ಬೆಂಗಳೂರು : 2003-04ನೇ ಸಾಲಿನ ಶ್ರೇಷ್ಠ ನಟ ಪ್ರಶಸ್ತಿಗೆ ಶಿವರಾಜ್ಕುಮಾರ್(ಚಿಗುರಿದ ಕನಸು), ಶ್ರೇಷ್ಠ ನಟಿ ಪ್ರಶಸ್ತಿಗೆ ರಾಧಿಕಾ(ತಾಯಿ ಇಲ್ಲದ ತಬ್ಬಲಿ)ಪಾತ್ರರಾಗಿದ್ದಾರೆ. ಡಾ.ಕೆ.ಶಿವರಾಮ ಕಾರಂತ್ ಅವರ ಕಾದಂಬರಿ ಆಧಾರಿತ ‘ಚಿಗುರಿದ ಕನಸು’ ವರ್ಷದ ಅತ್ಯುತ್ತಮ ಚಿತ್ರ ಸೇರಿದಂತೆ, ಐದು ರಾಜ್ಯ ಪ್ರಶಸ್ತಿಗಳನ್ನು ತನ್ನದಾಗಿಸಿ ಕೊಂಡಿದೆ. ರಮೇಶ್ ಯಾದವ್ ನಿರ್ಮಿಸಿ ಬರಗೂರು ರಾಮಚಂದ್ರಪ್ಪ ನಿರ್ದೇಶಿಸಿದ್ದ ‘ಶಾಂತಿ’ ಚಿತ್ರಕ್ಕೆ ಎರಡನೇ ಅತ್ಯುತ್ತಮ
ಹಾಸನ : 2004ರ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಸೂರ್ಯನಗರಿ ಗುಲ್ಬರ್ಗದಲ್ಲಿ ನಡೆಸಲು ತೀರ್ಮಾನಿಸಿದೆ. ಸಾಮಾನ್ಯವಾಗಿ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವರ ತವರು ಜಿಲ್ಲೆಯಲ್ಲಿ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯುವುದು ವಾಡಿಕೆ. ಈ ಸಂಪ್ರದಾಯಕ್ಕನುಗುಣವಾಗಿ ಈ ಬಾರಿ ಹಾಸನದಲ್ಲಿ ಸಮಾರಂಭ ನಡೆಯಬೇಕಿತ್ತು . ಆದರೆ ಮುಖ್ಯಮಂತ್ರಿ ಧರ್ಮಸಿಂಗ್ ಅವರ ತವರು ಜಿಲ್ಲೆ
ಮೆಟ್ರೋ ರೈಲಿಗೆ ಮನಸೋತ ಮುಖ್ಯಮಂತ್ರಿ ಎಚ್ಡಿಕೆಸಮರ್ಪಕ ಪರ್ಯಾಯ ಸಾರಿಗೆ ಅಗತ್ಯ, ಮೆಟ್ರೋ ರೈಲಿಗೆ ವಿರೋಧವಿಲ್ಲ... ನವದೆಹಲಿ : ಕರ್ನಾಟಕ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮೆಟ್ರೋ ರೈಲಿಗೆ ಮನಸೋತಿದ್ದು, ಬೆಂಗಳೂರು ಸಂಚಾರ ಸಮಸ್ಯೆಗೆ ಮೆಟ್ರೋ ರೈಲು ಉತ್ತಮ ಪರ್ಯಾಯ ಎಂದು ಅಭಿಪ್ರಾಯಪಟ್ಟಿದ್ದಾರೆ.ಬುಧವಾರ ಮೆಟ್ರೋ ರೈಲಿನಲ್ಲಿ ಪತ್ನಿ ಅನಿತಾ ಸಮೇತ ಪ್ರಯಾಣ ನಡೆಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ರೈಲು ಪ್ರಯಾಣ
