ಸುರಪುರ (ಗುಲ್ಬರ್ಗಾ), ನ. 20 : ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಸಿಬಿಐ ತನಿಖೆ ಅನಗತ್ಯ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.ಸುರಪುರ ತಾಲ್ಲೂಕಿನ ತಿಂಥಿಣಿ ಗ್ರಾಮದಲ್ಲಿ ಸಂತ್ರಸ್ತರ ಪುನರ್ವಸತಿ ಯೋಜನೆ ಆಸರೆಗೆ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯದಲ್ಲಿ ನಡೆಯುತ್ತಿರುವ ಗಣಿಗಾರಿಕೆಯನ್ನು ಸಿಬಿಐ ತನಿಖೆಗೆ ವಹಿಸುವ ಪ್ರಶ್ನೆಯೇ ಇಲ್ಲ. ಅನಗತ್ಯ ತನಿಖೆಗೆ ಸರಕಾರ ಮುಂದಾಗುವುದಿಲ್ಲ ಎಂದರು.ಸಂತ್ರಸ್ತರ ಪುನರ್ವಸತಿ
ಹುಬ್ಬಳ್ಳಿ, ನ. 20 : ಸರಕಾರ ರಚನೆ ಮಾಡುವಾಗ ರೆಡ್ಡಿ ಸಹೋದರರನ್ನು ಹೀರೊಗಳಂತೆ ಮೆರೆಸಿ ಇದೀಗ ಖಳನಾಯಕರಂತೆ ಬಿಂಬಿಸುತ್ತಿರುವ ಬೆಳವಣಿಗೆಗಳ ಬಗ್ಗೆ ನೂತನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಜಗದೀಶ್ ಶೆಟ್ಟರ್ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.ಯಡಿಯೂರಪ್ಪ ಸಂಪುಟದಲ್ಲಿ ಸಚಿವರಾದ ನಂತರ ಮೊದಲ ಬಾರಿಗೆ ನಗರಕ್ಕೆ ಆಗಮಿಸಿದ ಶೆಟ್ಟರ್ ಅವರನ್ನು ಭವ್ಯವಾಗಿ ಸ್ವಾಗತಿಸಲಾಯಿತು. ನಗರದ ಪ್ರಮುಖ ಬೀದಿಗಳಲ್ಲಿ
ಬೆಂಗಳೂರು, ನ 20 : ಕರ್ನಾಟಕ ಸೇವಾ ಭಾರತಿ ಸಂಸ್ಥೆ ರಾಜ್ಯದ ಆರು ನೆರೆಪೀಡಿತ ಜಿಲ್ಲೆಗಳ ಹನ್ನೊಂದು ತಾಲ್ಲೂಕುಗಳ 15 ಗ್ರಾಮಗಳಲ್ಲಿ 2371 ಮನೆಗಳ ನಿರ್ಮಾಣ ಕಾರ್ಯವನ್ನು ಸಾರ್ವಜನಿಕರ ಧನಸಹಾಯದ ನೆರವಿನೊಂದಿಗೆ ಮಾಡಲಿದೆ ಎಂದು ಕಂದಾಯ ಕಾರ್ಯದರ್ಶಿಗಳಾದ ಪಾರ್ಶ್ವನಾಥ್ ಅವರು ಹೇಳಿದ್ದಾರೆ.ಮನೆ ನಿರ್ಮಾಣಕ್ಕೆ ಸರ್ಕಾರವು 30 x 50 ಅಳತೆಯ ನಿವೇಶನಗಳನ್ನು ನೀಡಿದ್ದು, 2290 ಚದರ
