ಮೈಸೂರು, ಜ. 14 : ತೀವ್ರ ಕುತೂಹಲ ಕೆರಳಿಸಿದ್ದ ರಣಜಿ ಕ್ರಿಕೆಟ್ ಫೈನಲ್ ಪಂದ್ಯ ಕೊನೆಗೂ ಕನ್ನಡಿಗರ ಕನಸನ್ನು ನುಚ್ಚುನೂರಾಗಿಸಿದೆ. ಕಳೆದ ನಾಲ್ಕು ದಿನಗಳಿಂದ ನಗರದಲ್ಲಿ ನಡೆಯುತ್ತಿದ್ದ ಫೈನಲ್ ಪಂದ್ಯದಲ್ಲಿ ವಾಸಿಂ ಜಾಫರ್ ನೇತೃತ್ವದ ಮುಂಬೈ ಕ್ರಿಕೆಟ್ ತಂಡ 39 ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿತು. ಈ ಮೂಲಕ ಅಮೋಘ ಹೋರಾಟ ನಡೆಸಿ ಶತಕ ಗಳಿಸುವ ಮೂಲಕ
ಮೈಸೂರು, ಜ. 12 : ಹನ್ನೆರಡು ವರ್ಷಗಳ ನಂತರ ರಣಜಿ ಫೈನಲ್ ತಲುಪಿರುವ ಅತಿಥೇಯ ಕರ್ನಾಟಕ ತಂಡದ ಮೊದಲ ಇನ್ನಿಂಗ್ಸ್ ನಲ್ಲಿ ಅತ್ಯಂತ ಕೆಟ್ಟ ಬ್ಯಾಟಿಂಗ್ ಪ್ರದರ್ಶನ ನೀಡಿ, ಮೇಲುಗೈ ಸಾಧಿಸುವಲ್ಲಿ ಸಂಪೂರ್ಣ ವಿಫಲವಾಯಿತು. ಹಾಲಿ ಚಾಂಪಿಯನ್ ಮುಂಬೈನ ವೇಗಿಗಳ ಎದುರು ಕರ್ನಾಟಕ ದಾಂಡಿಗರು ಒಬ್ಬರಿಂದ ಒಬ್ಬರಂತೆ ಪೆವಿಲಿಯನ್ ಗೆ ಪೆರೇಡ್ ನಡೆಸಿದ್ದು, ಕರ್ನಾಟಕದ ಕ್ರಿಕೆಟ್ ಅಭಿಮಾನಿಗಳು
ಮೈಸೂರು, ಜ. 11 : ಹನ್ನೊಂದು ವರ್ಷಗಳ ನಂತರ ರಣಜಿ ಫೈನಲ್ ತಲುಪಿರುವ ಕರ್ನಾಟಕ ಕ್ರಿಕೆಟ್ ತಂಡ ಮೊದಲ ದಿನವೇ ಚಾಂಪಿಯನ್ ಮುಂಬೈ ತಂಡವನ್ನು ವೇಗದ ದಾಳಿಯಿಂದ ಧೂಳಿಪಟ ಮಾಡಿದೆ. ಕರ್ನಾಟಕದ ವೇಗಿಗಳ ಎದಿರು ನಿರುತ್ತರವಾದ 38 ಬಾರಿ ಚಾಂಪಿಯನ್ ಆಗಿರುವ ಮುಂಬೈ 233ರನ್ನಿಗೆ ತನ್ನ ಮೊದಲ ಇನ್ನಿಂಗ್ಸ್ ಗೆ ಮಂಗಳ ಹಾಡಿದೆ.ಎನ್. ವಿನಯ್ ಕುಮಾರ್ 61
ಬೆಂಗಳೂರು, ಆ. 14 : ತೀವ್ರ ಕುತೂಹಲ ಕೆರಳಿಸಿದ್ದ ಕರ್ನಾಟಕ ಪ್ರಿಮಿಯರ್ ಲೀಗ್ ಗೆ (ಕೆಪಿಎಲ್) ಆಟಗಾರರ ಹರಾಜು ಪ್ರಕ್ರಿಯೆ ಮುಗಿದಿದ್ದು, ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸುವ ರಾಬಿನ್ ಉತ್ತಪ್ಪ 3.25 ಲಕ್ಷ ರುಪಾಯಿಗಳಿಗೆ ಹರಾಜು ಅಗುವ ಮೂಲಕ ಬೆಂಗಳೂರು ತಂಡದ ಪಾಲಾದರು. ಜೊತೆಗೆ ಇಂದಿನ ಬಿಡ್ಡಿಂಗ್ ನಲ್ಲಿ ಅತಿ ಹೆಚ್ಚು ಹಣಕ್ಕೆ ಮಾರಾಟವಾದ ಆಟಗಾರ ಎಂಬ ಕೀರ್ತಿಗೆ
