ದಕ್ಷಿಣ ಭಾರತದ ಬಿಂದಾಸ್ ನಟಿ ಕೀರ್ತಿ ಚಾಬ್ಲಾ ರೇಪ್ ಸೀನ್ ಗಳಲ್ಲಿ ನಟಿಸಲು ಒಲವು ವ್ಯಕ್ತಪಡಿಸಿದ್ದಾರೆ. ರೇಪ್ ಸೀನ್ ಎಂದರೆ ಬಹಳ ರೇಜಿಗೆ ಎನ್ನುತ್ತಾರೆ ಬಹಳಷ್ಟು ನಟಿಯರು. ಆದರೆ ಈಕೆಗೆ ಮಾತ್ರ ರೇಪ್ ಸೀನ್ ಅಂದರೇನೆ ಇಷ್ಟವಂತೆ. ಇತ್ತ್ತೀಚೆಗೆ ಈಕೆ ನಟಿಸಿದ್ದ ತಮಿಳು ಚಿತ್ರವೊಂದರಲ್ಲಿ ರೇಪ್ ಸೀನ್ ಇದೆ. ಆ ದೃಶ್ಯದಲ್ಲಿ ಆಕೆ ಅದ್ಭುತವಾಗಿ
'ಮದುವೆಗೂ ಮುನ್ನ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿಕೊಂಡರೆ ತಪ್ಪೇನು ಇಲ್ಲ' ಎಂದು ಈಗಾಗಲೇ ಹಲವಾರು ನಟಿಯರು ಹಲವಾರು ಸಲ ಹೇಳಿ ವಿವಾದಕ್ಕೆ ಸಿಕ್ಕಿಕ್ಕೊಂಡಿದ್ದರು. ಇದೀಗ ಆ ಸಾಲಿಗೆ ಹೊಸದಾಗಿ ಬಾಲಿವುಡ್ ನಟಿ ಅಮೃತಾರಾವ್ ಸೇರ್ಪಡೆಯಾಗಿದ್ದಾರೆ. ''ಮದುವೆಗೂ ಮುನ್ನ ಹೆಣ್ಣುಮಕ್ಕಳು ವಿವಾಹಪೂರ್ವ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡರೆ ತಪ್ಪೇನು ಇಲ್ಲ'' ಎಂದು ಅಮೃತಾರಾವ್ ಹೇಳಿದ್ದಾರೆ. ಆಕೆ ಆಂಗ್ಲ ಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ
'ಮುಸ್ಸಂಜೆಯ ಗೆಳತಿ' ಚಿತ್ರ ಆಗಸ್ಟ್ 28ರಂದು ತೆರೆಕಾಣುತ್ತಿದೆ. ಈ ಚಿತ್ರದಲ್ಲಿ ತಂದೆ ಮತ್ತು ಮಗಳು ಪ್ರೇಮಿಗಳಾಗಿ ನಟಿಸಿರುವುದು ಗೊತ್ತೇ ಇದೆ. ತಂದೆ ಮಗಳು ಪ್ರೇಮಿಗಳಾಗಿ ಅಭಿನಯಿಸಿರುವುದು ಹಲವು ಸಂಘನೆಗಳ ಕೆಂಗಣ್ಣಿಗೆ ಗುರಿಯಾಗಿದೆ. ಇದು ಅನೈತಿಕ ಸಂಬಂಧಗಳನ್ನು ಪ್ರೇರೇಪಿಸುತ್ತದೆ ಎಂಬ ಕಾರಣಕ್ಕೆ ಈ ಚಿತ್ರಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.ಬಿ ಪಿ ಶ್ರೀನಿವಾಸ್ ನಿರ್ದೇಶಿಸಿ ಮುಖ್ಯಪಾತ್ರವನ್ನು ಪೋಷಿಸುತ್ತಿರುವ ಚಿತ್ರ