"ನಿಮ್ಮನ್ನ ಒಂದು ಮಾತು ಕೇಳ್ತೀನಿ, ಅನೇಕ ಸಾರಿ ಮಾಧ್ಯಮಗಳಲ್ಲಿ ಬಂದಿರುವ ಹಾಗೂ ಕೆಲವರು ಆಡಿಕೊಳ್ಳುತ್ತಿರುವ ಜೊತೆಗೆ ನೀವು ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಮುಖ್ಯಮಂತ್ರಿಗಳು ಕಣ್ಣೀರು ಹಾಕಿದ್ದರಿಂದ ಈ ಮಾತನ್ನು ಕೇಳುತ್ತಿರುವೆ, ನಿಮಗೂ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೂ ಎಂತಹ ಸಂಬಂಧವಿದೆ?"ಗುರುವಾರ 13 ನವೆಂಬರ್ ಸಂಜೆ 6.30 ರಿಂದ 7.30ರ ವರೆಗೆ ಝೀ ಟಿವಿಯಲ್ಲಿ 'ಬದುಕು
"ನಿಮ್ಮನ್ನ ಒಂದು ಮಾತು ಕೇಳ್ತೀನಿ, ಅನೇಕ ಸಾರಿ ಮಾಧ್ಯಮಗಳಲ್ಲಿ ಬಂದಿರುವ ಹಾಗೂ ಕೆಲವರು ಆಡಿಕೊಳ್ಳುತ್ತಿರುವ ಜೊತೆಗೆ ನೀವು ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಮುಖ್ಯಮಂತ್ರಿಗಳು ಕಣ್ಣೀರು ಹಾಕಿದ್ದರಿಂದ ಈ ಮಾತನ್ನು ಕೇಳುತ್ತಿರುವೆ, ನಿಮಗೂ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೂ ಎಂತಹ ಸಂಬಂಧವಿದೆ?"ಗುರುವಾರ 13 ನವೆಂಬರ್ ಸಂಜೆ 6.30 ರಿಂದ 7.30ರ ವರೆಗೆ ಝೀ ಟಿವಿಯಲ್ಲಿ 'ಬದುಕು
ಬೆಂಗಳೂರು, ನ.10: ನನ್ನ ಕಾರ್ಯಶೈಲಿಯ ಮೂಲಕ ಅಲ್ಪಅವಧಿಯಲ್ಲಿ ಜನಪ್ರಿಯಳಾಗಿದ್ದೇ ನನಗೆ ಮುಳುವಾಯಿತೇ? ಆದರೆ, ಒಂದು ಮಾತು, ನನ್ನ ರಾಜೀನಾಮೆ ಏತಕ್ಕಾಗಿ ಪಡೆದುಕೊಳ್ಳಲಾಯಿತು ಎಂಬುದು ನನಗೆ ಈವರೆಗೂ ಗೊತ್ತಿಲ್ಲ. ಉತ್ತರ ಹುಡುಕಾಟದಲ್ಲಿ ನಾನಿದ್ದೇನೆ. ಮುಂದಿನ ದಿನಗಳಲ್ಲಿ ನನಗೆ ಈ ಯಕ್ಷ ಪ್ರಶ್ನೆಗೆ ಉತ್ತರಗಳು ಸಿಗಬಹುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಖಾತೆ ಮಾಜಿ ಸಚಿವೆ ಹಾಗೂ
ನಿಗದಿಯ ಸಮಯ ನಾಲ್ಕು ಗಂಟೆಗೆ ಸರಿಯಾಗಿ ಶೋಭಾ ಸ್ಟೂಡಿಯೋಗೆ ಆಗಮನ. ಉಭಯಕುಶಲೋಪರಿ. ಚಹಾ ಸೇವನೆ. ರಂಗನಾಥ್ ಭಾರದ್ವಾಜ್ ನಡೆಸಿಕೊಟ್ಟ 'ಮನದಾಳದ ಮಾತು' ಕಾರ್ಯಕ್ರಮದ ನೇರಪ್ರಸಾರ ಆರಂಭ. ರಂಗನಾಥ್ ಜತೆಜತೆಗೆ ಶೋಭಾ ಅವರಿಗೆ ರಾಜ್ಯದ ಮೂಲೆಮೂಲೆಗಳಿಂದ ರಾಜಕೀಯ ಉತ್ಸಾಹಿಗಳು ದೂರವಾಣಿ ಮೂಲಕ ಬಿಟ್ಟ ಪ್ರಶ್ನೆಗಳ ಬಾಣ ಬಿರುಸು. ಒಟ್ಟು 90 ನಿಮಿಷಗಳ ರಾಜಕೀಯ ರಸಗವಳ. ಮಂಗಳೂರು ಬೆಂಗಳೂರು ಶೈಲಿ
