ಧರಣೇಶ ಕರ್ಜಗಿವಿಜಾಪುರ ಜಿಲ್ಲೆಯಲ್ಲಿ 12ನೇ ಶತಮಾನದಲ್ಲಿ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಬಸವಣ್ಣನವರು ಪುರೋಹಿತ-ಶಾಹಿಯ ವಿರುದ್ಧ ಬಂಡೆದ್ದರು. ಜಾತಿ, ಮತ, ಸಂಪ್ರದಾಯಕ್ಕೆ ತಿಲಾಂಜಲಿ ನೀಡಿ ಕೂಡಲ ಸಂಗಮನ ಆಶ್ರಯದಲ್ಲಿ ಅಧ್ಯಯನ ಮಾಡಿ, ಕಲ್ಯಾಣವನ್ನು ಕ್ರಾಂತಿಯ ಕ್ಷೇತ್ರವನ್ನಾಗಿ ರೂಪಿಸಿ ಆ ಮೂಲಕ ಕಾರ್ಯ ಸಾಧನೆ ಮಾಡಿ ಕೂಡಲ ಸಂಗಮನಾಥನಲ್ಲೇ ಲೀನರಾಗಿರುವುದು ಬಸವಣ್ಣ ಅವರ ಜೀವನದ ವಿಸ್ಮಯ ಸತ್ಯ.ರಾಜಾ ಬಿಜ್ಜಳನ ಸ್ಥಾನದಲ್ಲಿ
(ಇನ್ಫೋ ಇನ್ಸೈಟ್)ದಕ್ಷಿಣ ಕ್ಯಾಲಿಫೋರ್ನಿಯಾದ ಕರ್ನಾಟಕ ಸಾಂಸ್ಕೃತಿಕ ಸಂಘ ದೊಡ್ಡದೊಂದು ಕಾರ್ಯಕ್ರಮ ಹಮ್ಮಿಕೊಂಡಿದೆ. ಇದು ನಾಟಕೋತ್ಸವ. ನವರಸಗಳ ಸಂಗಮ! ಇತಿಹಾಸ, ಜಾನಪದ, ವರ್ತಮಾನಗಳ ಅನುರಣನ. ಪುರಾಣಕ್ಕೆ ಕಚಗುಳಿಯೂ ಉಂಟು. ತಮಾಷೆಯಾಂದಿಗೆ ಒಂದಿಷ್ಟು ಸಂಸ್ಕೃತಿ ಜ್ಞಾನದ ಬುತ್ತಿಯನ್ನು ಸಹೃದಯಿ ಪ್ರೇಕ್ಷಕರೊಂದಿಗೆ ಹಂಚಿಕೊಳ್ಳುವುದು ಸಂಘದ ಅಭಿಲಾಷೆ.ನಾಟಕೋತ್ಸವ ನಡೆಯುವುದು ಫೆ 16, 2002 ರಂದು. ಹೂವರ್ ಮಿಡ್ಲ್ ಸ್ಕೂಲ್ನಲ್ಲಿ ಮಧ್ಯಾಹ್ನ 2 ಕ್ಕೆ
ಮಾಂಸಹಾರಿಗಳಿಗೆ ಬಸವ ಧರ್ಮದ ಬಾಗಿಲು ತೆರೆದ ಶರಣ ಸಮ್ಮೇಳನಸಮಾನತೆಯತ್ತ ಬಸವ ಸಮ್ಮೇಳನದ ಮಹತ್ವದ ಹೆಜ್ಜೆ , ಪಾದಪೂಜೆಗೆ ಚಿತ್ರದುರ್ಗ ಶ್ರೀಗಳ ನಕಾರಕೂಡಲ ಸಂಗಮ : ಮಾಂಸಹಾರಿಗಳು ಬಸವ ಧರ್ಮ ಸ್ವೀಕರಿಸಲು ಯಾವುದೇ ಅಡೆತಡೆಗಳಿಲ್ಲ. ಬಸವ ಧರ್ಮ ಸ್ವೀಕರಿಸಿದ ಬಳಿಕ ಮಾಂಸಾಹಾರ ತ್ಯಜಿಸಬೇಕಾದ ಅಗತ್ಯವೂ ಇಲ್ಲ ಎನ್ನುವ ಮಹತ್ವದ ಗೊತ್ತುವಳಿಯನ್ನು ಮೇ 2ರ ಭಾನುವಾರ ಮುಕ್ತಾಯವಾದ ಪ್ರಪ್ರಥಮ ್ಫರಾಷ್ಟ್ರೀಯ