ನ್ಯೂಜೆರ್ಸಿ : ಸ್ಥಳೀಯ ವೇವ್ ಜ್ ಅಕಾಡೆಮಿ ವತಿಯಿಂದ ಸೆಪ್ಟೆಂಬರ್ 2, 3, 4ರಂದು ಉಚಿತ ಸುಗಮ ಸಂಗೀತ, ನಾಟ್ಯ, ವಾದ್ಯಗೋಷ್ಠಿ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿದೆ. ಜೊತೆಗೆ ಶನಿವಾರ ಸೆಪ್ಟೆಂಬರ್ 5ರಂದು ಶ್ರೀ ಗೌರಿ ಗಣೇಶ ಹಬ್ಬದ ಪ್ರಯುಕ್ತ ಹಾಗು ವೇವ್ ಜ್ ಮ್ಯೂಸಿಕ್ ನ 11ನೇ ವಾರ್ಷಿಕೋತ್ಸವದ ಅಂಗವಾಗಿ ಭರ್ಜರಿ "ಸುಗಮ ಸಂಗೀತ ಸಂಜೆ" ಕಾರ್ಯಕ್ರಮವನ್ನೂ
ಕನ್ನಡ ಸುಗಮ ಸಂಗೀತ ಲೋಕದ ಮಾಂತ್ರಿಕ, ಖ್ಯಾತ ಸಂಗೀತ ನಿರ್ದೇಶಕ,ಗಾಯಕ ಸಿ. ಅಶ್ವಥ್, ಏಪ್ರಿಲ್ 19ರ ಸಂಜೆ ಮುಂಬಯಿಯ ತುಂಬಿ ತುಳುಕುತ್ತಿದ್ದ ಷಣ್ಮುಖಾನಂದ ಸಭಾಗೃಹದಲ್ಲಿ ತನ್ನ ತಂಡದ ಜೊತೆ ಸುಮಾರು ಮೂರು ಗಂಟೆಗಳ ಕಾಲ ಸುಗಮ ಸಂಗೀತದ ಹೊಳೆ ಹರಿಸಿ, ಮುಂಬಯಿ ಕನ್ನಡಿಗರಲ್ಲಿ ಅಪೂರ್ವ ನೆನಪುಗಳನ್ನು ಉಳಿಸಿ, ಎಂದೆಂದೂ ಅಚ್ಚಳಿಯದ ರಸದೌತಣದ ಅನುಭವ ನೀಡಿದರು.ಮುಂಬಯಿಯ ಕರ್ನಾಟಕ ಸಂಘವು,
ಸುಗಮ ಸಂಗೀತ ಗಾಯಕ ಸಿ.ಅಶ್ವಥ್ ಇದೇ ಮೊದಲ ಬಾರಿಗೆ ಮುಂಬೈ ಕನ್ನಡಿಗರಿಗಾಗಿ ರಸಸಂಜೆಯೊಂದನ್ನು ನಡೆಸಿಕೊಡಲಿದ್ದಾರೆ. ಮುಂಬೈ ಕರ್ನಾಟಕ ಸಂಘ ಏಪ್ರಿಲ್ 19ರಂದು ಸಂಜೆ 6 ಗಂಟೆಗೆ ಆಯೋಜಿಸಿರುವ ಬೃಹತ್ ಸಂಗೀತ ಸಂಜೆ ಕಾರ್ಯಕ್ರಮಕ್ಕಾಗಿ ಶಣ್ಮುಖಾನಂದ ಸಭಾಂಗಣ ಮುಂಬೈನಲ್ಲಿ ಸಿಂಗಾರವಾಗಿದೆ.'ಮುಂಬೈನಲ್ಲಿ ಸಿ.ಅಶ್ವಥ್' ಎಂಬ ಸಂಗೀತ ಸಂಜೆ ಕಾರ್ಯಕ್ರಮಕ್ಕೆ ಅಶ್ವಥ್ ಈಗಾಗಲೇ 54 ಸದಸ್ಯರ ತಂಡವನ್ನು
* ಸಿಡ್ನಿ ಶ್ರೀನಿವಾಸ್, ಆಸ್ಟ್ರೇಲಿಯಾ ವಾರವಿಡೀ ಸಿಡ್ನಿ, ಮೆಲ್ಬೋರ್ನ್ಗಳಲ್ಲಿ ಸಂಗೀತ ಮತ್ತಿತರ ಕಾರ್ಯಕ್ರಮಗಳು ಇದ್ದದ್ದರಿಂದ ಖ್ಯಾತ ಸಂಗೀತ ನಿರ್ದೇಶಕ, ಹಾಡುಗಾರ ಸಿ. ಅಶ್ವಥ್ ಅವರ ಜೊತೆ ಕುಳಿತು ನಾಲ್ಕು ಮಾತುಗಳನ್ನಾಡುವ ಅವಕಾಶ ಸಿಕ್ಕಿರಲೇ ಇಲ್ಲ. ಕೊನೆಗೂ ಸದವಕಾಶ ಸಿಕ್ಕಿದ್ದು ಅವರೊಡನೆ ಸಿಡ್ನಿಯ ಪ್ರೇಕ್ಷಣೀಯ ಬೋಂಡಾಯ್ ಬೀಚ್ ಮತ್ತು ವಾಟ್ಸನ್ಸ್ ಬೇ ನೋಡಲು ಡ್ರೈವ್ ಹೋದಾಗ. ಪ್ರಾಯಶಃ ವಿಪರೀತ