ತಮ್ಮ ಮಾವನ ಸಾವಿನಿಂದ ವಿಚಲಿತರಾಗದ ಮುಖ್ಯಮಂತ್ರಿ!ಗುರುವಾರ ಸಂಜೆ ಟಿ.ಸಿ.ಸೀತಾರಾಂ ಅವರ ಅಂತ್ಯಕ್ರಿಯೆಬೆಂಗಳೂರು : ಅಲ್ಲಿ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಹುಮತ ಯಾಚಿಸುತ್ತಿದ್ದರೆ, ಇಲ್ಲಿ ಅವರ ಮಾವ ಟಿ.ಸಿ.ಸೀತಾರಾಂ ಇಹಲೋಕ ತ್ಯಜಿಸಿದ್ದರು. ಬುಧವಾರ ಸಂಜೆ ಕಾಣಿಸಿಕೊಂಡ ಎದೆ ನೋವಿನಿಂದ, ಜಯನಗರದ ಟ್ರಿನಿಟಿ ಆಸ್ಪತ್ರೆಗೆ ದಾಖಲಾಗಿದ್ದ ಸೀತಾರಾಂ ರಾತ್ರಿ 9ಗಂಟೆ ಸುಮಾರಿನಲ್ಲಿ ಮೃತಪಟ್ಟರು. ಗುರುವಾರ ಸಂಜೆ ಅವರ ಹುಟ್ಟೂರಾದ ಕೋಲಾರದ
ಕೆಆರ್ಎಸ್, ಕಬಿನಿ ಜಲಾಶಯಗಳಿಗೆ ಜುಲೈ 19ರಂದು ಪೂಜೆಸಮಾಲೋಚನೆ, ಜುಲೈ 20ರಿಂದ ಬಲದಂಡೆ ಕಾಲುವೆ ಮೂಲಕ ನೀರುಮೈಸೂರು : ಕೃಷ್ಣರಾಜಸಾಗರ ಹಾಗೂ ಕಬಿನಿ ಜಲಾಶಯಗಳಿಗೆ ಜುಲೈ 19ರಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಅವರ ಪತ್ನಿ ಅನಿತಾ ಪೂಜೆಗೈದು ಬಾಗಿನ ಅರ್ಪಿಸಲಿದ್ದಾರೆ.ನುಗು ಜಲಾಶಯಕ್ಕೆ ಪೂಜೆ ಸಲ್ಲಿಸಿದ ನಂತರ, ಜಿಲ್ಲಾ ಉಸ್ತುವಾರಿ ಸಚಿವ ಡಿ.ಟಿ.ಜಯಕುಮಾರ್ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.ಜುಲೈ 19ರಂದು
ಬೆಂಗಳೂರಿನಲ್ಲಿ ಬುಧಿಯಾನಿಂದ ಮಿನಿ ಮ್ಯಾರಥಾನ್ಶುಕ್ರವಾರ ಮಾ.ಕಿಶನ್ನಿಂದ ಬುಧಿಯಾಗೆ ಸನ್ಮಾನ, ಶನಿವಾರ 21ಕಿ.ಮೀ ಓಟಬೆಂಗಳೂರು : 65 ಕಿಲೋ ಮೀಟರ್ ಮ್ಯಾರಥಾನ್ ಓಟದಲ್ಲಿ ದಾಖಲೆ ಸೃಷ್ಟಿಸಿರುವ ನಾಲ್ಕೂವರೆ ವರ್ಷದ ಬಾಲಪ್ರತಿಭೆ ಬುಧಿಯಾಸಿಂಗ್ಗೆ ಶುಕ್ರವಾರ ಸಂಜೆ ಸನ್ಮಾನ ನಡೆಯಲಿದೆ.ದೇಶಾದ್ಯಂತ ಸಂಚಲನ ಉಂಟುಮಾಡಿರುವ ಬುಧಿಯಾ, ತನ್ನ ಕೋಚ್ ಬಿರಂಚಿದಾಸ್ ಜೊತೆಗೆ ನಗರಕ್ಕೆ ಆಗಮಿಸಿ, ಪ್ರೆಸ್ ಕ್ಲಬ್ ಹಮ್ಮಿಕೊಂಡಿರುವ ಮಹಿಳೆ ಹಾಗೂ ಮಗುವಿನ
ಮೇಲ್ಮನೆ ಚುನಾವಣೆ : ತೇಜಸ್ವಿನಿ-ಲಿಂಗಪ್ಪ ಜಟಾಪಟಿರಕ್ಷಣೆ ಕೋರಿ ಮುಖ್ಯಮಂತ್ರಿಗೆ ಮನವಿ, ಪೊಲೀಸ್ ಠಾಣೆ ಮೆಟ್ಟಿಲೇರಿದೆ ಸಂಸದೆರಾಮನಗರ : ಮಾಜಿ ಶಾಸಕ ಸಿ.ಎಂ.ಲಿಂಗಪ್ಪ ಹಾಗೂ ಸಂಸದೆ ತೇಜಸ್ವಿನಿ ಶ್ರೀರಮೇಶ್ ನಡುವೆ ವಾಗ್ವಾದ ನಡೆದಿದ್ದು, ಇದು ಪೊಲೀಸ್ ಠಾಣೆ ಮೆಟ್ಟಿಲನ್ನೂ ಏರಿದೆ.ಮೆಲ್ಮನೆ ಸದಸ್ಯತ್ವಕ್ಕಾಗಿ, ಶನಿವಾರ ನಡೆದ ಬೆಂಗಳೂರು ಪದವೀಧರರ ಕ್ಷೇತ್ರದ ಮತದಾನದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ. ನಮ್ಮ ಪಕ್ಷದ
