clear
clear
Search results for "ಶ್ರೀರಾಮ" in Oneindia Kannada
ಜ್ಞಾನ, ಭಕ್ತಿ, ಶಕ್ತಿ, ಧೈರ್ಯ, ಬ್ರಹ್ಮಚರ್ಯ ಮತ್ತು ನಿಷ್ಕಳಂಕ ಸ್ವಾಮಿನಿಷ್ಠೆಗೆ ಇನ್ನೊಂದು ಹೆಸರು ಆಂಜನೇಯ. ಇಂದು ಅವನ ಜಯಂತಿ ( ನ 30). ವಿರೋಧಿ ನಾಮ ಸಂವತ್ಸರದ ದಕ್ಷಿಣಾಯಣ, ಹೇಮಂತ ಋತು ಮಾರ್ಗಶಿರ ಶುಕ್ಲ ತ್ರಯೋದಶಿ. ತನ್ನ ಸರ್ವಸ್ವವನ್ನೂ ಶ್ರೀರಾಮನಿಗೆ ಅರ್ಪಿಸಿ ಸ್ವಾಮಿಭಕ್ತಿಯನ್ನು ಮೆರೆದ ಆಂಜನೇಯ ಭಾರತದ ಪುರಾಣಗಳ ಪ್ರಕಾರ ಲಂಕಾ ದಹನದ ರೂವಾರಿ,

ನವದೆಹಲಿ, ಜು. 30 : ಮಂಗಳವಾರವಷ್ಟೆ ರಾಮಸೇತು ರಾಷ್ಟ್ರೀಯ ಸ್ಮಾರಕವೇ ಅಲ್ಲ ಎಂದು ಸುಪ್ರಿಂಕೋರ್ಟ್ ನಲ್ಲಿ ವಾದಿಸುವ ಮೂಲಕ ವಿವಾದಕ್ಕೆ ಕಾರಣವಾಗಿದ್ದ ಕೇಂದ್ರ ಸರ್ಕಾರ, ಇಂದು ಮತ್ತೆ ತನ್ನ ರಾಗ ಬದಲಿಸಿದೆ. ಸೇತುಸಮುದ್ರಂ ಯೋಜನೆ ಆರಂಭಿಸುವುದರ ಜತೆಗೆ ರಾಮಸೇತು ಉಳಿಸುವ ನಿಟ್ಟಿನಲ್ಲಿ ವಿಜ್ಞಾನಿ ಪಿ.ಕೆ.ಪಚೌರಿ ನೇತೃತ್ವದ ತಜ್ಞರ ಸಮಿತಿಯೊಂದನ್ನು ರಚಿಸಲಾಗಿದ್ದು ಸಮಸ್ಯೆ ಇತ್ಯರ್ಥವಾದ ನಂತರ ಯೋಜನೆಯ ಕಾಮಗಾರಿಗೆ

ನವದೆಹಲಿ, ಜು. 25 : ರಾಮಸೇತುವೆಯನ್ನು ಶ್ರೀರಾಮನೇ ಧ್ವಂಸ ಮಾಡಿದ್ದ ಬುಧವಾರವಷ್ಟೆ ನ್ಯಾಯಲಯದಲ್ಲಿ ಪ್ರತಿಪಾದನೆ ಮಾಡಿದ್ದ ಕೇಂದ್ರ ಸರ್ಕಾರ ಸೇತು ಸಮುದ್ರಂ ಯೋಜನೆಯನ್ನು ಪರ್ಯಾಯ ಮಾರ್ಗದಲ್ಲಿ ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಚಿಂತನೆ ನಡೆಯುತ್ತಿದೆ ಎಂದು ಗುರುವಾರ ಸುಪ್ರಿಂಕೋರ್ಟ್ ಗೆ ಹೇಳಿಕೆ ನೀಡಿದೆ. ಕೇಂದ್ರ ಸರ್ಕಾರ ದ್ವಂದ್ವ ನಿಲುವು ಇದೇ ಮೊದಲ ಬಾರಿ ಏನಲ್ಲ. ರಾಮನೂ ಇಲ್ಲ, ರಾಮಾಯಣವೂ

