'ಹೊಡಿಮಗ' ಚಿತ್ರದ ಶೀರ್ಷಿಕೆಯನ್ನು ಯಾವುದೇ ಕಾರಣಕ್ಕೂ ಬದಲಾಯಿಸಲು ಸಾಧ್ಯವಿಲ್ಲ ಎಂದು ಚಿತ್ರದ ನಿರ್ಮಾಪಕ ವಿ ಎಸ್ ರಾಜ್ ಕುಮಾರ್ ಮತ್ತು ನಿರ್ದೇಶಕ ಪಿ ಸತ್ಯ ಸ್ಪಷ್ಟಪಡಿಸಿದ್ದಾರೆ. ಆದರೆ ಪ್ರಾದೇಶಿಕ ಸೆನ್ಸಾರ್ ಮಂಡಳಿ ಮಾತ್ರ ತನ್ನ ಹಿಡಿತವನ್ನು ಸಡಿಲಿಸಿಲ್ಲ. ಮೊದಲು ಚಿತ್ರದ ಶೀರ್ಷಿಕೆಯನ್ನು ಬದಲಾಯಿಸಿ ನಂತರ 'A' ಪ್ರಮಾಣ ಪತ್ರ ಕೊಡುತ್ತೇವೆ ಎಂದು ಪಟ್ಟುಹಿಡಿದಿದೆ. ಹೊಡಿಮಗ
ಸಿಂಹಾದ್ರಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ 'ಭಾಗ್ಯದ ಬಳೆಗಾರ' ಚಿತ್ರಕ್ಕಾಗಿ ನಾಗೇಂದ್ರ ಪ್ರಸಾದ್ ರಚಿಸಿರುವ 'ನಾಳೆ ನಡೆಯೋದ್ ಹೇಳ್ತಾನೆ, ಹೇಳ್ತಾನೆ ಕೋಳಿ ಕೂಗೋಕ್ ಮುಂಚೆನೇ ಬುಡ್ಬುಡ್ ಕೈಯಾ ಬುಡ್ಬುಡ್ಕ್ಕೆ - ಸತ್ಯ ಒಂದೇ ಹೇಳ್ತಾನೆ, ಹೇಳ್ತಾನೆ, ಸುದ್ದಿ ಒಂದು ತಂದೌನೆ, ತಂದೌನೆ -ಬುಡ್ಬುಡ್ ಕೈಯಾ ಬುಡ್ಬುಡ್ಕ್ಕೆ ಎಂಬ ಗೀತೆ ಚನ್ನಪಟ್ಟಣದ ಆಸುಪಾಸಿನಲ್ಲಿ ಚಿತ್ರೀಕರಣಗೊಂಡಿದೆ. ತಾರಾ
'ಭಾಗ್ಯದ ಬಳೆಗಾರ' ಚಿತ್ರದ ಜಾನಪದ ಗೀತೆಗೆ ಜನಪ್ರಿಯ ನಟಿಯರಾದ ಸುಧಾರಾಣಿ ಮತ್ತು ಅನು ಪ್ರಭಾಕರ್ ಹೆಜ್ಜೆಹಾಕಿದ್ದಾರೆ. ಚಿತ್ರದ ಶೀರ್ಷಿಕೆ ಗೀತೆ ''ಭಾಗ್ಯದ ಬಳೆಗಾರ ಬಾಗಿಲಿಗೆ ಬಂದ...'' ಹಾಡಿಗೆ ಜಾನಪದ ದಿರಿಸಿನಲ್ಲಿದ್ದ ಸುಧಾರಾಣಿ ಹೆಜ್ಜೆಹಾಕಿದ್ದಾರೆ. ತಮ್ಮ ಸಿನಿಮಾ ವೃತ್ತಿಜೀವನದ ಮೊದಲ ಹೀರೋ ಶಿವರಾಜ್ ಕುಮಾರ್ ಅವರೊಂದಿಗೆ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.ಶಿವರಾಜ್ ಕುಮಾರ್ ಅಭಿನಯದ ಆನಂದ್ ಚಿತ್ರ ಸುಧಾರಾಣಿ ಅವರ
ಸಂಗೀತ, ಸಾಹಿತ್ಯ, ಸಾಹಸ ಮುಂತಾದವುಗಳಲ್ಲಿ ಒಂದನ್ನು ಅಭ್ಯಾಸ ಮಾಡಿ ಅದರಲ್ಲಿ ಪರಿಣಿತಿ ಹೊಂದುವುದರಲ್ಲಿ ಹೈರಾಣವಾಗಿ ಹೋಗಿರುತ್ತದೆ. ಅಂತದ್ದರಲ್ಲಿ ಎಲ್ಲಾ ವಿದ್ಯೆಗಳನ್ನು ಕಲಿತು ಎಲ್ಲರಿಂದಲ್ಲೂ ಪ್ರಶಂಸೆ ಪಡೆದುಕೊಂಡವನು ಅಸಮಾನ್ಯ ಕಲಾವಿದ ಎಂಬ ಬಿರುದಿಗೆ ಭಾಜನನಾಗುತ್ತಾನೆ. ಇದು ಕೆಲವರಿಂದ ಮಾತ್ರ ಸಾದ್ಯ. ‘ಭಾಗ್ಯದ ಬಳೆಗಾರ’ನೂ ಹೀಗೆ. ಇಂಪಾದ ಹಾಡುಗಾರನಾದ ಈತ ಒಳ್ಳೆಯ ನೃತ್ಯಗಾರ ಕೂಡ. ದುಷ್ಟಹಾದಿ ತುಳಿದವರ ಮಟ್ಟ ಹಾಕುವ
ಕನ್ನಡ ಚಿತ್ರರಂಗ 2008ರಲ್ಲಿ 100ಕ್ಕೂ ಹೆಚ್ಚು ಮರಿಗಳನ್ನು ಹಾಕಿದೆ.ಈ ವಾರ ಮತ್ತೆ ಮೂರು ಮರಿಗಳನ್ನು ಹಾಕಲಿದೆ . ಹಾಗಾಗಿ ಈ ವರ್ಷ ಉಳಿದ ಉಳಿದ, ಮಕಾಡೆ ಮಲಗಿದ ಚಿತ್ರಗಳ ವಿಚಾರವನ್ನು ಪಕ್ಕಕ್ಕಿಟ್ಟು ಡಿ.5ರಂದು ಬಿಡುಗಡೆಗೊಳ್ಳುತ್ತಿರುವ ಚಿತ್ರಗಳ ಬಗ್ಗೆ ಒಂದು ಇಣುಕು ನೋಟ ಹರಿಸೋಣ. 1. ಪರಮೇಶ ಪಾನವಾಲಾಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಅಭಿನಯದ ಈ