ಬೆಂಗಳೂರು : ಅಂತೂ ಇಂತೂ ಮುಗಿಯಿತಲ್ಲಪ್ಪ ಅಶ್ವತ್ಥ್ - ಅಕ್ಕಾ ವಿವಾದ ಎಂದುಕೊಳ್ಳುತ್ತಿರುವಾಗಲೇ ಮೊತ್ತೊಂದು ಕಾಂಟ್ರವರ್ಸಿಗೆ ನಾಂದಿ ಹಾಡುವ ಹೇಳಿಕೆ ಕವಿ ಭಟ್ಟರಿಂದ ಬಂದಿದೆ. ಅಕ್ಕಾ - ಅಶ್ವತ್ಥ್ ಅವರಿಬ್ಬರ ನಡುವಿದ್ದ ವಿವಾದ ಇನ್ನು ಮುಂದೆ ಲಕ್ಷ್ಮೀನಾರಾಯಣ ಭಟ್ಟರು ಹಾಗೂ ಅಶ್ವತ್ಥ್ರ ನಡುವಿನ ಆಂತರಿಕ ಜಗಳವಾಗಿ ಮಾರ್ಪಟ್ಟು, ಮತ್ತೊಂದು ಪತ್ರಿಕಾ
ಬೆಂಗಳೂರು : ಸಂಗೀತ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆಗೈದ ಯುವ ಗಾಯಕರಿಗೆ ಉಪಾಸನಾ ಸಂಸ್ಥೆ ಕೊಡಮಾಡುವ ದಿ. ಜಿ.ವಿ. ಅತ್ರಿ ಪ್ರಶಸ್ತಿ ಪ್ರದಾನ ಸಮಾರಂಭ ಜೂನ್ 9ರ ಶನಿವಾರ ಸಂಜೆ 6.30ಕ್ಕೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ. ರಿkುೕ ಟಿ.ವಿ.ಯ ಜನಪ್ರಿಯ ಕಾರ್ಯಕ್ರಮಗಳಲ್ಲಿ ಒಂದಾಗಿದ್ದ ಸಾರೆಗಾಮದಲ್ಲಿ ಕನ್ನಡ
ಬೆಂಗಳೂರು : ಡಾ. ಎಂ. ಗೋಪಾಲಕೃಷ್ಣ ಅಡಿಗರ ಕವನಗಳು ಶ್ರೇಷ್ಠ. ಅತಿ ಶ್ರೇಷ್ಠ ಎಂದು ಎಲ್ಲರೂ ಒಪ್ಪಿಕೊಂಡಿರುವಾಗ, ಅವರ ಕಾವ್ಯಗಳು ನವ್ಯವೋ? ನವೋದಯವೋ? ಎಂಬ ಮೂಲಭೂತ ಪ್ರಶ್ನೆ ಭಾನುವಾರ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೊಳಗಿತು. ಖ್ಯಾತ ವಿಮರ್ಶಕ ಡಾ. ಜಿ.ಎಸ್. ಆಮೂರರ ಪ್ರಕಾರ ಅಡಿಗರ ಕವನಗಳು ನವ್ಯವೂ ಅಲ್ಲ, ನವೋದಯವೂ ಅಲ್ಲ.