ನವದೆಹಲಿ, ಜು. 24 : ಸೇತುಸಮುದ್ರಂ ಯೋಜನಾ ಪ್ರದೇಶದಲ್ಲಿ ರಾಮಸೇತುವೆ ಎಂಬುದೇ ಇಲ್ಲವೇ ಇಲ್ಲ. ಅದನ್ನು ರಾಮಾಯಣ ಕಾಲದಲ್ಲಿ ಶ್ರೀರಾಮನೇ ಧ್ವಂಸಗೊಳಿಸಿದ್ದಾನೆ ಎಂದು ಕೇಂದ್ರ ಸರ್ಕಾರ ಸುಪ್ರಿಂಕೋರ್ಟ್ ಸಲ್ಲಿಸಿದ ಅಫಿಡವಿಟ್ ಗೆ ಭಾರತೀಯ ಜನತಾ ಪಕ್ಷ ತೀವ್ರವಾಗಿ ವಿರೋಧಿಸಿದೆ. ನೂರು ಕೋಟಿ ಹಿಂದುಗಳ ಭಾವನೆಗಳಿಗೆ ಯುಪಿಎ ಸರ್ಕಾರ ಕೊಡಲಿ ಏಟು ನೀಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ. ಈ

ನವದೆಹಲಿ, ಜು. 24 : ಸೇತು ಸಮುದ್ರಂ ಯೋಜನಾ ಪ್ರದೇಶದಲ್ಲಿ ರಾಮಸೇತುವೆ ಎಂಬುದೇ ಇಲ್ಲವೇ ಇಲ್ಲ. ಅದನ್ನು ರಾಮಾಯಣ ಕಾಲದಲ್ಲಿ ಶ್ರೀರಾಮನೇ ಅದನ್ನು ಒಡೆದು ಹಾಕಿದ್ದಾನೆ ಎಂದು ಸುಪ್ರಿಂಕೋರ್ಟ್ ಗೆ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಇದೇ ವೇಳೆ ಸಮಸ್ಯೆಗೆ ವೈಜ್ಞಾನಿಕ ಹಾಗೂ ರಾಜಕೀಯ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸುಪ್ರಿಂಕೋರ್ಟ್ ಒಲವು ವ್ಯಕ್ತಪಡಿಸಿದೆ. ಬುಧವಾರ ಸುಪ್ರಿಂಕೋರ್ಟ್ ನಲ್ಲಿ

