ನವದೆಹಲಿ, ಸೆ.30 : ವೇತನ ಕಡಿತಕ್ಕೆ ಸಂಬಂಧಿಸಿದಂತೆ ಕಳೆದ ಐದು ದಿನಗಳಿಂದ ನಡೆಸುತ್ತಿದ್ದ ಮುಷ್ಕರವನ್ನು ಏರ್ ಇಂಡಿಯಾ ಪೈಲೆಟ್ ಗಳು ಕೈಬಿಟ್ಟಿದ್ದಾರೆ. ವಿಮಾನಯಾನ ಇಲಾಖೆಯಿಂದ ಅಧಿಕೃತವಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಮುಷ್ಕರವನ್ನು ಹಿಂದಕ್ಕೆ ಪಡೆಯಲಾಗಿದೆ ಎಂದು ಏರ್ ಇಂಡಿಯಾ ಪೈಲೆಟ್ ಗಳ ಮುಖ್ಯಸ್ಥ ಕ್ಯಾಪ್ಟನ್ ವಿ ಕೆ ಬಲ್ಲಾ ಸ್ಪಷ್ಟಪಡಿಸಿದ್ದಾರೆ. ವೇತನ ಕಡಿತವನ್ನು ವಿರೋಧಿಸಿ ಕಳೆದ ಐದು
ಮುಂಬೈ, ಸೆ. 4 : ರಿಯಾದ್ ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನದ (ಎ1829) ಇಂಜಿನ್ ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಣಿಸಿಕೊಂಡಿದ್ದು, ಪ್ರಯಾಣಿಕರರೊಬ್ಬರ ಸಮಯಪ್ರಜ್ಞೆಯಿಂದಾಗಿ ತಕ್ಷಣ ಎಲ್ಲ ಪ್ರಯಾಣಿಕರನ್ನು ಕೆಳಕ್ಕಿಳಿಸಿ ಬೆಂಕಿ ನಂದಿಸುವ ಮೂಲಕ ಪ್ರಕರಣ ಸುಖಾಂತ್ಯಗೊಳಿಸಿರುವ ಘಟನೆ ನಗರದ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ. ವಿಮಾನ ರಿಯಾದ್ ಗೆ ತೆರಳಲು
ನವದೆಹಲಿ, ಜೂ. 24 : ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ, ವಿವಿಎಸ್ ಲಕ್ಷ್ಮಣ್, ಹರಭಜನ್ ಸಿಂಗ್, ಯುವರಾಜ್ ಸಿಂಗ್, ಸುರೇಶ್ ರೈನಾ, ಶ್ರೀಶಾಂತ್, ಆರ್ ಪಿ ಸಿಂಗ್ ಮುಂತಾದ ಕ್ರಿಕೆಟ್ ಆಟಗಾರರು ಜೂನ್ ತಿಂಗಳ ಸಂಬಳ ಪಡೆಯಲು ಇನ್ನೊಂದು ತಿಂಗಳು ಕಾಯಬೇಕು!ಎಂಥ ಕೆಡುಗಾಲ ಬಂತು ನೋಡಿ ನಮ್ಮ ಆಟಗಾರರಿಗೆ? ಏಕೆಂದರೆ ಇವರೆಲ್ಲ ನಯಾಪೈಸೆ
