ರಾಮನಗರ, ಜು. 24 : ರಾಮನಗರ ಜಿಲ್ಲೆಯ ಬಿಡದಿ ಮಂಜುನಾಥ ಕನ್ವೆನ್ಷನ್ಹಾಲ್ನಲ್ಲಿ ಆದಿಚುಂಚನಗಿರಿ ಸಂಸ್ಥಾನಮಠದ ಬಾಲಗಂಗಾಧರನಾಥ ಶ್ರೀಗಳಿಗೆ ಡಾಕ್ಟರೇಟ್ ಪದವಿ ಸಂದಿರುವ ಸಂದರ್ಭದಲ್ಲಿ ರಜತ ತುಲಾಭಾರ ನಡೆಸಿ ಅಭಿನಂದನೆ ಸಲ್ಲಿಸಲಾಯಿತು.ಅಭಿನಂದನೆ ಸ್ವೀಕರಿಸಿ ಮಾತನಾಡಿದ ಶ್ರೀಗಳು, ಎಲ್ಲಾ ವರ್ಗದ ಭಕ್ತಸಮೂಹ ಇಟ್ಟಿರುವ ವಿಶ್ವಾಸ ಪ್ರೀತಿಯಿಂದ ವಿಶ್ವವಿದ್ಯಾಲಯಗಳು ಡಾಕ್ಟರೇಟ್ ನೀಡಿ ಗೌರವಿಸಿವೆ. ಡಾಕ್ಟರೇಟ್ ನಮ್ಮ ಸೇವೆಗೆ ನೆಪ ಮಾತ್ರ. ಆದಿಚುಂಚನಗಿರಿ
ಡಾ। ಲೀಲಾ ಶ್ರೀನಿವಾಸನ್ ಅವರ ಮಹತ್ವದ ಸಂಶೋಧನೆಗಳುಗಿಡಮೂಲಿಕೆಗಳಲ್ಲಿನ ಔಷಧಿ ಸತ್ವಗಳು ಜೈವಿಕ ತಂತ್ರಜ್ಞಾನದ ಪರಿವೀಕ್ಷಣೆಗೆ ಒಳಪಟ್ಟಿದ್ದು, ಮಾನವ ರೋಗರುಜಿನಗಳನ್ನು ಹೊಡೆದೋಡಿಸುವ ಅಮೃತ ಸದೃಶ ಆವಿಷ್ಕಾರಗಳು ಎಂಬುದನ್ನು ಜಗತ್ತಿಗೆ ಅನಾವರಣಗೊಳಿಸುವ ಸಂಕಲ್ಪ ಡಾ। ಲೀಲಾ ಅವರದು.ಡಾ।‘ಜೀವಿ’ ಕುಲಕರ್ಣಿ, ಮುಂಬಯಿjeevi65@gmail.comನಮ್ಮ ದೇಶದಲ್ಲಿ ಸಮೃದ್ಧವಾಗಿ ಬೆಳೆಯುತ್ತಿರುವ ಗಿಡಮೂಲಿಕೆ, ಬೇರು, ಎಲೆ, ಕಾಯಿಗಳನ್ನು ರೋಗಗಳ ಪ್ರತಿಬಂಧಕ್ಕೆ ಗೃಹವೈದ್ಯರು ಅನಾದಿಕಾಲದಿಂದ ಬಳಸುತ್ತ ಬಂದಿದ್ದಾರೆ. ಈ
ಡಾ। ಲೀಲಾ ಶ್ರೀನಿವಾಸ್ : ಹೆಮ್ಮೆಯ ಮಹಿಳಾ ವಿಜ್ಞಾನಿ!‘ಕರ್ನಾಟಕ ಶ್ರೇಷ್ಠ ರತ್ನ’ ಪ್ರಶಸ್ತಿ ಪಡೆದಿರುವ ಡಾ.ಲೀಲಾ ಶ್ರೀನಿವಾಸ್ ಅವರ ಸಾಧನೆಗಳು ಹತ್ತಾರು. ಕಳೆದ ಒಂಭತ್ತು ವರ್ಷಗಳಲ್ಲಿ ಡಾ। ಲೀಲಾ ಅವರು ಸಾಕಷ್ಟು ಪ್ರಗತಿ ಸಾಧಿಸಿದ್ದಾರೆ. ಸಂಶೋಧನೆಗಾಗಿ ವಿಶ್ವದ ನಾನಾ ಭಾಗಗಳಿಂದ ನಾಲ್ಕು ಕೋಟಿ ರೂಪಾಯಿಗಳಷ್ಟು ಅನುದಾನವನ್ನು ಅವರು ಪಡೆದಿದ್ದಾರೆ. ಮಹತ್ವದ ಸಂಶೋಧನೆಗಳಲ್ಲಿ ತಲ್ಲೀನರಾಗಿರುವ ಹೆಮ್ಮೆಯ ವನಿತೆಯಾಬ್ಬಳ ಸಾಧನೆಯನ್ನು