ನಮ್ಮೀ ಕತೆಯ ನಾಯಕ-ನಾಯಕಿ ಹದ್ದುಗಳ ಗೂಡು ಇದ್ದದ್ದು ಈ ಸೇತುವೆಯ ಮೇರಿಲ್ಯಾಂಡ್ ತುದಿಯಲ್ಲಿ, ಒಂದು ದೊಡ್ಡ ಮರದಮೇಲೆ. ಕಳೆದ ಆರೇಳು ವರ್ಷಗಳಿಂದಲೂ ಸೇತುವೆ ಅಗಲೀಕರಣದ ಮೆಗಾಪ್ರೊಜೆಕ್ಟ್ ನಡೆಯುತ್ತಿದೆ, ದಿನಕ್ಕೆ 70000 ವಾಹನಗಳ ಭಾರವನ್ನು ಹೊರುವಷ್ಟೇ ಶಕ್ತಿಯ ಸೇತುವೆಯನ್ನು ಈಗಿನ ಟ್ರಾಫಿಕ್ ದಿನಕ್ಕೆ 200000 ಸಂಖ್ಯೆಯ ವಾಹನಗಳ ಭಾರ ತಡೆಯುವಷ್ಟು ಬಲಶಾಲಿಯಾಗಿಸುವುದಕ್ಕೆ. ಸೇತುವೆ ಕಾಮಗಾರಿಯ ಕಾರ್ಮಿಕರಿಗೆ ಈ ಹದ್ದಿನ
Find More Articles On: kannada | karnataka | karnataka news | kannada news | kannada films | bangalore | thatskannada.oneindia.in | kannada websites | srivathsa joshi | vichitranna | eagle | clinton | white house | srirama | lover | love | love story | marryland | ravana | shoorpanakhi | sentiment | girl friend | thatskannada columnist | ದಟ್ಸ್ ಕನ್ನಡ.ಕಾಂ | ಗ್ರೇನಿಯಂ | ಕನ್ನಡ | ಕನ್ನಡಿಗ | ಕರ್ನಾಟಕ | ಒನ್ ಇಂಡಿಯಾ.ಇನ್ | ಕನ್ನಡ ಗಣಕ | ಅಂತರ್ಜಾಲ | ಸುದ್ದಿ | ಸಮಾಚಾರ | ಚಲನಚಿತ್ರ | ವಿಚಿತ್ರಾನ್ನ | ಶ್ರೀವತ್ಸ ಜೋಶಿ | ಅಂಕಣ | ಅಮೆರಿಕಾ | ಮೇರಿಲ್ಯಾಂಡ್ | ಹದ್ದು | ಪ್ರೇಮಕತೆ | ಲವ್ ಸ್ಟೋರಿ | ಒಲವು | ಶೂರ್ಪನಖಿ | ರಾವಣ | ಪ್ರೇಮಿ | ಜಾರ್ಜ್ | ಮಾರ್ತಾ | ಬುಷ್ | ಕ್ಲಿಂಟನ್ | ಶ್ವೇತಭವನ | ಮನೆಯಾಳಿ | ಶ್ರೀರಾಮ | ಸೀತೆ | ಜಾನಕಿ | ಏಕಪತಿವ್ರಸ್ಥ | alexa.com

ಜಯಲಕ್ಷ್ಮಿ ಡಿ.ಭೂಮಿಯ ಮೇಲಿರಲಿ, ಆಕಾಶದಲ್ಲಾಗಲಿ, ಭೂಮಿಯ ಒಳಗಾಗಲಿ, ಬ್ರಹ್ಮಾಂಡದಲ್ಲಿ ಎಲ್ಲೇ ಇರಲಿ ಸೃಷ್ಟಿ ನಿಯಮ ಎಲ್ಲರಿಗೂ ಒಂದೇ ಅಲ್ಲವೆ? ಒಂದು ಗಂಡಿಗೆ ಒಂದು ಹೆಣ್ಣು ಎಂದು. ಪ್ರಾಣಿಯಾಗಲಿ, ಪಕ್ಷಿಯಾಗಲಿ, ಮನುಜನಾಗಲಿ ಅಥವಾ ಎರೆಹುಳುವೇ ಆಗಲಿ, ಪ್ರಕೃತಿಯನ್ನು ಮೀರಲಾದೀತೇ? ಎರೆಹುಳುವನ್ನೇ ನೋಡಿ, ಅರ್ಧಕ್ಕೆ ಕತ್ತರಿಸಿದೊಡನೆ, ಬಾಲ ಮತ್ತೊಂದು ತಲೆಯನ್ನು ಹೊಂದುತ್ತದೆ, ಹಾಗೆ ತಲೆ ಇನ್ನೊಂದು ಬಾಲವನ್ನು. ಅವೇನು
Find More Articles On: kannada | karnataka | karnataka news | kannada news | kannada films | bangalore | thatskannada.oneindia.in | kannada websites | srivathsa joshi | vichitranna | eagle | clinton | white house | srirama | lover | love | love story | marryland | ravana | shoorpanakhi | sentiment | girl friend | thatskannada columnist | maata | george | wdc | flyovers | basic instincts | familiy | orinthology | birds | nest | ದಟ್ಸ್ ಕನ್ನಡ.ಕಾಂ | ಗ್ರೇನಿಯಂ | ಕನ್ನಡ | ಕನ್ನಡಿಗ | ಕರ್ನಾಟಕ | ಒನ್ ಇಂಡಿಯಾ.ಇನ್ | ಕನ್ನಡ ಗಣಕ | ಅಂತರ್ಜಾಲ | ಸುದ್ದಿ | ಸಮಾಚಾರ | ಚಲನಚಿತ್ರ | ವಿಚಿತ್ರಾನ್ನ | ಶ್ರೀವತ್ಸ ಜೋಶಿ | ಅಂಕಣ | ಅಮೆರಿಕಾ | ಮೇರಿಲ್ಯಾಂಡ್ | ಹದ್ದು | ಪ್ರೇಮಕತೆ | ಲವ್ ಸ್ಟೋರಿ | ಒಲವು | ಶೂರ್ಪನಖಿ | ರಾವಣ | ಪ್ರೇಮಿ | ಜಾರ್ಜ್ | ಮಾರ್ತಾ | ಬುಷ್ | ಕ್ಲಿಂಟನ್ | ಶ್ವೇತಭವನ | ಮನೆಯಾಳಿ | ಶ್ರೀರಾಮ | ಸೀತೆ | ಜಾನಕಿ | ಏಕಪತಿವ್ರಸ್ಥ | ಜಯಲಕ್ಷ್ಮಿ | ಬಾಲ್ಡ್ ಈಗಲ್‌ | alexa.com