ಯೆಡ್ಡಿ ಮತ್ತು ರೆಡ್ಡಿ ನಡುವಿನ ರಾಜಕೀಯ ಮೇಲಾಟದಲ್ಲಿ ಹಿರಿಯ ಐಎಎಸ್ ಅಧಿಕಾರಿ ಮತ್ತು ಮುಖ್ಯಮಂತ್ರಿಗಳ ಪ್ರಿನ್ಸಿಪಲ್ ಸೆಕ್ರೆಟರಿಯಾಗಿದ್ದ ವಿ ಪಿ ಬಳಿಗಾರ್ ವರ್ಗಾವಣೆಯಾದುದು ನಿಮಗೆ ತಿಳಿದಿದೆಯಷ್ಟೆ. ಕೈಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿ ವರ್ಗಾವಣೆಗೊಂಡಿರುವ ಅವರು ಸೋಮವಾರ, ನವೆಂಬರ್ 9 ರಂದು ಕನಕಪುರ ರಸ್ತೆಯಲ್ಲಿರುವ ಶ್ರೀ ರವಿಶಂಕರ್ ಅವರ ಆರ್ಟ್ ಆಫ್ ಲಿವಿಂಗ್ ಆಶ್ರಮದಲ್ಲಿ ಜರುಗಿದ ಒಂದು ಸಮಾರಂಭದಲ್ಲಿ
ಬೆಂಗಳೂರು, ನ. 10: ಇಂದು ಮಂಗಳವಾರ. ಮಂತ್ರಿ ಸ್ಥಾನ ತ್ಯಾಗಮಾಡಿದ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವೆ ಶೋಭಾ ಕರಂದ್ಲಾಜೆ ಇವತ್ತು ಸಂಜೆ 4 ಗಂಟೆಗೆ ಸುವರ್ಣ ಟಿವಿ ನಡೆಸಿಕೊಡುವ ಫೋನ್ ಇನ್ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಕಾರ್ಯಕ್ರಮದ ಶೀರ್ಷಿಕೆ" ಶೋಭಾ ಏನಂತಾರೆ?".ಯಡಿಯೂರಪ್ಪ ಅವರ ಸರಕಾರದಲ್ಲಿ 17 ತಿಂಗಳ ಸಮಯ ಸಚಿವೆಯಾಗಿ ದುಡಿದ ಶೋಭಾ, ಇವತ್ತು
ಬೆಂಗಳೂರು, ಅ. 30: ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರಕ್ಕೆ ಯಾವುದೇ ಅಪಾಯವಿಲ್ಲ. ಈಗ ತಲೆದೋರಿರುವ ಬಿಕ್ಕಟ್ಟು ಪರಿಸ್ಥಿತಿ ತಿಳಿಯಾಗಲಿದ್ದು ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ. ಸದ್ಯದ ಬಿಕ್ಕಟ್ಟಿನಿಂದ ಮುಖ್ಯಮಂತ್ರಿ ಪಾರಾಗಲಿದ್ದಾರೆ. ಆದರೆ, ಯಡ್ಡಿ ವಿರುದ್ಧ ತಿರುಗಿ ಬಿದ್ದಿರುವ ಬಳ್ಳಾರಿ ರೆಡ್ಡಿ ಸಹೋದರರಿಗೆ ತೀವ್ರ ಹಿನ್ನಡೆಯಾಗಲಿದೆ ಎಂದು ಖ್ಯಾತ ಜ್ಯೋತಿಷಿ ದೈವಜ್ಞ ಕೆ ಎನ್ ಸೋಮಯಾಜಿ ರಾಜಕೀಯ ಭವಿಷ್ಯ