ಚೆನ್ನೈ, ಜುಲೈ13:ಇಲ್ಲಿನ ನೆಹರೂ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಅದ್ದೂರಿ ಸಮಾರಂಭದಲ್ಲಿ ಪ್ರತಿಷ್ಠಿತ 55 ನೇ ಫಿಲ್ಮ್ ಫೇರ್ ಪ್ರಶಸ್ತಿ(ದಕ್ಷಿಣ)ಗಳನ್ನು ಪ್ರದಾನ ಮಾಡಲಾಯಿತು. ದಕ್ಷಿಣ ವಿಭಾಗ ಫಿಲ್ಮ್ ಫೇರ್ ಪ್ರಶಸ್ತಿಗಳನ್ನು ಕನ್ನಡ,ತಮಿಳು, ತೆಲುಗು ಹಾಗೂ ಮಲಯಾಳಂ ಚಿತ್ರಗಳಿಗೆ ನೀಡಲಾಯಿತು. ಕಾರ್ಯಕ್ರಮವನ್ನು ನಟ ಮಾಧವನ್ ಹಾಗೂ ಸಿಂಧೂರ ಪ್ರಸ್ತುತಪಡಿಸಿದರು. ಕನ್ನಡ ವಿಭಾಗದಲ್ಲಿ ಪ್ರಶಸ್ತಿಗಳಿಸಿದ ಚಿತ್ರಗಳು ಹೀಗಿದೆ: ಶ್ರೇಷ್ಠ
ನಮ್ಮ ಈ ಆತಂಕದ ಕ್ಷಣಗಳನ್ನು ನೀವು ಇತರರಿಗೆ ಮನವರಿಕೆಮಾಡಿಕೊಡುವುದಕ್ಕಿಂತ ಮುಖ್ಯವಾದ ಸಂಗತಿ ಇನ್ನೊಂದಿದೆ. ಅದೆಂದರೆ, ಪ್ರತಿಯೊಬ್ಬರೂ ಈ ಗುಂಪಿಗೆ ಈಗಲೇ ತಮ್ಮ ಹೆಸರನ್ನು ನೊಂದಾಯಿಸುವುದು ಅತೀ ಅತೀ ಮುಖ್ಯವಾಗಿದೆ.ನಿಮ್ಮ ಸ್ನೇಹಿತರು, ಬಂಧು ಬಾಂಧವರು ಮತ್ತು ಓದುಗರಿಗೆ ಈ ವಿಷಯವನ್ನು ಅಗತ್ಯವಾಗಿ ರವಾನಿಸಿ. ಹೆಸರು ನೊಂದಾಯಿಸಿಕೊಳ್ಳುವುದು, ನೊಂದಾಯಿಸಿಕೊಂಡರಾಯಿತು ಎನ್ನುವುದಕ್ಕಿಂತ ಹೆಚ್ಚು ಸುಲಭ, ದಯವಿಟ್ಟು ನೆನಪಿಡಿ. ಈ ಸಮರಕ್ಕೆ ಅಸಂಖ್ಯ
ಮಸಾಲ ಪಾತ್ರಗಳಿಗೆ ಸೈ ಎಂದ ಮೇಲೆ ತಂಗಿ ಪಾತ್ರ ಮಾಡೋದನ್ನು ರಾಧಿಕಾ ನಿಲ್ಲಿಸಿದರು. ಈಗ ಸ್ಯಾಂಡಲ್ ವುಡ್ ನಲ್ಲಿ ತಂಗಿ ಪಾತ್ರ ಮಾಡೋರಿಗೆ ಕೊರತೆಯಾಗಿದೆ. ತಂಗಿ ಪಾತ್ರ ಮಾಡೋರು ಲಕ್ಷಲಕ್ಷ ಹಣ ಕೇಳ್ತಾರೆ ಅನ್ನೋದು ನಿರ್ಮಾಪಕರ ಗೋಳು. ಕೇಳಬಾರದೇ ಎನ್ನುವುದು ನಟಿಮಣಿಯರ ಪ್ರಶ್ನೆ. 'ಬಂಧು ಬಳಗ'ಚಿತ್ರದಲ್ಲಿ ಶಿವರಾಜ್ ಕುಮಾರ್ ಅವರಿಗೆ ತಂಗಿಯಾಗಿ ನಟಿಸಬೇಕಾಗಿದ್ದ ದುನಿಯಾ ಚಿತ್ರದ ನಾಯಕಿ
ಜೀ ಕನ್ನಡದ ಜನಪ್ರಿಯ ಕಾರ್ಯಕ್ರಮ ಕುಣಿಯೋಣು ಬಾರಾ ಫೈನಲ್ ಸ್ಪರ್ಧೆಯು ಭಾನುವಾರ ಸಂಜೆ 4.30ಕ್ಕೆ ಪ್ರಸಾರವಾಗಲಿದೆ. ವಿಜೇತರಿಗೆ ಐದು ಲಕ್ಷದ ಶೈಕ್ಷಣಿಕ ವಿಮೆ, ರನ್ನರ್ ಅಪ್ಗಳಿಗೆ ಕ್ರಮವಾಗಿ ಎರಡು ಮತ್ತು ಒಂದು ಲಕ್ಷದ ಶೈಕ್ಷಣಿಕ ವಿಮೆ ನೀಡಲಾಗುವುದು. ಅಂತಿಮ ಹಂತದ ಈ ಹಣಾಹಣಿಗೆ ಪ್ರಪ್ರಥಮ ಬಾರಿಗೆ ವಿಷ್ಣುವರ್ಧನ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಕರ್ನಾಟಕವನ್ನು
ಜೀ ಕನ್ನಡದ ಜನಪ್ರಿಯ ಕಾರ್ಯಕ್ರಮ ಕುಣಿಯೋಣು ಬಾರಾದ ಇತ್ತೀಚೆಗೆ ನಡೆದ ಫೈನಲ್ ಸ್ಪರ್ಧೆಯಲ್ಲಿ ಮಂಗಳೂರಿನ ರಶ್ಮಿ ವಿಜೇತರಾಗಿದ್ದಾರೆ. ವಿಜೇತರಿಗೆ ಐದು ಲಕ್ಷದ ಶೈಕ್ಷಣಿಕ ವಿಮೆ ಹಾಗೂ ಪ್ರಶಸ್ತಿ ಪತ್ರ ನೀಡಲಾಯಿತು. ಸ್ಪರ್ಧೆಯಲ್ಲಿ ಮೊದಲ ರನ್ನರ್ ಅಪ್ ಆಗಿ ಮೈಸೂರಿನ ನಿರೋಷಾ ಮತ್ತು ಎರಡನೇ ರನ್ನರ್ ಅಪ್ ಆಗಿ ಚಿತ್ರದುರ್ಗದ ಪ್ರತೀಕ್ ಆಯ್ಕೆಯಾಗಿದ್ದಾರೆ. ಮೊದಲ ಹಾಗೂ ಎರಡನೇ ರನ್ನರ್