ಇದು 2006ಲವ್ ಸ್ಟೋರಿ! ಹಾಲುಜೇನಿನಂತಿದ್ದ ಅವನು ಮತ್ತು ಅವಳ ನಡುವೆ, ಇನ್ಯಾವಳೋ ಬಂದು ಹುಳಿಹಿಂಡಿದ ಕತೆ! ಕಾಲನಲೀಲೆಗೆ ಸುಖಿ ಸಂಸಾರ ಸಂಕಷ್ಟಕ್ಕೆ ಸಿಕ್ಕ ಕತೆ! ಅವಳು ಸತ್ತ ಮೇಲೆ ಅವನು ವಿರಹದಿಂದ ನೊಂದ ಕತೆ! ಈಗ ಎಲ್ಲವನ್ನು ಮರೆತು ಅವನು, ಇನ್ಯಾವಳೊಂದಿಗೋ ಸರಸವಾಡುತ್ತಿರುವ ಕತೆ! ಇದು ಕಾಗೆಗುಬ್ಬಿ ಕತೆಯಲ್ಲ! ಒಂದು ಸತ್ಯ ಕತೆ!ಶ್ರೀವತ್ಸ ಜೋಶಿಇದಕ್ಕೆ ನಾನು
Find More Articles On: kannada | karnataka | karnataka news | kannada news | kannada films | bangalore | thatskannada.oneindia.in | kannada websites | srivathsa joshi | vichitranna | eagle | clinton | white house | srirama | lover | love | love story | marryland | ravana | shoorpanakhi | sentiment | girl friend | thatskannada columnist | ದಟ್ಸ್ ಕನ್ನಡ.ಕಾಂ | ಗ್ರೇನಿಯಂ | ಕನ್ನಡ | ಕನ್ನಡಿಗ | ಕರ್ನಾಟಕ | ಒನ್ ಇಂಡಿಯಾ.ಇನ್ | ಕನ್ನಡ ಗಣಕ | ಅಂತರ್ಜಾಲ | ಸುದ್ದಿ | ಸಮಾಚಾರ | ಚಲನಚಿತ್ರ | ವಿಚಿತ್ರಾನ್ನ | ಶ್ರೀವತ್ಸ ಜೋಶಿ | ಅಂಕಣ | ಅಮೆರಿಕಾ | ಮೇರಿಲ್ಯಾಂಡ್ | ಹದ್ದು | ಪ್ರೇಮಕತೆ | ಲವ್ ಸ್ಟೋರಿ | ಒಲವು | ಶೂರ್ಪನಖಿ | ರಾವಣ | ಪ್ರೇಮಿ | ಜಾರ್ಜ್ | ಮಾರ್ತಾ | ಬುಷ್ | ಕ್ಲಿಂಟನ್ | ಶ್ವೇತಭವನ | ಮನೆಯಾಳಿ | ಶ್ರೀರಾಮ | ಸೀತೆ | ಜಾನಕಿ | ಏಕಪತಿವ್ರಸ್ಥ | alexa.com