ನವದೆಹಲಿ, ಜೂ. 17 : ಸಂಸ್ಥೆ ನಷ್ಟದಲ್ಲಿರುವ ಹಿನ್ನೆಲೆಯಲ್ಲಿ ಜುಲೈ ತಿಂಗಳ ಸಂಬಳವನ್ನು ತಡವಾಗಿ ಪಾವತಿ ಮಾಡಲಾಗುವುದು ಎಂದು ಏರ್ ಇಂಡಿಯಾ ಆಡಳಿತ ಮಂಡಳಿ ಹೊರಡಿಸಿರುವ ಆದೇಶಕ್ಕೆ ಏರ್ ಇಂಡಿಯಾ ಕಾರ್ಮಿಕರ ಸಂಘ ತೀವ್ರವಾಗಿ ವಿರೋಧಿಸಿದೆ. ಸೂಕ್ತ ಸಮಯದಲ್ಲಿ ಸಂಬಳ ಪಾವತಿ ಮಾಡದಿದ್ದರೆ ಅನಿರ್ಧಷ್ಟಾವಧಿ ಮುಷ್ಕರ ಕೈಗೊಳ್ಳಲಾಗುವುದು ಎಂದು ಅದು ಎಚ್ಚರಿಕೆ ನೀಡಿದೆ. ಮಂಗಳವಾರ ಏರ್ ಇಂಡಿಯಾ
ನವದೆಹಲಿ, ಜೂ. 15 : ವಹಿವಾಟಿನಲ್ಲಿ ಉಂಟಾದ ನಷ್ಟದ ಹಿನ್ನೆಲೆಯಲ್ಲಿ ಏರ್ ಇಂಡಿಯಾದ ಸುಮಾರು 30 ಸಾವಿರ ಸಿಬ್ಬಂದಿಗೆ ಜೂನ್ ತಿಂಗಳ ಸಂಬಳ ಪಾವತಿಯನ್ನು 15 ದಿನ ಮುಂದೂಡಲಾಗಿದೆ. ಸರಕಾರಿ ಸ್ವಾಮ್ಯದ ಏರ್ ಇಂಡಿಯಾ ಸಂಸ್ಥೆ ನಷ್ಟ ಅನುಭವಿಸತೊಡಗಿದ ನಂತರ ಇದೇ ಮೊದಲ ಬಾರಿಗೆ ಇಂತಹ ಪರಿಸ್ಥಿತಿ ಉಂಟಾಗಿದೆ.ಈ ಕುರಿತು ಪ್ರತಿಕ್ರಿಯೆ ನೀಡಿದ ಏರ್ ಇಂಡಿಯಾದ ವಕ್ತಾರರು,
ಮುಂಬೈ, ಮೇ.25: ಏರ್ ಇಂಡಿಯಾ ನೌಕರನೊಬ್ಬನ ಮೇಲೆ ಮುಂಬೈ ವಿಮಾನ ನಿಲ್ದಾಣದಲ್ಲಿ ಮೂವರು ಅಪರಿಚಿತ ಶಸ್ತ್ರಧಾರಿಗಳು ಗುಂಡು ಹಾರಿಸಿದ ಘಟನೆ ಸೋಮವಾರನಡೆದಿದೆ. ಏರ್ ಇಂಡಿಯಾ ನೌಕರನ ಕಡೆಗೆ ಗುಂಡು ಹಾರಿಸಿದ ಬಳಿಕ ಶಸ್ತ್ರಧಾರಿಗಳು ವಿಮಾನ ನಿಲ್ದಾಣದ ಸರಕು ಸರಂಜಾಮಿನ ಬಳಿ ಇದ್ದ ನಗ ನಾಣ್ಯಗಳನ್ನು ದೋಚಿ ಪರಾರಿಯಾಗಿದ್ದಾರೆ. ಗುಂಡೇಟಿನಿಂದಗಾಯಗೊಂಡ ನೌಕರನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ
ಮುಂಬೈ, ಏ. 9 : ಮುಂಬೈ ಅಪರಾಧಿ ವಿಭಾಗದ ಪೊಲೀಸರಿಗೆ ದಕ್ಷಿಣ ಮುಂಬೈನಲ್ಲಿರುವ ಏರ್ಇಂಡಿಯಾ ಪ್ರಧಾನ ಕಛೇರಿಯನ್ನು ಸ್ಫೋಟಿಸುವುದಾಗಿ ಇಮೇಲ್ ಬೆದರಿಕೆ ಬಂದಿದೆ. ಕಳೆದ ಎರಡು ವಾರಗಳಿಂದ ವಿವಿಧ ಕಡೆಗಳಿಂದ ರಾಜಕೀಯ ನಾಯಕರು ದಾಳಿ ಮತ್ತು ಸ್ಫೋಟಗಳ ಬೆದರಿಕೆ ಕರೆಗಳು ದಂಡಿದಂಡಿಯಾಗಿ ಬರತೊಡಗಿವೆ. ಬುಧವಾರ ತಡರಾತ್ರಿ ಈ ಬೆದರಿಕೆ ಪೊಲೀಸರಿಗೆ ಬಂದಿದ್ದು, ಮಹಾನಗರದ ಸೈಬರ್ ಪೊಲೀಸರು ಇಮೇಲ್