ಕನ್ನಡ ಮತ್ತು ತಮಿಳು ಸೋದರ ಭಾಷೆಗಳ ನಡುವೆ ಉತ್ತಮ ಬಾಂಧ್ಯವ್ಯ ವೃದ್ಧಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಶತಾಯು ಗತಾಯ ಪ್ರಯತ್ನಿಸುತ್ತಿದ್ದಾರೆ.ಆದರೆ ತಮಿಳಿನ 'ತಂಬಿವುದೈನ್' ಎಂಬ ಚಿತ್ರ ಇದಕ್ಕೆ ತದ್ವಿರುದ್ಧವಾದ ಕತೆಯನ್ನು ಒಳಗೊಂಡಿದೆ!ಕಾವೇರಿ ನದಿ ನೀರಿನ ವಿವಾದ ಇತ್ಯರ್ಥವಾಗಬೇಕಾದರೆ ನೆರೆ ರಾಜ್ಯದ ಪ್ರಮುಖ ಸಚಿವರೊಬ್ಬರನ್ನು (ಕರ್ನಾಟಕ) ಅಪಹರಿಸಬೇಕು ಎಂಬ ಚಿತ್ರಕಥೆಯನ್ನು ತಮಿಳಿನ 'ತಂಬಿವುದೈನ್' ಚಿತ್ರ ಒಳಗೊಂಡಿದೆ. ವಿವಾದಾತ್ಮಕ ಚಿತ್ರಕಥೆಯನ್ನು
ಕನ್ನಡ ಮತ್ತು ತಮಿಳು ಸೋದರ ಭಾಷೆಗಳ ನಡುವೆ ಉತ್ತಮ ಬಾಂಧ್ಯವ್ಯ ವೃದ್ಧಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಶತಾಯ ಗತಾಯ ಪ್ರಯತ್ನಿಸುತ್ತಿದ್ದಾರೆ.ಆದರೆ ತಮಿಳಿನ 'ತಂಬಿವುದೈನ್' ಎಂಬ ಚಿತ್ರ ಇದಕ್ಕೆ ತದ್ವಿರುದ್ಧವಾದ ಕತೆಯನ್ನು ಒಳಗೊಂಡಿದೆ!ಕಾವೇರಿ ನದಿ ನೀರಿನ ವಿವಾದ ಇತ್ಯರ್ಥವಾಗಬೇಕಾದರೆ ನೆರೆ ರಾಜ್ಯದ ಪ್ರಮುಖ ಸಚಿವರೊಬ್ಬರನ್ನು (ಕರ್ನಾಟಕ) ಅಪಹರಿಸಬೇಕು ಎಂಬ ಚಿತ್ರಕಥೆಯನ್ನು ತಮಿಳಿನ 'ತಂಬಿವುದೈನ್' ಚಿತ್ರ ಒಳಗೊಂಡಿದೆ. ವಿವಾದಾತ್ಮಕ ಚಿತ್ರಕಥೆಯನ್ನು
ವಿವಾಹ ವಿಚ್ಛೇದನಕ್ಕೂ ಮುನ್ನವೇ ನಟ ಪ್ರಕಾಶ್ ರೈ ಮತ್ತೊಂದು ಮದುವೆ ಮಾಡಿಕೊಂಡರೆ? ಹೌದು ಎನ್ನುತ್ತವೆ ಕೆಲವೊಂದು ಮೂಲಗಳು! ಫೈರ್ ಬ್ರ್ಯಾಂಡ್ ಎಂದೇ ಖ್ಯಾತರಾಗಿರುವ ಪ್ರಜಾರಾಜ್ಯಂ ಪಕ್ಷದ ಮಹಿಳಾ ಘಟಕದ ಅಧ್ಯಕ್ಷೆ ಶೋಭಾರಾಣಿ ಅವರನ್ನು ಮದುವೆಯಾಗಿರುವ ಫೋಟೋಗಳು ಅಂತರ್ಜಾಲದಲ್ಲಿ ರಾರಾಜಿಸುತ್ತಿವೆ! ಇವರಿಬ್ಬರ ಮದುವೆ ಚೆನ್ನೈನಲ್ಲಿ ನಡೆದಿದೆ. ಮದುವೆಗೆ ಪಿಆರ್ ಪಿಯ ಬಹುತೇಕ ಮುಖಂಡರು ಹಾಜರಿದ್ದರು
