clear
clear
Search results for "ವಿಜಯ್ ಮಲ್ಯ" in Oneindia Kannada
ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ಪ್ರಸಿದ್ದ ಉಡುಪಿ ಪರ್ಯಾಯ ಮಹೋತ್ಸವಕ್ಕೆ ಸಿದ್ಧತೆಗಳು ಭರದಿಂದ ಸಾಗಿವೆ. ಶೀರೂರು ಮಠದ 31ನೇ ಯತಿ ಶ್ರೀ ಲಕ್ಷ್ಮೀವರತೀರ್ಥ ಸ್ವಾಮೀಜಿ ಜನವರಿ 18, 2010ರಂದು ನಡೆಯುವ ಅದ್ದೂರಿ ಪರ್ಯಾಯ ಮಹೋತ್ಸವ ಸಮಾರಂಭದಲ್ಲಿ ಪುತ್ತಿಗೆ ಮಠದ ಸುಗುಣೇಂದ್ರತೀರ್ಥ ಸ್ವಾಮೀಜಿಯವರಿಂದ ಮುಂದಿನ ಎರಡು ವರ್ಷಕ್ಕೆ ಶ್ರೀಕೃಷ್ಣನ ಪೂಜೆ ಮತ್ತು ಕೃಷ್ಣ ಮಠದ ಆಡಳಿತವನ್ನು ವಿಧ್ಯುಕ್ತವಾಗಿ ವಹಿಸಿಕೊಳ್ಳಲಿದ್ದಾರೆ.ಸುಮಾರು

ನವದೆಹಲಿ, ಅ. 13 : ಮದ್ಯದ ದೊರೆ ವಿಜಯ್ ಮಲ್ಯ ದೀಪಾವಳಿ ಉಡುಗೊರೆಯಾಗಿ ಕಳುಹಿಸಿದ್ದ 'ಗುಂಡನ್ನು' ಬಿಜೆಪಿ ಸಂಸದ ಪ್ರಭಾತ್ ಝಾ ಅವರಿಗೇ ವಾಪಾಸ್ ಹಿಂದಿರುಗಿಸಿದ್ದಾರೆ. ನೀವು ಪ್ರೀತಿಯಿಂದ ಕಳುಹಿಸಿದ ಈ 'ಬಾಟಲ್' ಗೆ ನನ್ನ ಜೀವನದಲ್ಲಿ ಯಾವುದೇ ಸ್ಥಾನಮಾನವಿಲ್ಲ ಎಂದು ಝಾ ಮಲ್ಯ ಅವರಿಗೇ ಪತ್ರ ಮುಖೇನ ತಿಳುಹಿಸಿದ್ದಾರೆ. ಮಲ್ಯಗೆ ಸಂಸತ್ತು, ಸಂಸದರು ಹಾಗು ಸಂಸದೀಯ

ನವದೆಹಲಿ, ಜು. 29 : ಆರ್ಥಿಕ ಕುಸಿತದ ಬಿಸಿ ಉದ್ಯಮಿ ವಿಜಯ್ ಮಲ್ಯ ನೇತೃತ್ವದ ಕಿಂಗ್ ಫಿಶರ್ ಏರ್ ಲೈನ್ಸ್ ಸಂಸ್ಥೆಗೂ ತಾಗಿದ್ದು, ಸಂಬಳ ವಿಳಂಬಕ್ಕೆ ಸಂಬಂಧಿಸಿದಂತೆ ಸುಮಾರು 6000 ನೌಕರರಿಗೆ ಈಮೇಲ್ ಕಳುಹಿಸಿದೆ ಎಂದು ವರದಿಯಾಗಿದೆ. ಕಿಂಗ್ ಫಿಶರ್ ಏರ್ ಲೈನ್ಸ್ ನ ಉಪಾಧ್ಯಕ್ಷ ಹಿತೇಶ್ ಪಟೇಲ್ ನೌಕರರಿಗೆ ಈಮೇಲ್ ಕಳುಹಿಸಿದ್ದು, ಆರ್ಥಿಕ ವಿಷಯಕ್ಕೆ ಸಂಬಂಧಿಸಿದಂತೆ

