ಥೈಲ್ಯಾಂಡ್ ಜಗತ್ತಿನ ಪುಟ್ಟ ದ್ವೀಪರಾಷ್ಟ್ರಗಳಲ್ಲಿ ಒಂದು. ಈ ದೇಶ ಮುನ್ನಡೆಯುತ್ತಿರುವುದು ಮತ್ತು ಇಲ್ಲಿನ ಜನರು ಬದುಕುತ್ತಿರುವುದು ಕೇವಲ ಪ್ರವಾಸೋದ್ಯಮದಿಂದ ಎಂದರೆ ನಿಜಕ್ಕೂ ಯಾರಿಗೇ ಆದರೂ ಅಚ್ಚರಿ ಆದೀತು, ಆದರೆ ವಾಸ್ತವ ಸತ್ಯ. ಪ್ರವಾಸೊದ್ಯಮವನ್ನೇ ನಂಬಿರುವ ಇಲ್ಲಿನ ಸರ್ಕಾರದ ಮೊದಲ ಆದ್ಯತೆ ಕೂಡಾ ಪ್ರವಾಸಿಗರಿಗೆ. ಯಾವುದೇ ಕಾರಣಕ್ಕೂ ಪ್ರವಾಸಿಗರಿಗೆ ತೊಂದರೆ ಆಗಬಾರದು ಎನ್ನುವ ಕಟ್ಟಪ್ಪಣೆ ಅಲ್ಲಿನ ಜನರಿಗಿದೆಯಂತೆ, ಆದ್ದರಿಂದಲೇ
ನವದೆಹಲಿ, ಆ. 25: ಸಂಬಳ ಕಡಿತ ಹಾಗೂ ವಿಳಂಬದ ಹಿನ್ನೆಲೆಯಲ್ಲಿ ಏರ್ ಇಂಡಿಯಾ ಸಂಸ್ಥೆಯ ಸುಮಾರು 20 ಸಾವಿರಕ್ಕೂ ಅಧಿಕ ಸಿಬ್ಬಂದಿಗಳು ಇಂದಿನಿಂದ ಮೂರು ದಿನಗಳ ಉಪವಾಸ ಮುಷ್ಕರ ಹೂಡುತ್ತಿದ್ದಾರೆ.ಸುಮಾರು 20 ಸಾವಿರಕ್ಕೂ ಅಧಿಕ ವಿಮಾನಯಾನ ಉದ್ಯೋಗಿಗಳು ಉಪವಾಸ ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದಾರೆ. ಇದಕ್ಕೆ ಇತರೆ ವಿಮಾನಯಾನ ನೌಕರರ ಸಂಘದ ಬೆಂಬಲ ದೊರೆಯುವ ನಿರೀಕ್ಷೆಯಿದೆ ಸಂಬಳದಲ್ಲಿ ಶೇ.50 ರಷ್ಟು
ಮಂಗಳೂರು, ಮಾ.18: ಬಜ್ಪೆ ಸಮೀಪದ ಕೆಂಜಾರಿ ನಲ್ಲಿ ನಿರ್ಮಾಣವಾಗುತ್ತಿರುವ ನೂತನ ವಿಮಾನ ನಿಲ್ದಾಣ ಡಿಸೆಂಬರ್ ಅಂತ್ಯದೊಳಗೆ ಜನರ ಸೇವೆಗೆ ಮುಕ್ತವಾಗಲಿದೆ. ಬಜ್ಪೆ ವಿಮಾನ ನಿಲ್ದಾಣವನ್ನು 70 ಎಕರೆ ಪ್ರದೇಶದಲ್ಲಿ 750ಕೋಟಿ ರೂ. ವೆಚ್ಚದಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಕೆಂಜಾರಿನಲ್ಲಿ 147 ಕೋಟಿ ರೂ. ವೆಚ್ಚದಲ್ಲಿ ನಿಲ್ದಾಣ ಸಿದ್ಧಗೊಳ್ಳುತ್ತಿದೆ. 86 ಕೋಟಿ ರೂ. ವೆಚ್ಚದಲ್ಲಿ ಟರ್ಮಿನಲ್ ಕಟ್ಟಡದ