ವಿವಾಹ ವಿಚ್ಛೇದನಕ್ಕೂ ಮುನ್ನವೇ ನಟ ಪ್ರಕಾಶ್ ರೈ ಮತ್ತೊಂದು ಮದುವೆ ಮಾಡಿಕೊಂಡರೆ? ಹೌದು ಎನ್ನುತ್ತವೆ ಕೆಲವೊಂದು ಮೂಲಗಳು! ಫೈರ್ ಬ್ರ್ಯಾಂಡ್ ಎಂದೇ ಖ್ಯಾತರಾಗಿರುವ ಪ್ರಜಾರಾಜ್ಯಂ ಪಕ್ಷದ ಮಹಿಳಾ ಘಟಕದ ಅಧ್ಯಕ್ಷೆ ಶೋಭಾರಾಣಿ ಅವರನ್ನು ಮದುವೆಯಾಗಿರುವ ಫೋಟೋಗಳು ಅಂತರ್ಜಾಲದಲ್ಲಿ ರಾರಾಜಿಸುತ್ತಿವೆ! ಇವರಿಬ್ಬರ ಮದುವೆ ಚೆನ್ನೈನಲ್ಲಿ ನಡೆದಿದೆ. ಮದುವೆಗೆ ಪಿಆರ್ ಪಿಯ ಬಹುತೇಕ ಮುಖಂಡರು ಹಾಜರಿದ್ದರು
ಬಾಲಿವುಡ್ ಬಳುಕುವ ಬಳ್ಳಿ ಶಿಲ್ಪಾ ಶೆಟ್ಟಿಗೂ ವಿವಾದಗಳಿಗೂ ಏನೋ ಒಂಥರಾ ನೆಂಟಸ್ತಿಕೆ. ಒಂದಾದ ನಂತರ ಒಂದು ಚುಂಬನ ವಿವಾದಗಳಲ್ಲಿ ಶಿಲ್ಪಾ ಸಿಲುಕುತ್ತಲೇ ಇರುತ್ತಾರೆ. ಈ ಹಿಂದೆ ಹಾಲಿವುಡ್ ನಟ ರಿಚರ್ಡ್ ಗೇರ್ ಸಾರ್ವಜನಿಕವಾಗಿ ಶಿಲ್ಪಾರನ್ನು ಚುಂಬಿಸಿ ವಿವಾದವೆಬ್ಬಿಸಿದ್ದ. ''ಚುಂಬನ ಕೊಟ್ಟದ್ದು ಅವನು, ಸ್ವೀಕರಿಸಿದ್ದು ನಾನು... ನಿಮ್ಮದೇನು ತಂಟೆ'' ಎಂಬ ಧಾಟಿಯಲ್ಲಿ ಶಿಲ್ಪಾ ಶೆಟ್ಟಿ ಪ್ರತಿಕ್ರಿಯಿಸಿದ್ದರು. ಇದೀಗ ಅರ್ಚಕರೊಬ್ಬರು
ಅನಿಲ್ ಅಂಬಾನಿ ಒಡೆತನದ ಬಿಗ್ ಎಫ್ ಎಂ (ಮುಂಬೈ) ಆವಾಂತರ ಮಾಡಿಕೊಂಡು ತೊಂದರೆಯಲ್ಲಿ ಸಿಕ್ಕಿ ಹಾಕಿಕೊಂಡಿದೆ. 'ಸನ್ ಸನ್ನಿ' ಎನ್ನುವ ಕಾರ್ಯಕ್ರಮದಲ್ಲಿ ಧರ್ಮೇಂದ್ರ ಕುಟುಂಬದವರನ್ನು ಅಪಹಾಸ್ಯ ಮಾಡಿದಕ್ಕಾಗಿ ಬಾಲಿವುಡ್ ನಟ ಸನ್ನಿ ಡಿಯೋಲ್ ಈ ಎಫ್ ಎಂ ಸ್ಟೇಷನ್ ಮೇಲೆ 200 ಕೋಟಿ ರೂಪಾಯಿ (2 ಬಿಲಿಯನ್) ಪರಿಹಾರ ನೀಡಬೇಕೆಂದು ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.ಕಳೆದ
ಮೊನ್ನೆ ಮೊನ್ನೆ ಸುವರ್ಣ ಚಾನೆಲ್ಲಿನಲ್ಲಿ "ಶ್ವೇತನಾಗ" ಅನ್ನೋ ಸಿನಿಮಾ ಬಂತು, ಅದು ಮೊದಲು ತೆಲುಗಲ್ಲಿ ತೆಗೆದು ಆಮೇಲೆ ಕನ್ನಡಕ್ಕೆ ಡಬ್ ಮಾಡಲಾದ ಚಿತ್ರ ಅಂತಾ ಅದನ್ನು ಪ್ರಸಾರ ಮಾಡ್ದೋರೂ, ನಿರ್ಮಾಪಕರೂ ಎಲ್ಲಾರ ಮೇಲೂ ಕನ್ನಡ ಚಿತ್ರರಂಗದ ದಿಗ್ಗಜರುಗಳು, ಮೈಮೇಲೆ ಮುರ್ಕೊಂಡು ಬಿದ್ದ ಸುದ್ದಿ ದಟ್ಸ್ ಕನ್ನಡದಲ್ಲಿ ಪ್ರಕಟವಾಗಿದೆ. ಇವರುಗಳು ಅರ್ಥಮಾಡ್ಕೊಬೇಕಿರೋದ್ ಏನಪ್ಪಾ ಅಂದ್ರೆ ಇವರ ಈ ನಿಲುವು