ಎಂದಿನಂತೆ ‘ಭೂಮಿಕಾ’ ಮಾಹೆ ಮಂಥನಕ್ಕೆ ಸಜ್ಜಾಗಿದೆ. ಈ ಬಾರಿ ಕನ್ನಡ ಭಾಷೆಯ ಬಗೆಗೆ ತಿಳಿಯುವ ಅವಕಾಶ ನಿಮ್ಮದು. ಮಂಥನದ ವಿಷಯ- ‘ಕನ್ನಡದ ಬೇರೆ ಎರಡು ಮೋರೆಗಳು’.ಜುಲೈ 14 ಭಾನುವಾರ, ಮಧ್ಯಾಹ್ನ 2 ಗಂಟೆಗೆ ನಡೆಯುವ ಕಾರ್ಯಕ್ರಮದ ಮಾಹೆ ಮಾತುಗಾರರು ಡಾ.ಕುಸುಮಾಧರ ಗೌಡ. ಕನ್ನಡ ಭಾಷೆ ಒಂದೇ ಆದರೂ ಅದರ ಪ್ರಾದೇಶಿಕ ಸೊಗಡು ಬಗೆಬಗೆಯದ್ದು. ಜನಪದ ಸಂಸ್ಕೃತಿಯ ಜೊತೆಜೊತೆಗೆ
ಅಡಿಕೆ ದರ ಕಿಲೋಗೆ ರೂ.100: ಕೃಷಿಕರಲ್ಲಿ ಗೆಲುವಿನ ನಗೆದಕ್ಷಿಣ ಕನ್ನಡದ ಕೃಷಿ ಮಾರುಕಟ್ಟೆಯಲ್ಲಿ ಅಡಿಕೆಗೆ ದಿಢೀರ್ ರಾಜ ಬೆಲೆಮಂಗಳೂರು : ಮಾರುಕಟ್ಟೆಯಲ್ಲಿ ಬಿಳಿ ಅಡಿಕೆ ದರ ಕಿಲೋಗೆ 100 ರೂ. ತಲುಪಿದ್ದು, ಅಡಿಕೆ ಬೆಳೆಗಾರರು ಹರ್ಷಗೊಂಡಿದ್ದಾರೆ. ಯುಗಾದಿ ಹಬ್ಬದ ಮುನ್ನಾದಿನ(ಮಾ.30) ಕಿಲೋಗೆ 90 ರೂ. ತಲುಪಿದ್ದ ಅಡಿಕೆ ಬೆಲೆ ಈಗ ಮತ್ತಷ್ಟು ಹೆಚ್ಚಿದೆ. ಜಿಲ್ಲೆಯ ಕೃಷಿಕರಲ್ಲಿ ಅಡಿಕೆಯ
ಕ್ಯಾಂಪ್ಕೋ ಸಂಸ್ಥೆಯ ನೇತೃತ್ವದಲ್ಲಿ ಪಾಕಿಸ್ತಾನಕ್ಕೆ ಅಡಿಕೆ ರಫ್ತುಸೆಪ್ಟೆಂಬರ್ನಲ್ಲಿ 500 ಕ್ವಿಂಟಾಲ್ ಅಡಿಕೆ ಪಾಕ್ಗೆಮಂಗಳೂರು : ಪಾಕಿಸ್ತಾನಕ್ಕೆ 20 ಸಾವಿರ ಕ್ವಿಂಟಾಲ್ ಅಡಿಕೆ ರಫ್ತು ಮಾಡುವ ಒಪ್ಪಂದಕ್ಕೆ ಕ್ಯಾಂಪ್ಕೋ ಸಂಸ್ಥೆ ಸಹಿ ಹಾಕಿದೆ.ಈ ನಿಟ್ಟಿನಲ್ಲಿ ಮೊದಲ ಹಂತದ 500 ಕ್ವಿಂಟಾಲ್ ಅಡಿಕೆ ಸೆಪ್ಟೆಂಬರ್ನಲ್ಲಿ ರಫ್ತಾಗಲಿದೆ. 16 ಕೋಟಿ ರೂಪಾಯಿ ಮೌಲ್ಯದ ಅಡಿಕೆ ವ್ಯವಹಾರದ ಈ ಕರಾರಿಗೆ ಸಂಸ್ಥೆಯು ಪಾಕಿಸ್ತಾನ
ವೆನಿಲ್ಲಾಕ್ಕೆ ಶರಣಾದ ರೈತರಿಗೆ ಆಘಾತ, ರಫ್ತಿನಲ್ಲಿ ಶೇ.30 ಕಡಿತಅಡಿಕೆಯಲ್ಲಿ ಬಾರದ ಕಾಸನ್ನು ವೆನಿಲ್ಲಾದಲ್ಲಿ ಹುಡುಕಿದ ರೈತರುಬೆಂಗಳೂರು: ಅಡಿಕೆ ಬೆಳೆಯ ಬೆಲೆ ಪಾತಾಳಕ್ಕೆ ಕುಸಿದ ನಂತರ ರೈತರು ಅಡಿಕೆ ತೋಟದಲ್ಲಿ ಬದಲಿ ಬೆಳೆಯಾಗಿ ವೆನಿಲ್ಲಾವನ್ನು ಆರಿಸಿಕೊಂಡರು. ಕೆಜಿಯಾಂದಕ್ಕೆ ಸಾವಿರಾರು ರೂಪಾಯಿ ರೊಕ್ಕ ತಂದುಕೊಡುವ ವೆನಿಲ್ಲಾ ಬೆಳೆಯನ್ನು ವಿಪರೀತ ಬೆಳೆದುದರ ಪರಿಣಾಮವಾಗಿ ಹಾಗೂ ಶೀಘ್ರ ಹಣ ಮಾಡುವ ಲಾಲಸೆಯಿಂದಾಗಿ ಅರೆ
ಅಡಕೆ ದರದಲ್ಲಿ ಭಾರೀ ಹೆಚ್ಚಳ : ಮಲೆನಾಡಿನಲ್ಲಿ ಸಂತಸಅಡಕೆ ಕೃಷಿಯತ್ತ ಮಲೆನಾಡಿಗರ ಚಿತ್ತ, ಮಾರುಕಟ್ಟೆಯಲ್ಲೂ ಎಲ್ಲಿಲ್ಲದ ಸಡಗರಮುಖಪುಟ / ವಾರ್ತೆಗಳು