ಬೆಂಗಳೂರು ಆ. 14 : ಚೊಚ್ಚಲ ಕರ್ನಾಟಕ ಪ್ರೀಮಿಯರ್ ಲೀಗ್‌ನ (ಕೆಪಿಎಲ್) ಮತ್ತೊಂದು ಕೂತೂಹಲಕಾರಿ ಕ್ಷಣ ಆರಂಭವಾಗಿದೆ. ರಾಜ್ಯದ ಅಗ್ರಮಾನ್ಯ 48 ಆಟಗಾರರ ಹರಾಜು ಪ್ರಕ್ರಿಯೆ ಶುಕ್ರವಾರ ನಡೆಯಲಿದ್ದು, ಫ್ರಾಂಚೈಸಿಗಳು ಸ್ಟಾರ್ ಆಟಗಾರರನ್ನು ಖರೀದಿಸಲು ಮುಗಿಬಿದ್ದಿದ್ದಾರೆ. ತಲಾ ಫ್ರಾಂಚೈಸಿ ಗರಿಷ್ಠ 6 ಆಟಗಾರರನ್ನು ಕಡ್ಡಾಯವಾಗಿ ಖರೀದಿಸಲೇಬೇಕಾಗಿದೆ.ಮುಖ್ಯವಾಗಿ ರಾಬಿನ್ ಉತ್ತಪ್ಪ, ಸುನೀಲ್ ಜೋಶಿ ಹಾಗೂ ಯುವ ಪ್ರತಿಭಾನ್ವಿತ ಮನೀಷ್
ಜೋಹಾನ್ಸ್ ಬರ್ಗ್, ಮೇ.4: ಶಿಸ್ತುಬದ್ಧ ಬೌಲಿಂಗ್, ಸರಣಿಯಲ್ಲಿ ಇದೇ ಮೊದಲಬಾರಿಗೆ ಶ್ರೇಷ್ಟ ಮಟ್ಟದ ಫೀಲ್ಡಿಂಗ್, ಜ್ಯಾಕ್ ಕಾಲಿಸ್ ಮತ್ತು ರಾಬಿನ್ ಉತ್ತಪ್ಪ ಅವರ ಜುಗಲಬಂಧಿ ನೆರವಿನಿಂದ ಬೆಂಗಳೂರು ರಾಯಲ್ ಚ್ಯಾಲೆಂಜರ್ಸ್ ಮುಂಬೈ ಇಂಡಿಯನ್ಸ್ ತಂಡವನ್ನು ಇನ್ನೂ 11 ಎಸೆತ ಬಾಕಿ ಇರುವಾಗಲೇ 9 ವಿಕೆಟ್ ಗಳಿಂದ ಸೋಲಿಸಿ ಅಗ್ರ ನಾಲ್ಕು ತಂಡಗಳ ಸ್ಥಾನಕ್ಕೇರಿದೆ. ಟಾಸ್ ಗೆದ್ದು
ಅಡಿಲೇಡ್ , ಫೆ.17: ಕಾಮೆನ್ ವೆಲ್ತ್ ಬ್ಯಾಂಕ್ ಸರಣಿಯ ಏಳನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಸಣ್ಣ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ಯಶಸ್ವಿಯಾದ ಭಾರತತಂಡ, ಅದರ ಲಾಭ ಪಡೆಯುವಲ್ಲಿ ವಿಫಲವಾಯಿತು. ಆಸೀಸ್ ತಂಡಕ್ಕೆ 50 ರನ್ ಗಳ ಸುಲಭ ಜಯ ದೊರಕಿತು. 204 ರನ್ ಗಳ ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ಭಾರತ ತಂಡ 41.2 ಓವರ್ ಗಳಲ್ಲಿ ತನ್ನೆಲ್ಲಾ