ಆದಿಚುಂಚನಗಿರಿಯ ನೆತ್ತಿಯಲ್ಲಿ ಪುಣ್ಯಧಾಮ...ಜಾತಿ ಧರ್ಮ ವರ್ಗಗಳನ್ನು ಮೀರಿ ಮಾನವ ಕಲ್ಯಾಣಕ್ಕಾಗಿ ದುಡಿಯುವ ಧರ್ಮಗುರುಗಳು ವಿರಳ. ಅಂಥವರಲ್ಲಿ ಮಕುಟಮಣಿಗಳಾಗಿರುವವರು ಶ್ರೀಶ್ರೀ ಬಾಲಗಂಗಾಧರನಾಥ ಸ್ವಾಮಿಗಳು ಎಂದರೆ ಅತಿಶಯೋಕ್ತಿಯಲ್ಲ. ಈ ಪುಣ್ಯ ಕ್ಷೇತ್ರದಲ್ಲಿ ಸಮಾಜಮುಖಿ ಕಾರ್ಯಗಳು ಮುಂದುವರೆದಿವೆ.ಡಾ।‘ಜೀವಿ’ ಕುಲಕರ್ಣಿ, ಮುಂಬಯಿjeevi65@gmail.comಪುರಾಣ ಪ್ರಸಿದ್ಧವೂ, ಪವಿತ್ರವೂ ಆದ ಶ್ರೀ ಆದಿಚುಂಚನಗಿರಿ ಕ್ಷೇತ್ರವು ಕರ್ನಾಟಕ ರಾಜ್ಯದ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನಲ್ಲಿದೆ. ಮೈಸೂರಿನಿಂದ ತುಮಕೂರಿಗೆ ಹೋಗುವಾಗ
ಉರಗತಜ್ಞ, ಉರಗರಕ್ಷಕ ‘ಸ್ನೇಕ್ ಶ್ಯಾಮ್’ಹಿಂದೆ ಒಂದು ಇಂಗ್ಲಿಷ್ ಸಿನಿಮಾದಲ್ಲಿ ಹಾವು ಹಿಡಿವ ದೃಶ್ಯವೊಂದನ್ನು ಶ್ಯಾಮ್ ನೋಡಿದ್ದರು. ಅಂದು ಅವೇಶದಿಂದ ಅವರು ಹಾವನ್ನು ಹಿಡಿದುಬಿಟ್ಟರು. ಅದೇ ಮುಂದೆ ಹವ್ಯಾಸವಾಗಿ, ಪ್ರವೃತ್ತಿಯಾಗಿ, ವೃತ್ತಿಯಾಗಿ ಬೆಳೆಯಿತು. ಮೈಸೂರಲ್ಲಿ ಯಾರ ಮನೆಯಲ್ಲಿಯಾದರೂ ಹಾವು ಕಂಡರೆ ಶಾಮ್ಗೆ ಫೋನ್ ಮಾಡುತ್ತಾರೆ. ಅವರು ಅಲ್ಲಿಗೆ ಧಾವಿಸುತ್ತಾರೆ. ಹಾವನ್ನು ಹಿಡಿಯುತ್ತಾರೆ ಎನ್ನುವುದಕ್ಕಿಂತ ರಕ್ಷಿಸುತ್ತಾರೆ ಎನ್ನುವುದು ಸೂಕ್ತ.ಡಾ।‘ಜೀವಿ’ ಕುಲಕರ್ಣಿ,
ಯುದ್ಧ ಮಾಡಿ, ಇಲ್ಲ ವೇ ಮುಸ್ಲಿಂರಾಗಿ -ತೊಗಾಡಿಯಾ ಕರಕರೆಕರ್ನಾಟಕದಲ್ಲಿ ಹಕ್ಕಬುಕ್ಕರ ವಿಜಯನಗರ ಸಾಮ್ರಾಜ್ಯದ ಪುನರುಜ್ಜೀವನ....ಬೆಂಗಳೂರು : ಜಾಗತಿಕ ನಕಾಶೆಯಿಂದ ಪಾಕಿಸ್ತಾನದ ನಕ್ಷೆಯನ್ನು ಅಳಿಸುವವರೆಗೂ ಭಾರತಕ್ಕೆ ಭಯೋತ್ಪಾದನೆಯಿಂದ ಮುಕ್ತಿಯಿಲ್ಲ ಎಂದು ವಿಶ್ವಹಿಂದೂ ಪರಿಷತ್ನ ಅಂತರರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ। ಪ್ರವೀಣ್ಭಾಯಿ ತೊಗಾಡಿಯಾ ಅಭಿಪ್ರಾಯಪಟ್ಟರು.