ನವದೆಹಲಿ, ಜು. 11 : ಗುಜರಾತ್ ನಲ್ಲಿ ಕಳ್ಳಭಟ್ಟಿಯನ್ನು ಬಡಬಗ್ಗರಲ್ಲಿ ವಿತರಿಸುವ ಮುಖಾಂತರ ಸುಮಾರು 3 ಸಾವಿರ ಜನರನ್ನು ಕೊಂದುಹಾಕಲು ಭೂಗತಲೋಕ ದೊರೆ ದಾವೂದ್ ಇಬ್ರಾಹಿಂ ಸಂಚು ಹೂಡಿದ್ದನೆಂಬ ಆಘಾತಕಾರಿ ಸಂಗತಿಯನ್ನು ಗುಜರಾತ್ ಕ್ರೈಂ ಬ್ರಾಂಚ್ ಪೊಲೀಸರು ಹೊರಗೆಡಹಿದ್ದಾರೆ.ಹಿಂದೆಂದೂ ನಡೆದಿರದಂಥ ಭೀಕರ ಕಳ್ಳಭಟ್ಟಿ ದುರಂತದಲ್ಲಿ ಭೂಗತದೊರೆಗಳ ಕೈವಾಡವಿರುವುದು ಆತಂಕಕ್ಕೆ ಕಾರಣವಾಗಿದೆ. ಕಳೆದ ಸೋಮವಾರದಿಂದ ಕಳ್ಳಭಟ್ಟಿ ಸೇವಿಸಿದ ಜನ

ಜೋಹಾನ್ಸ್ ಬರ್ಗ್, ಮೇ 25 : ಸೆಮಿಫೈನಲ್ ನಲ್ಲಿ ಚೆನ್ನೈ ತಂಡವನ್ನು ಸದೆಬಡಿದ ನಂತರ ರಾಯಲ್ ಚಾಲೇಂಜರ್ಸ್ ಐಪಿಎಲ್ 2 ಟ್ರೋಫಿ ಗೆದ್ದೇ ಬಿಡುವುದೆಂಬ ಕನಸಿನ ಹೊಳೆಯಲ್ಲಿ ತೇಲಾಡುತ್ತಿದ್ದ ರಾಯಲ್ ಮಾಲಿಕ ಡಾ. ವಿಜಯ್ ಮಲ್ಯ ಅವರಿಗೆ ಫೈನಲ್ ನಲ್ಲಿ ಆದ ಸೋಲನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.ಡೆಕ್ಕನ್ ಚಾರ್ಜರ್ಸ್ ತಂಡವನ್ನು 143 ರನ್ ಗಳಿಗೆ ಕಟ್ಟಿಹಾಕಿದ ನಂತರ ಟ್ರೋಫಿ

ಬೆಂಗಳೂರು, ಡಿ. 25: ಜಲವಿಹಾರ, ರಮಣೀಯ ಸಾಗರಯಾನ, ಮತ್ಸ್ಯ ಕನ್ಯೆಯರ ನೀರಹಾಡು.. ಒಮ್ಮೆ ನೋಡಿದರೆ ನೋಡುತ್ತಲೇ ಇರಬೇಕೆನಿಸುವ ಕಣ್ಮನ ತಣಿಸುವ ಮೋಹಕ ವಿಡಿಯೋ. ಇದು ಕಿಂಗ್ ಫಿಶರ್ ಕ್ಯಾಲೆಂಡರ್ 2009 ನಿರ್ಮಾಣದ ಕೊಡುಗೆ, ನಿಮಗಾಗಿ!

ಮುಂಬೈ, ಅ.15: ಭಾರತೀಯ ವಿಮಾನಯಾನ ಕ್ಷೇತ್ರ ಹಿಂದೆಂದೂ ಕಂಡರಿಯದಂತಹ ಸಿಬ್ಬಂದಿ ಕಡಿತಕ್ಕೆ ಕೈಹಾಕಿದೆ. ಬುಧವಾರದಿಂದ (ಅ.15) ಸಿಬ್ಬಂದಿಯನ್ನು ಹೊರ ಕಳುಹಿಸುವ ಪ್ರಕ್ರಿಯೆಗೆ ಚಾಲನೆ ದೊರೆಯಲಿದೆ. ಜೆಟ್ ಏರ್ ವೇಸ್ ಗೆ ಸೇರಿದ 850 ಮಂದಿ  ಕ್ಯಾಬಿನ್ ಸಿಬ್ಬಂದಿಗೆ ಈ ದಿನ ಕರಾಳ ದಿನ. ಏಕೆಂದರೆ  ಅಷ್ಟು ಮಂದಿಗೆ ಇಂದು ವಜಾಗೊಂಡ ಪತ್ರ(ಪಿಂಕ್ ಸ್ಲಿಪ್) ಕೈಸೇರಲಿದೆ. ಜೆಟ್ ಏರ್

