್ಣ ಇವರುಗಳನ್ನು ಕೇಂದ್ರೀಕರಿಸಿ, ಪಾತ್ರ ವಿವೇಚನೆ/ವಿಶ್ಲೇಷಣೆ ಮಾಡುತ್ತ, ನಾಟಕೀಯವಾಗಿ ಕಥೆಯ ಹಂದರವನ್ನು ನೀಡಿದರು.‘ದ್ವೀಪ’ ಕಾದಂಬರಿಯಲ್ಲಿ ಮೂಡಿಬಂದ ನೈಜತೆ, ಕಥೆಯ ಬೆಳವಣಿಗೆ, ನಾ.
ಸಾಹಿತ್ಯ ಸಮ್ಮೇಳನ : ಮೂರು ದಿನಗಳ ಬದಲಿಗೆ ನಾಲ್ಕು ದಿನನೆಹರೂ ಕ್ರೀಡಾಂಗಣದಲ್ಲಿ ವೇದಿಕೆ, ಸರ್ಕಾರದಿಂದ 1 ಕೋಟಿ ರೂಪಾಯಿಶಿವಮೊಗ್ಗ : ನಗರದಲ್ಲಿ ನಡೆಯಲಿರುವ 73ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮೂರು ದಿನಗಳ ಬದಲಿಗೆ ನಾಲ್ಕು ದಿನಗಳ ಕಾಲ ನಡೆಯಲಿದೆ.ಉಪ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ, ಸಮ್ಮೇಳನದ ಪೂರ್ವ ಸಿದ್ಧತೆ ಕುರಿತು ಶನಿವಾರ ನಡೆದ ಸಭೆಯಲ್ಲಿ
ಬೀದರ್: ಏ.21ರಿಂದ ಸರ್ಕಾರಿ ಶುಶ್ರೂಷಕರ ಸಮ್ಮೇಳನಮುಖ್ಯಮಂತ್ರಿ ಕುಮಾರಸ್ವಾಮಿ ಉದ್ಘಾಟನೆ, ಶುಶ್ರೂಷಾ ವಿವಿ ಸ್ಥಾಪಿಸಲು ಒತ್ತಾಯಬೆಂಗಳೂರು : ಬೀದರ್ನಲ್ಲಿ, ಏಪ್ರಿಲ್ 21ರಿಂದ 23ರವರೆಗೆ 19ನೇ ರಾಜ್ಯ ಸರ್ಕಾರಿ ಶುಶ್ರೂಷಕ(ನರ್ಸ್)ರ ಸಮ್ಮೇಳನ ನಡೆಯಲಿದೆ ಎಂದು ಶುಶ್ರೂಷಕರ ಸಂಘದ ಗೌರವಾಧ್ಯಕ್ಷ ಎಚ್.ಎಚ್.ದಾಸೇಗೌಡ ಹೇಳಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಮ್ಮೇಳನ ಉದ್ಘಾಟಿಸುವರು. ಮೂರು ದಿನಗಳ ಕಾಲ ನಡೆಯುವ ಸಮಾವೇಶದಲ್ಲಿ, ತಾಯಿ ಮತ್ತು
ಸೆ.2ರಂದು ಹೆಬ್ಬೂರಿನ ಸ್ತ್ರೀಶಕ್ತಿ ಸಮಾವೇಶಕ್ಕೆ ಸೋನಿಯಾ ಬರ್ತಾರೆಸ್ತ್ರೀಶಕ್ತಿ ಯೋಜನೆಗೆ 8.5 ಕೋಟಿ ರುಪಾಯಿ ಆವರ್ತ ನಿಧಿಬೆಂಗಳೂರು : ಸೆಪ್ಟೆಂಬರ್ 2ನೇ ತಾರೀಕು ತುಮಕೂರು ಜಿಲ್ಲೆಯ ಹೆಬ್ಬೂರಲ್ಲಿ ನಡೆಯಲಿರುವ ಸ್ತ್ರೀಶಕ್ತಿ ಸಮಾವೇಶವನ್ನು ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಅಧ್ಯಕ್ಷೆ ಸೋನಿಯಾಗಾಂಧಿ ಉದ್ಘಾಟಿಸಲಿದ್ದಾರೆ.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮೋಟಮ್ಮ ಶುಕ್ರವಾರ (ಆ.29) ಸುದ್ದಿಗಾರರಿಗೆ ಸಮಾವೇಶದ ಸಿದ್ಧತೆಗಳ ಬಗ್ಗೆ