ಹೈದರಾಬಾದ್, ಅ.16: ಜಾಗತಿಕವಾಗಿ ಉಂಟಾಗಿರುವ ಆರ್ಥಿಕ ಬಿಕ್ಕಟ್ಟು ವಿಮಾನಯಾನ ಕ್ಷೇತ್ರಕ್ಕೂ ಹಬ್ಬಿದ್ದು ಅದರ ರೆಕ್ಕೆಗಳನ್ನು ಅಲುಗಾಡಿಸುತ್ತಿದೆ. ನೆನ್ನೆ ಜೆಟ್ ಏರ್ ವೇಸ್ ತನ್ನ 850 ಕ್ಯಾಬಿನ್ ಸಿಬ್ಬಂದಿಯನ್ನು ಯಾವುದೇ ಸೂಚನೆ ನೀಡದೆ ಮನೆಗೆ ಕಳುಹಿಸಿತು. ಈಗ ಏರ್ ಇಂಡಿಯಾಗೆ ಸೇರಿದ 15,000 ಮಂದಿ ನೌಕರರು ಕೆಲಸ ಕಳೆದುಕೊಳ್ಳಲಿದ್ದಾರೆ. ಏರ್ ಇಂಡಿಯಾ ತನ್ನ 15,000 ನೌಕರರಿಗೆ 3ರಿಂದ 5
ಶೈಲಜಾ ಭಟ್ ವಲಕಟ್ಟೆ , ನ್ಯೂಜೆರ್ಸಿ ಯು ಸ್ ಎE-mail : shailajabhat@yahoo.comWebsite: http://www.geocities.com/shailajabhatವರ್ಲ್ಡ್ ಟ್ರೇಡ್ ಸೆಂಟರಿನ ದುರಂತ ಘಟನೆ ಈಗ ದಿನಪತ್ರಿಕೆಗಳ ಮುಖಪುಟ ವಿಶೇಷ ಸುದ್ದಿ ಅಲ್ಲವಾದರೂ ಅದರಿಂದಾದ ನಷ್ಟ ಕಷ್ಟ ಎಂದೂ ಮಾಸಿಹೋಗದ ಕಹಿಕಥೆ. ಆ ದಿನ ನನ್ನ ಜೀವನದಲ್ಲೂ ಒಂದು ಮರೆಯಲಾಗದ ದಿನ ... ಒಂದು ತಿಂಗಳ ರಜೆಯಲ್ಲಿ ಇಂಡಿಯಕ್ಕೆ ಹೋಗಿದ್ದ ನಾನು
ಡಿ.1ರಿಂದ ಬೆಂಗಳೂರಿನಿಂದ ಅಮೆರಿಕಕ್ಕೆ ವಾರಕ್ಕೆ 7 ವಿಮಾನ ಯಾನಇದು ಏರ್ ಇಂಡಿಯಾ ಮತ್ತು ಲುಫ್ತಾನ್ಸ ನಡುವಿನ ಒಡಂಬಡಿಕೆಯ ಫಲಬೆಂಗಳೂರು : ಏರ್ ಇಂಡಿಯಾ ಮತ್ತು ಲುಫ್ತಾನ್ಸಾ ನಡುವೆ ಹೊಸ ಒಡಂಬಡಿಕೆಯಾಗಿದ್ದು, ಬರುವ ಡಿಸೆಂಬರ್ 1ರಿಂದ ಬೆಂಗಳೂರು, ಕೊಚ್ಚಿ ಮತ್ತು ಹೈದರಾಬಾದ್ನಿಂದ ಅಮೆರಿಕಕ್ಕೆ ಹೆಚ್ಚುವರಿ ವಿಮಾನಗಳು ಹಾರಲಿವೆ.ಕೇಂದ್ರ ವಿಮಾನ ಯಾನ ಸಚಿವ ರಾಜೀವ್ ಪ್ರತಾಪ್ ರೂಡಿ ಸೋಮವಾರ (ಆ.25)