*ಎಸ್ಕೆ. ಶಾಮಸುಂದರಕ್ಷಣಗಣನೆ ಆರಂಭವಾಗಿದೆ. Count down has began!ಏಪ್ರಿಲ್ ತಿಂಗಳು ಮುಗಿಯುತ್ತಾ ಬಂತು. ಮೇ, ಜೂನ್, ಜುಲೈ ಕಳೆದರೆ ಆಗಸ್ಟ್ . ಅದೇ ತಿಂಗಳ ಕೊನೆಯ ವಾರದಲ್ಲಿ ಎಲ್ಲ ಕಣ್ಣುಗಳು ಹೊರಳುವವು ಸೂರ್ಯನ ಕಡೆಗೆ...ಡೆಟ್ರಾಯಿಟ್ನತ್ತ ಕನ್ನಡಿಗರ ಕುಡಿನೋಟ ಹೊರಳಲು ಶುರುವಾದದ್ದು ಹ್ಯೂಸ್ಟನ್ನಿಂದ. ಇಸವಿ 2000 ದಲ್ಲಿ ಅಲ್ಲಿ ನಡೆದ ಭರ್ಜರಿ ಸಮ್ಮೇಳನವನ್ನು ನೋಡಿದವರು, ಕೇಳಿದವರೆಲ್ಲ ಆ ಸ್ಮರಣೀಯ
Dr. Jayaraj Kalmat Chair (248) 7880325 jkalmat@hotmail.com Program SubCommittees & Members Chair: Jayaraj Kalmat (2487880325 jkalmat@hotmail.com) Dr. Lalitha Sastry CoChair (248) 8796847 lalitha12a@yahoo.com Mrs. Supriya Desai, NC CoChair AKKA (919)8549989 SupriyaDesai2000@hotmail.com Mr. Ram Prasad, California CoChair
ನಮ್ಮ ವಿಶ್ವವಿದ್ಯಾಲಯ(ಕರ್ನಾಟಕ) ಹಲವಾರು ಬಹುಮಾನ ಗಳಿಸಿತ್ತು. ಗಿರೀಶ ಕಾರ್ನಾಡ ಭಾಷಣ ಸ್ಪರ್ಧೆಯಲ್ಲಿ ಭಾರತಕ್ಕೆ ಪ್ರಥಮ ಸ್ಥಾನ ಪಡೆದಿದ್ದರು. ಬೇಂದ್ರೆಯವರ ಮಗ ವಾಮನ ಬೇಂದ್ರೆ, ಗೋಕಾಕರ ನಾಟಕ ‘ವಿಮರ್ಶಕ ವೈದ್ಯ’ದಲ್ಲಿ ನಾಯಕನಾಗಿ ನಟಿಸಿದ್ದರೆ, ಮೈಸೂರು ವಿಶ್ವವಿದ್ಯಾಲಯದಿಂದ ಕುವೆಂಪು ನಾಟಕದಲ್ಲಿ ಅವರ ಮಗ ಪೂರ್ಣಚಂದ್ರ ತೇಜಸ್ವಿ ಪಾತ್ರಧಾರಿಯಾಗಿದ್ದರು. ಕುವೆಂಪು ಅವರ ‘ಶ್ಮಶಾನ ಕುರುಕ್ಷೇತ್ರ’ದಲ್ಲಿ ನನಗೊಂದು ಪಾತ್ರವಿತ್ತು.ಪ್ರಧಾನಿ ನೆಹರು ಉದ್ಘಾಟನ ಭಾಷಣ
ದೆಹಲಿಯಲ್ಲಿ 24ನೇ ರಾಷ್ಟ್ರೀಯ ಕನ್ನಡ ಸಮ್ಮೇಳನ ಕೆಲವು ತಿಂಗಳ ಹಿಂದಷ್ಟೇ ನಡೆಯಿತು. ‘ನನ್ನ ಬದುಕಿನಲ್ಲಿ ಕನ್ನಡ ಸಂಸ್ಕೃತಿ’’ ಎಂಬ ವಿಷಯದಲ್ಲಿ ನಡೆದ ವಿಚಾರಗೋಷ್ಠಿಯ ಉದ್ಘಾಟನೆಯನ್ನು ಮಾಡಿ, ನನ್ನ ವಿಚಾರಗಳನ್ನು ಅಲ್ಲಿ ಹಂಚಿಕೊಂಡೆ.ಡಾ।‘ಜೀವಿ’ ಕುಲಕರ್ಣಿ, ಮುಂಬಯಿjeevi65@gmail.comದೆಹಲಿಯಲ್ಲಿ ಏಪ್ರಿಲ್ 7 ಮತ್ತು 8ರಂದು 24ನೇ ರಾಷ್ಟ್ರೀಯ ಕನ್ನಡ ಸಮ್ಮೇಳನ ನಡೆಯಿತು. ‘ದೆಹಲಿ ಕನ್ನಡಿಗ’ ಮಾಸ ಪತ್ರಿಕೆಯ ಸಂಪಾದಕ ಶ್ರೀ ಬಾಲಕೃಷ್ಣ
