ನವದೆಹಲಿ, ನ. 2 : ಕರ್ನಾಟಕದಲ್ಲಿ ಉದ್ಭವವಾಗಿರುವ ಬಿಜೆಪಿ ಬಿಕ್ಕಟ್ಟನ್ನು ಬಗೆಹರಿಸುವ ನಿಟ್ಟಿನಲ್ಲಿ ಹಿರಿಯ ನಾಯಕ ಅರುಣ್ ಜೇಟ್ಲಿ ಅವರು ಜನಾರ್ದನ ರೆಡ್ಡಿ ಅವರೊಂದಿಗೆ ನಡೆಸಿದ ಮಾತುಕತೆ ಯಾವುದೇ ಫಲವನ್ನು ನೀಡಿಲ್ಲ. ನಾಯಕತ್ವದ ಬದಲಾವಣೆ ವಿಷಯದಲ್ಲಿ ಜನಾರ್ದನ ರೆಡ್ಡಿ ಮುಂದಿಟ್ಟ ಹೆಜ್ಜೆಯನ್ನು ಹಿಂದಿಡಲು ಸುತಾರಾಂ ಒಪ್ಪುತ್ತಿಲ್ಲ. ಭಿನ್ನಮತೀಯರ ಒತ್ತಾಯಕ್ಕೆ ರಾಷ್ಟ್ರ ನಾಯಕರೂ ಬಗ್ಗುತ್ತಿಲ್ಲ.ಈ ನಡುವೆ ಆದ ಇನ್ನೊಂದು
ಶಿವಮೊಗ್ಗ, ಜು. 4 : ಮುಖ್ಯ ಮಂತ್ರಿ ಯಡಿಯೂರಪ್ಪರವರ ತವರು ಜಿಲ್ಲೆಯಲ್ಲಿರುವ ಖಾಸಗಿ ಬಸ್ ನಿಲ್ದಾಣಕ್ಕೆ ಕಾಲಿಟ್ಟರೆ ನರಕಕ್ಕೆ ಹೋದಂತೆ ಭಾಸವಾಗುತ್ತಿದೆ. ಏಕೆಂದರೆ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಹತ್ತಿರದಲ್ಲಿರುವ ಈ ಖಾಸಗಿ ಬಸ್ ನಿಲ್ದಾಣ ನಿರ್ವಹಣೆ ಇಲ್ಲದೇ ಕೆಸರು ಗದ್ದೆಯಂತಾಗಿರುವುದು ನಿಜಕ್ಕೂ ಶೋಚನೀಯ.ಜಿಲ್ಲೆಯ ಉಸ್ತುವಾರಿಯನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಅವರೇ ಹೊಂದಿದ್ದಾರೆ. ಆದರೆ, ಜನತೆಯ ದೌರ್ಭಾಗ್ಯವೋ ಅಥವಾ ಮುಖ್ಯಮಂತ್ರಿಗಳ
‘ನಿಂಗೆ ತಲೆ ಸರಿಯಿಲ್ಲ’ ಎನ್ನುವುದರಿಂದ ಹಿಡಿದು trash, bull shit, non sense, fu.. you man ವರೆಗೆ ಎಲ್ಲ ತರಹದ ಬೈಗುಳಗಳನ್ನೂ ಕೇಳಿಸಿಕೊಂಡಿದೆ, ಸುಧಾಮೂರ್ತಿ ಅವರಿಗೆ ನಾನು ಬರೆದ ಬಹಿರಂಗ ಪತ್ರ. ಜಗತ್ತಿನ ನಾನಾ ದೇಶಗಳಲ್ಲಿರುವ ಕನ್ನಡಿಗ IT ಇಂಜಿನೀರ್ಗಳು ಈ ಸಂಪಾದಕೀಯಕ್ಕೆ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.ನಿಮಗೂ ಗೊತ್ತಿರಬೇಕು. ಕನ್ನಡದ ಪ್ರಮುಖ ಪತ್ರಕರ್ತರಲ್ಲಿ ಒಬ್ಬರಾದ ಎಸ್.ಕೆ.ಶಾಮಸುಂದರ್(ನಾವು ಕರೆಯೋದು