* ಸಿಡ್ನಿ ಶ್ರೀನಿವಾಸ್, ಆಸ್ಟ್ರೇಲಿಯಾ ಕನ್ನಡ ಕವಿತೆಗಳಲ್ಲಿ, ಹಾಡುಗಳಲ್ಲಿ ಹರಿದಿರುವ ಭಾವಧಾರೆ ಸೋಜಿಗ ತರುವಂತದ್ದು. ಈ ಧಾರೆಯನ್ನು ಸಂಗೀತವಾಗಿ ಎರಕಹೊಯ್ಯುವುದು ಕನ್ನಡಕ್ಕೆ ಅನನ್ಯವಾದ ಪದ್ಧತಿ. ಇದಕ್ಕೆಂದೇ ಟೊಂಕ ಕಟ್ಟಿ ನಿಂತಿದ್ದಾರೆ ಸಿ ಅಶ್ವಥ್. ಇದೇ ಮಾರ್ಚ್ ಹದಿನಾಲ್ಕರಂದು ಸಿಡ್ನಿಯಲ್ಲಿ ಜರುಗಿದ ಅವರ ಕಾರ್ಯಕ್ರಮದಲ್ಲಿ ಕುಳಿತವರಿಗೆ ಕುಳಿತಲ್ಲೆ ಹತ್ತಾರು ಭಾವನೆಗಳು ಕೈಬೀಸಿ, ಮೈಮುಟ್ಟಿ, ಅಲುಗಿಸಿದ ಅನುಭವ. ಅವರ ಜತೆ
ನಾಡಿನ ಸಿರಿಕಂಠದ ಕೋಗಿಲೆ ಜೊತೆ ಕಿರು ಮಾತುಕತೆ. ಐದು ಪ್ರಶ್ನೆಗಳಲ್ಲಿ ಸದ್ಯದ ಸಂಗೀತ ಲೋಕದ ಸ್ಥಿತಿಗತಿ ಪ್ರತ್ಯಕ್ಷ!ಶುಭಾ ಕಡಬಾಳ1. ಯುವ ಪ್ರತಿಭೆ ಗುರ್ತಿಸುವ ಟೀವಿ ಚಾನೆಲ್ ಗಳ ಕಾರ್ಯಕ್ರಮಗಳಿಂದ ಸುಗಮ ಸಂಗೀತ ಕ್ಷೇತ್ರದಲ್ಲಿ ಸ್ಪರ್ಧೆ ಉಂಟಾಗಿದೆಯೇ?ಕೇವಲ ಸ್ಪರ್ಧೆಗಾಗಿ ಸಂಗೀತ ಕಲಿಯುವವರ ಹಾಗೂ ಪಾಠ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಸ್ಪರ್ಧೆಯಲ್ಲಿ ಭಾಗವಹಿಸಲಿಕ್ಕಾಗಿ ಕಲಿಯುವುದು ಸಂಗೀತವೇ ಅಲ್ಲ. 2. ಇದರಿಂದ
ಉತ್ತರ ಅಮೆರಿಕಾದ ಪೂರ್ವ ಕರಾವಳಿಗೆ ( ಫೆಸಿಫಿಕ್ ಸಾಗರ)ಅಂಟಿಕೊಂಡಿರುವ ರಾಜ್ಯ ಕ್ಯಾಲಿಪೋರ್ನಿಯ. ಕನ್ನಡ ಜನರ ಸಾಂದ್ರತೆ ಈ ಭಾಗದಲ್ಲಿ ಹೆಚ್ಚು.ಕನ್ನಡಿಗರಿಂದ ಕನ್ನಡಿಗರಿಗಾಗಿ ಕನ್ನಡಿಗರಿಗೋಸ್ಕರ ಏನಾದರೊಂದು ಸಾಂಸ್ಕೃತಿಕ ಕಾರ್ಯಕ್ರಮ ವರ್ಷದುದ್ದಕ್ಕೂ ನಡೆಯುವ ಪರಿಪಾಠ ಉಂಟು. ಕನ್ನಡಕೂಟ, ಕನ್ನಡಿಗರ ಮನೆ, ಹಿಂದೂ ದೇವಸ್ಥಾನ, ಸಾರ್ವಜನಿಕ ಸಭಾಂಗಣ, ಗ್ರಂಥಾಲಯಗಳಲ್ಲದೆ ಕನ್ನಡ ಸುಸ್ವರ ಬಾನುಲಿಯಲ್ಲೂ ಮೊಳಗುವುದು ವಾಡಿಕೆಯಾಗಿದೆ. ಇದಕ್ಕೆಲ್ಲ ಕಾರಣ ಸ್ಟಾನ್ಫರ್ಡ್ ರೇಡಿಯೋ