ನವದೆಹಲಿ, ಸೆಪ್ಟೆಂಬರ್ 06 : ವಿಶ್ವಕಪ್ ನಲ್ಲಾದ ಮುಖಭಂಗವನ್ನು ಮರೆಸುವಂತೆ, ಟೀಮ್ ಇಂಡಿಯಾ ನಡೆದುಕೊಂಡಿದೆ. ಓವೆಲ್ ನಲ್ಲಿ ಇಂಗ್ಲೆಂಡ್ ವಿರುದ್ಧ ಬುಧವಾರ ರಾತ್ರಿ ನಡೆದ ಆರನೇ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ, ಭಾರತದ ಕೊರಳಿಗೆ ಜಯಮಾಲೆ. ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗಂತೂ ರೋಮಾಂಚನ. ಭಾರೀ ಮೊತ್ತವನ್ನು ಬೆನ್ನತ್ತಿದ ಭಾರತ, 8 ವಿಕೆಟ್ ನಷ್ಟಕ್ಕೆ 317ರನ್ನುಗಳನ್ನು ಗಳಿಸಿ, ಸರಣಿಯನ್ನು ಸಮ
ಮುಂಬಯಿ, ಅ 21: ಇಲ್ಲಿ ನೆನ್ನೆ ರಾತ್ರಿ ನಡೆದ ಆಸೀಸ್ ವಿರುದ್ಧದ ಟ್ವೆಂಟಿ ಟ್ವೆಂಟಿ ಕ್ರಿಕೆಟ್ ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಜಯ ಸಾಧಿಸಿದೆ. ಮತ್ತದೇ ಕ್ರಿಕೆಟ್ , ಅದೇ ವಿಕೆಟ್ ಪತನ, ಅದೇ ಸೋಲು ಎಂದು ಕಂಗೆಡಿದ್ದ ಕ್ರಿಕೆಟ್ ಪ್ರೇಮಿಗಳಿಗೆ ಮಹಾನವಮಿ ದಿನ ವಿಜಯೋತ್ಸವದ
ಮಡಿಕೇರಿ, ಜ. 10 : ಇತ್ತೀಚೆಗೆ ತಾನೆ ಮುಗಿದಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ, ಏಕದಿನ, ಟೆಸ್ಟ್ ಕ್ರಿಕೆಟ್ ತಂಡದ ನಾಯಕತ್ವದ ಭಾರದಿಂದ ದಣಿದಿರುವ ಮಹೇಂದ್ರ ಸಿಂಗ್ ಧೋನಿ ದಣಿವಾರಿಸಿಕೊಳ್ಳಲು ಕರ್ನಾಟಕದ ತಂಪಿನ ತಾಣ ಮಡಿಕೇರಿಯನ್ನು ಆರಿಸಿಕೊಂಡಿದ್ದಾರೆ.ಧೋನಿ ಅವರೊಡನೆ ಕರ್ನಾಟಕದ ಕುವರ, ಮಡಿಕೇರಿಯ ಸುಪುತ್ರ ರಾಬಿನ್ ಉತ್ತಪ್ಪ ಮತ್ತು ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್ ಪಂಕಜ್ ಅಡ್ವಾಣಿ ಕೂಡಿಕೊಂಡಿರುವುದು