ಕನ್ನಡದ ಪ್ರಪ್ರಥಮ ಪೋರ್ಟಲ್ ದಟ್ಸ್ ಕನ್ನಡ ಓದುಗರಿಂದ ಇಸವಿ- 2000 ವರ್ಷದ ವ್ಯಕ್ತಿಯಾಗಿ ಆಯ್ಕೆಗೊಂಡಿರುವ ಮುಖ್ಯಮಂತ್ರಿ ಸೋಮನಹಳ್ಳಿ ಮಲ್ಲಯ್ಯ ಕೃಷ್ಣ ಅವರಿಗೆ ಅಭಿನಂದನೆಗಳು. ವರ್ಷದ ಕನ್ನಡಿಗ- ಆಯ್ಕೆಯಲ್ಲಿ ಒಳನಾಡಿನ ಕನ್ನಡಿಗರು ಮಾತ್ರವಲ್ಲದೆ, ವಿಶ್ವದ ಮೂಲೆ ಮೂಲೆಗಳಲ್ಲಿ ನೆಲೆಸಿರುವ ಕನ್ನಡಿಗರು ಭಾರೀ ಸಂಖ್ಯೆಯಲ್ಲಿ ಉತ್ಸಾಹದಿಂದ ಭಾಗವಹಿಸಿದ್ದಾರೆ. ಬಹುತೇಕ ಅವರೆಲ್ಲರ ನೆಚ್ಚು
ವೀರೇಂದ್ರ ಪಾಟೀಲ್ (ಕಲೆ : ಬಿ.ಜಿ. ಗುಜ್ಜಾರಪ್ಪ) ಪಾಟೀಲರ ವಿರುದ್ಧ ಮೊದಲಿನಿಂದ ಕೊನೆಯವರೆಗೂ ಸತತವಾಗಿ ಕೇಳಿಬಂದ ಒಂದೇ ಒಂದು ದೂರು ಎಂದರೆ ತಮ್ಮ ಲಿಂಗಾಯತ ಜಾತಿಯ ಜನ ಹಾಗೂ ಅಧಿಕಾರಿಗಳಿಗೆ ಪ್ರಥಮ ಆದ್ಯತೆ ನೀಡುತ್ತಿದ್ದರು ಎನ್ನುವುದು. ಇದು ಸುಳ್ಳೇನಲ್ಲ. ಇದು ಅಂದೂ ಜಾರಿಯಲ್ಲಿತ್ತು, ಇಂದೂ
ಈ ಸಂದರ್ಭದಲ್ಲಿ ನಾವು ಮಾಡಬೇಕಾಗಿರುವುದು ತಣ್ಣನೆಯ ವಿವೇಕಯುತ ಸಕಾರಾತ್ಮಕ ಆತ್ಮವಿಶ್ಲೇಷಣೆ. ಎಲ್ಲಿ ತಪ್ಪಾಗಿದೆ? ನಮ್ಮ ಹೆಸರುಗಳನ್ನು ಕೆಡಿಸಿಕೊಳ್ಳದೇ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಇರುವ ಮಾರ್ಗೋಪಾಯಗಳೇನು ಎಂಬ ಬಗ್ಗೆ ಕನ್ನಡಿಗರು ವಿಚಾರವಿನಿಮಯ ಮಾಡಬೇಕಾಗಿದೆ. ಇದನ್ನು ಮಾಡಬೇಕಾಗಿರುವುದು ನಮ್ಮ ಮನಸ್ಸುಗಳು, ನಾಲಿಗೆಗಳು ಮತ್ತು ಲೇಖನಿಗಳು. ಕೈಗಳು, ಗಂಟಲುಗಳು. ಉರಿಯುವ ಟೈರುಗಳು ಮತ್ತು ಕಲ್ಲುಗಳಲ್ಲ.ಪ್ರೇಮಶೇಖರ, ಪಾಂಡಿಚೇರಿಮಾನ್ಯರೇ,ಕಾವೇರಿ ನ್ಯಾಯಮಂಡಳಿ ನೀಡಿರುವ ತನ್ನ ಅಂತಿಮ ತೀರ್ಪು
;?ನಮ್ಮವರಿಗೆ ಮನೆ ಹೆಂಡತಿಗಿಂತಲೂ, ಪಕ್ಕದ ಮನೆಯವನ ಹೆಂಡತಿಯೇ ಸೊಗಸಾಗಿ ಕಾಣಿಸುತ್ತಾಳೆ! ಬೆಂಗಳೂರುನಿಂದ ಚೆನ್ನೈಗೆ ಹವಾನಿಯಂತ್ರಿತ ವ್ಯವಸ್ಥೆಯನ್ನು ಕೆಎಸ್ಆರ್ಟಿಸಿ ಕಲ್ಪಿಸಿದೆ. ಪ್ರಯಾಣಿಕರಿಗೆ ತನ್ನ ಸುಸಜ್ಜಿತ ಸೇವೆಯಾಂದಿಗೆ ತಮಿಳು ಕಲಿಸಲು ಸಹಾ ಸಂಸ್ಥೆ ಮುಂದಾಗಿದೆ! ಕೆಎಸ್ಆರ್ಟಿಸಿ ತಮಿಳು ಪ್ರೀತಿಗೆ ನೀವೆನಂತೀರಾ?ಕುಮಾರ್, ಚೆನ್ನೈDear Kannadigas,I am very sorry to say that ther is huge insult to Kannada