ಕೋಲ್ಕತಾ, ಡಿ.7 : ನಂದಿಗ್ರಾಮ ವಿವಾದದಿಂದ ಬೆಂದಿದ್ದ ಪಶ್ಚಿಮ ಬಂಗಾಲದಲ್ಲಿ ಇನ್ನೊಂದು ಬೆಂಕಿ ಹತ್ತಿಕೊಳ್ಳುವ ಸಾಧ್ಯತೆಗಳಿವೆ. ರಾಮನ ಅಸ್ತಿತ್ವವನ್ನು ಪ್ರಶ್ನಿಸಿರುವ ಇಲ್ಲಿನ ಮುಖ್ಯಮಂತ್ರಿ ಬುದ್ಧದೇವ ಭಟ್ಟಾಚಾರ್ಯ, ರಾಮ ಕಾಲ್ಪನಿಕ ವ್ಯಕ್ತಿ ಎಂದು ಅಭಿಪ್ರಾಯಪಟ್ಟಿದ್ದಾರೆ. ಇವರ ಹೇಳಿಕೆಯನ್ನು ರಾಜ್ಯ ಬಿಜೆಪಿ ಕಾರ್ಯದರ್ಶಿ ರಾಹುಲ್ ಸಿನ್ಹಾ ಶುಕ್ರವಾರ ಖಂಡಿಸಿದ್ದಾರೆ. ನಂದಿಗ್ರಾಮ ಗಲಭೆ ನಂತರ ಮುಸ್ಲಿಂರ ಮತಗಳ ಮೇಲೆ ಕಣ್ಣಿಟ್ಟು

ಚೆನ್ನೈ, ಅ.18 : ತಮಿಳುನಾಡಿನ  ಮುಖ್ಯಮಂತ್ರಿ ಕರುಣಾನಿಧಿ, ತಮ್ಮ ಮಾತು ಬದಲಿಸಿದ್ದಾರೆ. ರಾಮ,ಯೇಸು, ಮಹಮ್ಮದ್ ಎಲ್ಲರೂ ದೇವರೇ.. ಬೇಕಿದ್ದರೇ ಸೇತು ಸಮುದ್ರಂ ಯೋಜನೆಯ ಹೆಸರು ಬದಲಿಸಿ, ಸೇತು ರಾಮನ್ ಯೋಜನೆ ಎಂದು ಹೆಸರಿಡಲು ನಮ್ಮ ಸರ್ಕಾರ ಸಿದ್ಧವಿದೆ ಎಂದು ಅವರು ಹೇಳಿದ್ದಾರೆ. ವಿಧಾನಸಭೆಯಲ್ಲಿ ಮಾತನಾಡುತ್ತಿದ್ದ ಅವರು, ನಮ್ಮ ಸರ್ಕಾರ ಎಲ್ಲಾ ಧರ್ಮವನ್ನೂ ಗೌರವಿಸುತ್ತದೆ. ಯಾವುದೇ ಧರ್ಮೀಯರ

  ಸುದ್ದಿ-ರಂಜನೆ
Live Chat with a Doctor
ದಟ್ಸ್ ಕನ್ನಡ ಡಾಕ್ಟರೊಂದಿಗೆ ಚಾಟ್
  ವಿಡಿಯೋ
  ನುಡಿಚಿತ್ರಗಳು