ಬೆಂಗಳೂರು, ಆ. 25 : ವಿಜಯ್ ಮಲ್ಯ ಒಡೆತನದ ಕಿಂಗ್ ಫಿಷರ್ ನ ಪ್ರಥಮ ಅಂತಾರಾಷ್ಟ್ರೀಯ ವಿಮಾನ ಯಾನ ಸೆ. 3 ರಂದು ನಗರದಿಂದ ಲಂಡನ್ ಗೆ ಹಾರುವ ಮೂಲಕ ಪ್ರಾರಂಭವಾಗಲಿದೆ. ಬೆಂಗಳೂರು ಹಾಗೂ ಲಂಡನ್ ವಿಮಾನಯಾನ ಪ್ರತಿ ನಿತ್ಯ ಇರುತ್ತದೆ. ಬೆಂಗಳೂರಿನ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ದಿಂದ ಬೆಳಗ್ಗೆ 8:40 ಕ್ಕೆ ಹೊರಟ ವಿಮಾನ

ಬೆಂಗಳೂರು, ಫೆ.24: ನಗರದ ವಿಠಲ ಮಲ್ಯ ರಸ್ತೆ ಒತ್ತುವರಿ ಸಂಬಂಧ ರಾಜ್ಯ ಸಭಾ ಸದಸ್ಯ ವಿಜಯ ಮಲ್ಯ  ಒಡೆತನದ ಯುಬಿ ಸಿಟಿ ವಾಣಿಜ್ಯ ಸಮುಚ್ಚಯದ ನಕ್ಷೆಯನ್ನು ಅಮಾನತುಗೊಳಿಸುವಂತೆ ಬಿಬಿಎಂಪಿ ಆಯುಕ್ತರಿಗೆ ಲೋಕಯುಕ್ತ ಎನ್. ಸಂತೋಷ್ ಹೆಗಡೆ ನೋಟೀಸ್ ಜಾರಿ ಮಾಡಿದ್ದಾರೆ.ಮದ್ಯದ ದೊರೆ ಐಪಿಎಲ್ ನ ಹರಾಜು ಪ್ರಕ್ರಿಯೆ ಮುಗಿಸಿದ ನಶೆಯಲ್ಲೇ, ಅವರ ಕನಸಿನ ಯುಬಿ ಸಿಟಿಗೆ ಅಕ್ರಮ

ಮುಂಬೈ, ಜ.25: ಇಂಡಿಯನ್ ಪ್ರೀಮಿಯರ್ ಲೀಗ್( ಐಪಿಎಲ್ )ಎಂಬ ಟ್ವೆಂಟಿ20 ಕ್ರಿಕೆಟ್ ಪಂದ್ಯಾವಳಿಯ ತಂಡಗಳ ಖರೀದಿಗಾಗಿ ನಡೆದ ಹರಾಜಿನಲ್ಲಿ ಬೆಂಗಳೂರು ತಂಡದ ಒಡೆತನ ಮದ್ಯದ ದೊರೆ ವಿಜಯ ಮಲ್ಯ ಪಾಲಾಗಿದೆ. ಉಳಿದಂತೆ ಬಾಲಿವುಡ್ ತಾರೆಯರು, ಖ್ಯಾತ ಉದ್ಯಮಿಗಳು ತಮ್ಮ ನೆಚ್ಚಿನ ತಂಡವನ್ನು ಖರೀದಿಸಿದ್ದಾರೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಲಿ (ಬಿಸಿಸಿಐ)ಹುಟ್ಟುಹಾಕಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ಎಂಬ ಟ್ವೆಂಟಿ

  ಸುದ್ದಿ-ರಂಜನೆ
Live Chat with a Doctor
ದಟ್ಸ್ ಕನ್ನಡ ಡಾಕ್ಟರೊಂದಿಗೆ ಚಾಟ್
  ವಿಡಿಯೋ
  ನುಡಿಚಿತ್ರಗಳು