;?ನಮ್ಮವರಿಗೆ ಮನೆ ಹೆಂಡತಿಗಿಂತಲೂ, ಪಕ್ಕದ ಮನೆಯವನ ಹೆಂಡತಿಯೇ ಸೊಗಸಾಗಿ ಕಾಣಿಸುತ್ತಾಳೆ! ಬೆಂಗಳೂರುನಿಂದ ಚೆನ್ನೈಗೆ ಹವಾನಿಯಂತ್ರಿತ ವ್ಯವಸ್ಥೆಯನ್ನು ಕೆಎಸ್ಆರ್ಟಿಸಿ ಕಲ್ಪಿಸಿದೆ. ಪ್ರಯಾಣಿಕರಿಗೆ ತನ್ನ ಸುಸಜ್ಜಿತ ಸೇವೆಯಾಂದಿಗೆ ತಮಿಳು ಕಲಿಸಲು ಸಹಾ ಸಂಸ್ಥೆ ಮುಂದಾಗಿದೆ! ಕೆಎಸ್ಆರ್ಟಿಸಿ ತಮಿಳು ಪ್ರೀತಿಗೆ ನೀವೆನಂತೀರಾ?ಕುಮಾರ್, ಚೆನ್ನೈDear Kannadigas,I am very sorry to say that ther is huge insult to Kannada
ಮಳೆ ನೀರನ್ನು ಸಮರ್ಪಕವಾಗಿ ಬಳಸಿಕೊಂಡು ಹಸಿರುಕ್ರಾಂತಿ ಮಾಡಬಹುದು. ಈ ನಿಟ್ಟಿನಲ್ಲಿ ರಾಜ್ಯದ ದೊರೆ ಗಮನಕ್ಕೆ ಕೆಲವು ಸಂಗತಿಗಳು, ‘ಕುಮಾರಣ್ಣ ಒಂದು ರವಷ್ಟು ಯೋಚನೆ ಮಾಡಣ್ಣ...’ ಎಂಬ ಕೋರಿಕೆಯೂ ಜೊತೆಯಲ್ಲಿದೆ.ಎಸ್.ಎಲ್. ಸುರೇಂದ್ರಕುಮಾರ್, ತುಮಕೂರು ಜಿಲ್ಲೆಮಾನ್ಯ ಮುಖ್ಯಮಂತ್ರಿಗಳೇ,ಈ ನಾಡಿನ ಪ್ರಜೆಯಾದ ನಾನು ಒಂದು ವಿಚಾರವನ್ನು ನಿಮ್ಮ ಗಮನಕ್ಕೆ ತರುವುದು ಕರ್ತವ್ಯವೆಂದು ಭಾವಿಸಿ, ಈ ಪತ್ರವನ್ನು ಬರೆಯುತ್ತಿದ್ದೇನೆ. ಇನ್ನು ಹೆಚ್ಚಿನದು ನಿಮಗೆ
;?ಅಂತೂ ಈ ಬಂದ್ನಿಂದ ಒಳ್ಳೆಯದೇ ಆಯ್ತು ಅನ್ನಿ. ಕನ್ನಡ ಹೋರಾಟದ ಒಂದು ಭಾಗವಾದ ಬುಧವಾರದ ಬಂದ್ ನಾನು ಮಾಡಲಾಗದೇ ಇದ್ದ ಕೆಲಸಗಳನ್ನು ಮಾಡಿ ಮುಗಿಸಲು ಅನುವು ಮಾಡಿಕೊಟ್ಟಿತು. ಇಂಥ ಬಂದ್ಗಳು ವರ್ಷಕ್ಕೊಮ್ಮೆ ಬರಬಾರದಾ ಸಾರ್!ವೀಣಾ ಶಿವಣ್ಣ, ಬೆಂಗಳೂರುveena.shivanna@wipro.comಶಾಮ್ ಅವರಿಗೆ,ನಿಮಗೆ ಹೇಗನ್ನಿಸಿತು ಬುಧವಾರದ ಕರ್ನಾಟಕ ಬಂದ್? ಈ ಬಾರಿ ಬೆಂಗಳೂರು ಬಂದ್ ತುಂಬಾ ಶಾಂತಿಯುತವಾಗಿತ್ತಲ್ಲ. ಕೆಲವರಿಗೆ ನೀರವ ಎನಿಸಿದರೆ