ಬೆಂಗಳೂರು, ಫೆ.8: ಖ್ಯಾತ ಸುಗಮ ಸಂಗೀತ ಗಾಯಕ ಹಾಗೂ ಸಂಗೀತ ನಿರ್ದೇಶಕ ಎಚ್.ಕೆ.ನಾರಾಯಣ ಇಂದು ಬೆಳಗ್ಗೆ ನಿಧನರಾಗಿದ್ದಾರೆ. ಅವರಿಗೆ 73 ವರ್ಷ ವಯಸ್ಸಾಗಿತ್ತು. ಅವರಿಗೆ ಪತ್ನಿ ಹಾಗೂ ಇಬ್ಬರು ಪುತ್ರಿಯರಿದ್ದಾರೆ. ಆಕಾಶವಾಣಿಯಲ್ಲಿ ಹಿರಿಯ ಸಂಗೀತ ಸಂಯೋಜಕ ಹಾಗೂ ನಿರ್ಮಾಪಕರಾಗಿ ಸೇವೆ ಸಲ್ಲಿಸಿದ್ದರು. ಖ್ಯಾತ ಸಂಗೀತ ವಿದ್ವಾಂಸರಾದ ಆರ್.ಕೆ.ಶ್ರೀಕಂಠನ್ ಬಳಿ ನಾರಾಯಣ ಸಂಗೀತಾಭ್ಯಾಸ ಮಾಡಿದ್ದರು. ರಮಣಾಂಜಲಿ ಎಂಬ ತಂಡವನ್ನು
ಶಾಸ್ತ್ರೀಯ ಸಂಗೀತ ಎಂಬುದು ಕಲಿಕೆಯಲ್ಲ.. ಅದೊಂದು ತಪಸ್ಸು. ಶ್ರಮ, ಅಧ್ಯಯನ, ಅಭ್ಯಾಸ, ಶ್ರದ್ಧೆ, ಅದೃಷ್ಟ, ಆಶೀರ್ವಾದ, ಪೂರ್ವ ಜನ್ಮದ ಸುಕೃತ ಇವೆಲ್ಲವನ್ನು ಇದು ಬಯಸುತ್ತದೆ ಎಂದು ಸಂಗೀತ ಲೋಕದ ಹಿರಿಯರು ಭಯ ಹುಟ್ಟಿಸುತ್ತಾರೆ. ಆದರೆ ಇದ್ಯಾವುದನ್ನೂ ಸುಗಮ ಸಂಗೀತ ಬೇಡುವುದಿಲ್ಲ. ಮಧುರು ಕಂಠ, ಹಾಡುವ ಉತ್ಸಾಹವಿದ್ದರೆ ಸಾಕು.. ಸುಗಮ ಸಂಗೀತ ಒಲಿಯುತ್ತದೆ. ರಾತ್ರಿ ಬೆಳಗಾಗುವುದರೊಳಗಾಗಿ ಜನಪ್ರಿಯರಾಗಬಹುದು ಎಂಬ
ಶಾಸ್ತ್ರೀಯ ಸಂಗೀತ ಎಂಬುದು ಕಲಿಕೆಯಲ್ಲ.. ಅದೊಂದು ತಪಸ್ಸು. ಶ್ರಮ, ಅಧ್ಯಯನ, ಅಭ್ಯಾಸ, ಶ್ರದ್ಧೆ, ಅದೃಷ್ಟ, ಆಶೀರ್ವಾದ, ಪೂರ್ವ ಜನ್ಮದ ಸುಕೃತ ಇವೆಲ್ಲವನ್ನು ಇದು ಬಯಸುತ್ತದೆ ಎಂದು ಸಂಗೀತ ಲೋಕದ ಹಿರಿಯರು ಭಯ ಹುಟ್ಟಿಸುತ್ತಾರೆ. ಆದರೆ ಇದ್ಯಾವುದನ್ನೂ ಸುಗಮ ಸಂಗೀತ ಬೇಡುವುದಿಲ್ಲ. ಮಧುರು ಕಂಠ, ಹಾಡುವ ಉತ್ಸಾಹವಿದ್ದರೆ ಸಾಕು.. ಸುಗಮ ಸಂಗೀತ ಒಲಿಯುತ್ತದೆ. ರಾತ್ರಿ ಬೆಳಗಾಗುವುದರೊಳಗಾಗಿ ಜನಪ್ರಿಯರಾಗಬಹುದು