ಬೆಂಗಳೂರು, ಫೆ 21: ನಗರದಲ್ಲಿ ಎರಡು ವಿಮಾನ ನಿಲ್ದಾಣಗಳು ಕಾರ್ಯ ನಿರ್ವಹಿಸುವುದರಿಂದ ಏನಾದರೂ ತೊಂದರೆ ಇದೆಯೇ? ಎಂದು ಪ್ರಶ್ನಿಸಿದ ಮುಖ್ಯ ನ್ಯಾಯಾಧೀಶ ಸಿರಿಯಾಕ್ ಜೋಸೆಫ್ ಅವರು, ಎರಡು ನಿಲ್ದಾಣಗಳ ವಾಸ್ತವ ಸ್ಥಿತಿಗತಿಗಳ ಚಿತ್ರಣ ನೀಡಿ ಎಂದು ರಾಜ್ಯ ಹೈಕೋರ್ಟ್ ಸರ್ಕಾರಕ್ಕೆ ನಿರ್ದೇಶನ ನೀಡಿದರು. ಎಚ್ಎಎಲ್ ವಿಮಾನ ನಿಲ್ದಾಣದಿಂದ ತೆರಳುತ್ತಿದ್ದ ಎಲ್ಲಾ ವಿಮಾನಗಳು ಇನ್ನು ದೇವನಹಳ್ಳಿ ಅಂ.ವಿಮಾನ ನಿಲ್ದಾಣದಿಂದ
ನವದೆಹಲಿ, ನ.15 : ರವಿ ಕಾಣದ್ದನ್ನು ಕವಿ ಕಂಡ, ಕವಿ ಕಾಣದ್ದನ್ನು ಕುಡುಕ ಕಂಡ ಅನ್ನೋದೊಂದು ಮಾತು. ಕುಡುಕನಷ್ಟೇ ಸತ್ಯ ನುಡಿಯುತ್ತಾನೆ.. ಅವನಷ್ಟೇ ಸರ್ವಜ್ಞ ಎನ್ನುವ ವ್ಯಂಗ್ಯೋಕ್ತಿ ಇಲ್ಲಿದೆ. ಕುಡುಕ ಮತ್ತು ಕುಡಿತದ ಬಗ್ಗೆ ನಾವು ಇಲ್ಲಿ ಪ್ರಸ್ತಾಪಿಸಲು ಕಾರಣ ಇಲ್ಲದೇ ಇಲ್ಲ. ದೇಶದ ಸಂಸದರು ಮದ್ಯಕ್ಕಾಗಿ ಒತ್ತಾಯಿಸಿರುವುದು ತೀವ್ರ ಚರ್ಚೆಗೆ ಕಾರಣವಾಗಿದೆ. ನಾಗರಿಕ ವಿಮಾನಯಾನ
ನವದೆಹಲಿ, ಜ. 6 : ಏರ್ ಇಂಡಿಯಾ ಸಂಸ್ಥೆಗೆ ಇದುವರೆವಿಗೂ ಸುಂದರವಾಗೆ ಕಾಣುತ್ತಿದ್ದ ತೋರ ಮೈಯ ಗಗನಸಖಿಯರು, ಇಂದೇಕೊ ಕಂಪೆನಿಗೆ ಭಾರವೆನಿಸಿ ಹೊರಹಾಕಿದ್ದಾರೆ. ದಪ್ಪ ಶರೀರ ಹೊತ್ತ ಗಜಗಾಮನಿ ಗಗನಸಖಿಯರಿಗೆ ಪಿಂಕ್ ಸ್ಲಿಪ್ ವಿತರಣೆ ಕಾರ್ಯ ಹಮ್ಮಿಕೊಂಡಿದೆ.ಇದು ಹೊಸದೇನಲ್ಲ ಮೂರ್ನಾಲ್ಕು ವರ್ಷಗಳಿಂದ ಈ ಬಗ್ಗೆ ಗಗನಸಖಿಯರಿಗೆ ಹೇಳಲಾಗಿತ್ತು. ಆದರೆ ತೂಕ ಇಳಿಸಿಕೊಳ್ಲದೆ ಮೊಂಡಾಟ ಮಾಡಿದ ಕಾರಣ ಅವರನ್ನು