clear
clear
Search results for "ಯಡಿಯೂರಪ್ಪ" in Oneindia Kannada
ನವದೆಹಲಿ, ಫೆ. 9 : ದೇಶಾದ್ಯಂತ ಭಾರಿ ವಿರೋಧ ಹಾಗೂ ಚರ್ಚೆಗೆ ಕಾರಣವಾಗಿದ್ದ ಕುಲಾಂತರಿ ಬದನೆಗೆ ಕೇಂದ್ರ ಸರಕಾರ ಸದ್ಯಕ್ಕೆ ಅನುಮತಿ ನಿರಾಕರಿಸಿದೆ. ಬಿಟಿ ಬದನೆ ಬಗ್ಗೆ ವ್ಯಾಪಕ ವೈಜ್ಞಾನಿಕ ಅಧ್ಯಯನದ ಅಗತ್ಯವಿದೆ ಎಂದು ಕೇಂದ್ರದ ಪರಿಸರ ಖಾತೆ ಸಚಿವ ಜೈರಾಮ್ ರಮೇಶ್ ಹೇಳಿದ್ದಾರೆ. ಅಪಾಯಕಾರಿ ಕುಲಾಂತರಿ ಬದನೆ ವಿರೋಧಿಸಿ ನಡೆಸಿದ್ದ ಹೋರಾಟಕ್ಕೆ ಕೊನೆಗೂ ಜಯ ಸಂದಿದ್ದು,

ಶಿಕಾರಿಪುರ, ಫೆ. 9 : ಈಶ್ವರಪ್ಪ ಬಿಜೆಪಿ ರಾಜ್ಯಾಧ್ಯಕ್ಷರಾದ ನಂತರ ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಎದ್ದಿರುವ ಉಹಾಪೋಹಗಳಿಗೆ ಮುಖ್ಯಮಂತ್ರಿ ಯಡಿಯೂರಪ್ಪ ತೆರೆ ಎಳೆದಿದ್ದು, ಬಜೆಟ್ ನಂತರ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ. ಪಟ್ಟಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯಾಧ್ಯಕ್ಷರಾಗಿರುವ ಈಶ್ವರಪ್ಪ ಅವರು ಹೊಂದಿದ್ದ ಸಚಿವ ಸ್ಥಾನವನ್ನು

ಬೆಂಗಳೂರು, ಫೆ. 9 : ನೈಸ್ ನಂತರ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮತ್ತು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ನಡುವಿನ ಸಮರಕ್ಕೆ ದಂಡಾವತಿ ನೀರಾವರಿ ಯೋಜನೆ ವೇದಿಕೆ ಒದಗಿಸಿದ್ದು, ದಂಡಾವತಿ ಹೋರಾಟಕ್ಕೆ ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ ಅವರೊಂದಿಗೆ ಗೌಡರು ಕೈಜೋಡಿಸಿರುವುದು ವಿಶೇಷ. ಈ ಯೋಜನೆಯನ್ನು ಜಾರಿಗೊಳಿಸಿಯೇ ಸಿದ್ಧ ಎಂದು ಯಡಿಯೂರಪ್ಪ ಪಟ್ಟು ಹಿಡಿದಿದ್ದರೆ,

ಬೆಂಗಳೂರು ಫೆ.8:ಬಳ್ಳಾರಿ ಗಣಿಧಣಿಗಳ ಬಂಡಾಯಕ್ಕೆ ರಾಜಕೀಯವಾಗಿ ಬಲಿಯಾಗಿದ್ದ ಶೋಭಾ ಕರಂದ್ಲಾಜೆ ಅವರ ಹೆಸರು ರಾಷ್ಟ್ರೀಯ ಕಾರ್ಯದರ್ಶಿ ಹುದ್ದೆಗೆ ಶಿಫಾರಸುಗೊಳ್ಳುವುದು ಹೆಚ್ಚುಕಮ್ಮಿ ಖಚಿತವಾಗಿದೆ. ಪಕ್ಷದ ಉನ್ನತ ವಲಯಗಳಲ್ಲಿ ಶೋಭಾ ಅವರ ಪುನರ್ವಸತಿ ಕಲ್ಪಿಸುವುದರ ಬಗೆಗೆ ಸಾಕಷ್ಟು ಭೈಟಕ್ಕುಗಳು ನಡೆಯುತ್ತಾ ಬಂದಿವೆ. ಆದರೆ, ನಿರ್ಧಾರ ಜಮಖಾನದ ಕೆಳಗೆ ಇದೆ.ಮಂತ್ರಿಮಂಡಲಕ್ಕೆ ಶೋಭಾ ಅವರನ್ನು ಮತ್ತೆ ಕರೆಸಿಕೊಂಡರೆ ಮಂತ್ರಿ ಪದವಿ ಆಕಾಂಕ್ಷಿಗಳು ಮತ್ತು