ಪಾಕಿಸ್ತಾನದ ವಿರುದ್ಧ ಯುದ್ಧ ಅನಿವಾರ್ಯ. ಹಿಂದೂಗಳೆಲ್ಲಾ ಒಂದಾಗಿ ಪಾಕ್ ವಿರುದ್ಧ ಯುದ್ಧ ಮಾಡಬೇಕು ಅಥವಾ ಸಾಮೂಹಿಕವಾಗಿ
ಮೈಸೂರು : ಲಾರಿಯಾಂದು ರಸ್ತೆಯಾಚೆ ಚಲಿಸಿದ ಪರಿಣಾಮ, ಅದರಲ್ಲಿ ಪ್ರಯಾಣಿಸುತ್ತಿದ್ದ ಮೂವರು ಮೃತಪಟ್ಟ ದಾರುಣ ಘಟನೆ ಮಂಡ್ಯ ಜಿಲ್ಲೆ ಬೆಳ್ಳೂರು ಕ್ರಾಸ್ ಬಳಿ ಭಾನುವಾರ ನಡೆದಿದೆ.ಲಾರಿಯು ಎಡೆಯೂರು ಸಿದ್ಧಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಬೇಕಿದ್ದ ಮದುವೆಗೆ ಜನರನ್ನು ಕರೆದೊಯ್ಯುತ್ತಿತ್ತು. ಚಾಲಕ ನಿಯಂತ್ರಣ ತಪ್ಪಿದ್ದರಿಂದ ಅನಾಹುತ ಸಂಭವಿಸಿದ್ದು, ಒಬ್ಬ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟ. ಇನ್ನಿಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಕೊನೆಯುಸಿರೆಳೆದರು.
ಆದಿಚುಂಚನಗಿರಿ ಮಠದ ಚುಂಚಶ್ರೀ ಪ್ರಶಸ್ತಿ ಪ್ರಕಟಪಟ್ಟಾಭಿಷೇಕ ಮಹೋತ್ಸವ, 24ರಂದು ಪ್ರಶಸ್ತಿ ಪ್ರದಾನಮುಖಪುಟ / ವಾರ್ತೆಗಳು
ಮಂಡ್ಯ, ಜ. 6 : ಮೂವತ್ತೈದನೇ ಅಖಿಲ ಭಾರತ ಕಿರಿಯರ ವಾಲಿಬಾಲ್ ಛಾಂಪಿಯನ್ ಫಿಪ್ ಪಂದ್ಯಾವಳಿಗಳು ಪಾಂಡವಪುರ ತಾಲೂಕಿನ ಚಿನಕುರಳಿ ಗ್ರಾಮದಲ್ಲಿ ನಡೆಯಲಿವೆ. ಜನವರಿ 11ರಿಂದ ಜನವರಿ 18ರವರೆಗೆ ನಡೆಯಲಿರುವ ರಾಷ್ಟ್ರೀಯ ಮಟ್ಟದ ಪಂದ್ಯಾವಳಿಯನ್ನು ಅಚ್ಚುಕಟ್ಟಾಗಿ ನಡೆಸಲು ಪಂದ್ಯಾವಳಿಯ ಆಯೋಜಕರು ಗ್ರಾಮದಲ್ಲಿ ಸಕಲ ಸಿದ್ಧತೆಗಳನ್ನು ಮಾಡುತ್ತಿದ್ದಾರೆ.ವಾಲಿಬಾಲ್ ಕ್ರೀಡಾಕೂಟವನ್ನು ಆಯೋಜಿಸುತ್ತಿರುವವರು ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ಸಿ.ಎಸ್. ಪುಟ್ಟರಾಜು.