‘ಉದಯವಾಗಲಿ’ ಬರೆದ ಹುಯಿಲಗೋಳ ನಾರಾಯಣರಾಯರು ಕನ್ನಡ ನಾಡನ್ನು ಬಣ್ಣಿಸುವಾಗ ‘ಜಲಧಿಯನು ಲಂಘಿಸಿದ ಹನುಮನುಸಿದ ನಾಡು’ ಎನ್ನುತ್ತಾರೆ. ರಾಮ ಉತ್ತರದವ, ಸಾಕೇತದವ. ಹನುಮ ದಕ್ಷಿಣದವ, ಕಿಷ್ಕಿಂಧೆಯವ. ದಕ್ಷ ಸೇವಕರಾಗಿರುವುದನ್ನು ಹನುಮನಿಂದ ಕನ್ನಡಿಗರು ಕಲಿತರು. ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಉದ್ಯಮದಲ್ಲಿ ಕನ್ನಡಿಗರು ದಕ್ಷ ಆಡಳಿತಗಾರರಾಗಿ ಕೆಲಸ ಮಾಡುತ್ತಿದ್ದಾರೆ.ಹನುಮನ ಮೂರನೆಯ ಅವತಾರವಾದ ಶ್ರೀಮಧ್ವರು ಕನ್ನಡಿಗರು. ಕೋಹಂ ಸಂಶಯ ಬೇಡ,
ಶಿವಮೊಗ್ಗ ಸರ್ಕಾರಿ ಶಾಲೆಗೆ 150, ಶಿಥಿಲವಾಗಿ ನಡುಗುತಿದೆ ನೋಡುಕಲಿತ ಶಾಲೆಯ ಉದ್ಧರಿಸಲು ಹಳೇ ವಿದ್ಯಾರ್ಥಿಗಳ ಸಂಘ ತಳೆದಿಹುದು ಜನ್ಮಶಿವಮೊಗ್ಗದ ಬಿ.ಎಚ್. ರಸ್ತೆಯ ಪಕ್ಕದ ವಿಶಾಲ ಬಯಲಲ್ಲಿ ಸರ್ಕಾರಿ ಪ್ರೌಢಶಾಲೆಯ ಬಲು ಹಳೆಯ ಕಟ್ಟಡ. ತೀರಾ ಶಿಥಿಲಾವಸ್ಥೆಯಲ್ಲಿರುವ ಇದು ಯಾವಾಗ ಬಿದ್ದು ಹೋದೀತೋ ಎಂಬಂತಿದೆ. ಇದರ ವಯಸ್ಸು ನೂರೈವತ್ತು ವರ್ಷ. 1853ರಲ್ಲಿ ಶುರುವಾಗಿ, ಇಂದಿನವರೆಗೂ ಲಕ್ಷೋಪಲಕ್ಷ ಪ್ರತಿಭೆಗಳನ್ನು ಈ
ಡಿ.13ಕ್ಕೆ ಸುಗಮಗಾಯಕ ಕಾಳಿಂಗರಾಯರ 90ನೇ ಹುಟ್ಟುಹಬ್ಬಕಾಳಿಂಗರಾಯರ ಹುಟ್ಟುಹಬ್ಬಕ್ಕೊಂದು ಅರ್ಥಪೂರ್ಣ ಸಮಾರಂಭಬೆಂಗಳೂರು : ಉಗಮ ಸಂಗೀತದ ಮೂಲಕ ಮನೆಮಾತಾಗಿದ್ದ ಪಿ. ಕಾಳಿಂಗರಾವ್ ಅವರ 90ನೇ ಹುಟ್ಟುಹಬ್ಬವನ್ನು ಆಚರಿಸುವ ಸಿದ್ಧತೆಯಲ್ಲಿ ಕಾಳಿಂಗ ರಾವ್- 90 ಸ್ಮರಣಾ ಸಮಿತಿ ತೊಡಗಿದೆ.ಕಾಳಿಂಗರಾಯರು ಹುಟ್ಟಿದ ದಿನದ ಸಮಾರಂಭವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ವೈ.ಕೆ.ಮುದ್ದುಕೃಷ್ಣ ಉದ್ಘಾಟಿಸಲಿದ್ದು, ಸಮಾರೋಪ ಸಮಾರಂಭದಲ್ಲಿ ಸಚಿವೆ ರಾಣಿ ಸತೀಶ್