ಮೆಟ್ರೋ ರೈಲಿಗೆ ಮನಸೋತ ಮುಖ್ಯಮಂತ್ರಿ ಎಚ್ಡಿಕೆಸಮರ್ಪಕ ಪರ್ಯಾಯ ಸಾರಿಗೆ ಅಗತ್ಯ, ಮೆಟ್ರೋ ರೈಲಿಗೆ ವಿರೋಧವಿಲ್ಲ... ನವದೆಹಲಿ : ಕರ್ನಾಟಕ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮೆಟ್ರೋ ರೈಲಿಗೆ ಮನಸೋತಿದ್ದು, ಬೆಂಗಳೂರು ಸಂಚಾರ ಸಮಸ್ಯೆಗೆ ಮೆಟ್ರೋ ರೈಲು ಉತ್ತಮ ಪರ್ಯಾಯ ಎಂದು ಅಭಿಪ್ರಾಯಪಟ್ಟಿದ್ದಾರೆ.ಬುಧವಾರ ಮೆಟ್ರೋ ರೈಲಿನಲ್ಲಿ ಪತ್ನಿ ಅನಿತಾ ಸಮೇತ ಪ್ರಯಾಣ ನಡೆಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ರೈಲು ಪ್ರಯಾಣ
ತುಮಕೂರು, ಡಿ.26: ಮಧುಗಿರಿ ಮತ್ತು ತುರುವೇಕೆರೆ ಕ್ಷೇತ್ರಗಳ ಉಪ ಚುನಾವಣಾ ಫಲಿತಾಂಶ ತಮ್ಮ ರಾಜಕೀಯ ಭವಿಷ್ಯವನ್ನು ನಿರ್ಧರಿಸಲಿವೆ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ತಿಳಿಸಿದ್ದಾರೆ. ತುರುವೇಕೆರೆ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಜೆಡಿಎಸ್ ಅಭ್ಯರ್ಥಿ ಎಂ ಟಿ ಕೃಷ್ಣಪ್ಪ ಪರ ಪ್ರಚಾರ ಮಾಡಲು ಅವರು ಗುರುವಾರ ಜಿಲ್ಲೆಗೆ ಆಗಮಿಸಿದ್ದರು. ತುರುವೇಕೆರೆ ಮತ್ತು ಮಧುಗಿರಿ ಕ್ಷೇತ್ರದ
ಬೆಂಗಳೂರು, ಜ. 7 : ವೈಕುಂಠ ಏಕಾದಶಿಯ ದಿನವಾದ ಇಂದು ಸ್ವರ್ಗದ ಬಾಗಿಲುಗಳು ತೆರೆದುಕೊಂಡವು. ದೇವರ ದರ್ಶನ ಮಾಡಲು ಬೆಂಗಳೂರಿನ ನಾನಾ ದೇವಾಲಯಗಳಲ್ಲಿ ಭಾರಿ ಜನಸಂದಣಿ ಕಂಡುಬಂದಿದೆ. ವಿಶೇಷವಾಗಿ ವೆಂಕಟರಮಣ ಸ್ವಾಮಿ ದೇವಾಲಯಗಳಲ್ಲಿ ದರ್ಶನ ಭಾಗ್ಯ ಪಡೆಯಲು ಸಾವಿರಾರು ಭಕ್ತರು ಸರತಿಯ ಸಾಲಿನಲ್ಲಿ ನಿಂತಿದ್ದಾರೆ. ವಾಣಿವಿಲಾಸ ಆಸ್ಪತ್ರೆ ಸಮೀಪದ ವೆಂಕಟರಮಣ ಸ್ವಾಮಿ ದೇವಾಲಯದ ಮುಂದೆ ಜನ