ಸಾಗರ, ಫೆ. 8:ಸೋಮವಾರ ನಗರದ ಕೋಟೆ ಮಾರಿಕಾಂಬ ದೇವಾಲಯಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ರಾಜ್ಯದಲ್ಲಿ ನಿರಂತರ ವಿದ್ಯುತ್ ಪೂರೈಕೆ ಸಾಧ್ಯವಿಲ್ಲ.ನಮ್ಮ ಸರ್ಕಾರ ಈ ಬಗ್ಗೆ ಆಶ್ವಾಸನೆ ನೀಡಿಲ್ಲ ಎಂದರು. ದಂಡಾವತಿ ನೀರಾವರಿ ಯೋಜನೆಗೆ ಶೀಘ್ರವೇ ಚಾಲನೆ ನೀಡಲಾಗುವುದು, ಭೂಮಿ ಕಳೆದುಕೊಳ್ಳುವ ರೈತರಿಗೆ ಸೂಕ್ತ

ಬೆಂಗಳೂರು, ಫೆ. 8 : ಜುಲೈ 2ರಿಂದ 4ರವರೆಗೆ ಅಮೆರಿಕಾದ ಲಾಸ್ ಏಂಜಲಿಸ್ ನಗರದಲ್ಲಿ ನಡೆಯಲಿರುವ ನಾವಿಕ ವಿಶ್ವ ಕನ್ನಡ ಸಮ್ಮೇಳನದ ಮುಖ್ಯ ಅತಿಥಿಯಾಗಿ ಕರ್ನಾಟಕದ ಮುಖ್ಯಮಂತ್ರಿ ಬೂಕನಕೆರೆ ಸಿದ್ಧಲಿಂಗಪ್ಪ ಯಡಿಯೂರಪ್ಪ ಅವರು ಪಾಲ್ಗೊಳ್ಳಲಿದ್ದಾರೆ. ಯಡಿಯೂರಪ್ಪ ಅವರು ಅಮೆರಿಕಾಗೆ ಕೈಗೊಳ್ಳುತ್ತಿರುವ ಎರಡನೇ ಯಾತ್ರೆ ಇದಾಗಿದೆ. 2008ರಲ್ಲಿ ಶಿಕಾಗೋದಲ್ಲಿ ನಡೆದ 'ಅಕ್ಕ' ವಿಶ್ವ ಕನ್ನಡ ಸಮ್ಮೇಳನದಲ್ಲಿ ಅವರು ಭಾಗವಹಿಸಿದ್ದರು.ಮುಖ್ಯಮಂತ್ರಿಗಳಲ್ಲದೆ

ನವದೆಹಲಿ, ಫೆ.7: ರಾಜ್ಯದಲ್ಲಿ ಭಯೋತ್ಪಾದಕ ಕೃತ್ಯಗಳನ್ನು ತಡೆಗಟ್ಟಲು ಆಂತರಿಕ ಭದ್ರತೆಗೆ ಹೆಚ್ಚಿನ ಗಮನ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು. ನವದೆಹಲಿಯಲ್ಲಿ ನಡೆಯುತ್ತಿರುವ ಆಂತರಿಕ ಭದ್ರತೆ ಕುರಿತು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಗೂ ಮುನ್ನ್ನ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಯಾಗಿರುವ ಉಗ್ರರನ್ನು ದಮನ ಮಾಡಲು ಸರಕಾರ ಎಲ್ಲಾ ಅಗತ್ಯ ಕ್ರಮ ಕೈಗೊಂಡಿದ್ದರೂ ರಾಜ್ಯಕ್ಕೆ ಕೇಂದ್ರದ ಹೆಚ್ಚಿನ

ಚನ್ನಪಟ್ಟಣ, ಫೆ. 5 : ಈ ಗೌಡ ಎಲ್ಲದಕ್ಕೂ ಅಡ್ಡ ಬರ್ತಾನೆ, ಬಡ್ಡೀಮಗ ಹೋದರೆ ಸಾಕು ಎಂದು ಸಾಕಷ್ಟು ಮಂದಿ ಕಾಯುತ್ತಿದ್ದಾರೆ. ಆದರೆ ನಾನು ಹೋಗ್ತೀನಾ? ಇವರನ್ನೆಲ್ಲಾ ತೆಗೆದ ನಂತರವೇ ನಾನು ಹೋಗುವುದು. ಆ ಹಾರ್ನಳ್ಳಿ, "ಯುವರ್ ಆನರ್, ದೇವೇಗೌಡ ಮತ್ತು ಅವರ ಕುಟುಂಬ ನಾಲ್ಕು ಸಾವಿರ ಎಕರೆ ಜಮೀನು ಹೊಂದಿದ್ದಾರೆಂದು ಸುಪ್ರಿಂಕೋರ್ಟ್ ನಲ್ಲಿ ಹೇಳಿಕೆ

ಕಲಬುರ್ಗಿ, ಫೆ. 3 : ನಮ್ಮ ವಿರುದ್ಧ ಮಾತನಾಡುವವರ 'ನಾಲಗೆ ಕತ್ತರಿಸಿ' ಎಂದು ಹೇಳಿದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ಮಾತಿನ ವರಸೆಯನ್ನು ವಿರೋಧಿಸಿ ಒಂದು ಪೊಲೀಸ್ ಕಂಪ್ಲೇಂಟ್ ದಾಖಲಾಗಿದೆ.ಕಲಬುರ್ಗಿಯ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಅಲ್ಲಮ ಪ್ರಭು ಪಾಟೀಲ್ ಬ್ರಹ್ಮಾಪುರ ಠಾಣೆಯಲ್ಲಿ ಬುಧವಾರ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಪಾಟೀಲ್, ಓರ್ವ ಮುಖ್ಯಮಂತ್ರಿಯಾಗಿ ಇಂಥ

ಬೆಂಗಳೂರು, ಫೆ. 3 : ಚರ್ಚ್ ದಾಳಿಗೆ ಸಂಘ ಪರಿವಾರವೇ ಕಾರಣವೆಂದು ನ್ಯಾ. ಬಿ ಕೆ ಸೋಮಶೇಖರ್ ಆಯೋಗ ಹೇಳಿದೆ. ಬಿಜೆಪಿಯ ಮಂಚೂಣಿ ಸಂಸ್ಥೆಗಳಾದ ಶ್ರೀರಾಮಸೇನೆ. ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ಸಂಘಟನೆಗಳನ್ನು ಈ ಕೂಡಲೇ ನಿಷೇಧಿಸುವಂತೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸರಕಾರವನ್ನು ಆಗ್ರಹಿಸಿದ್ದಾರೆ. ಚರ್ಚ್ ದಾಳಿಗೆ ಈ ಮೂರು ಸಂಘಟನೆಗಳು ಕಾರಣವೆಂದು ನಾವು ಮೊದಲೇ

  ಸುದ್ದಿ-ರಂಜನೆ
Live Chat with a Doctor
ದಟ್ಸ್ ಕನ್ನಡ ಡಾಕ್ಟರೊಂದಿಗೆ ಚಾಟ್
  ವಿಡಿಯೋ
  ನುಡಿಚಿತ್ರಗಳು