ಭಾನುವಾರ ರಾತ್ರಿ ಕೊನೆಯಪಾತ್ರ- ಹನ್ನೊಂದು ಗಂಟೆ ಐವತ್ತೈದು ನಿಮಿಷಕ್ಕೆ- ‘ಸುಗ್ರೀವ’ ಚಿತ್ರತಂಡ ನೆಮ್ಮದಿಯ ನಿಟ್ಟುಸಿರಿಟ್ಟಿತು. ಸತತ ಹದಿನೆಂಟು ತಾಸಿನಲ್ಲಿ ಇಡೀ ಸಿನಿಮಾ ಚಿತ್ರೀಕರಣ ಮುಗಿಸಿದ ದೊಡ್ಡ ಖುಷಿಯ ಸಂದರ್ಭವದು. ಒಂದು ಸೆಕೆಂಡೂ ಪುರುಸೊತ್ತಿಲ್ಲವೆಂಬಂತೆ ಶಿವರಾಜ್ಕುಮಾರ್ ನಟಿಸಿದರು. ಇಷ್ಟೆಲ್ಲ ಆದರೂ ಚಿತ್ರ ಗಿನ್ನೆಸ್ ದಾಖಲೆ ಪುಸ್ತಕಕ್ಕೆ ಸೇರ್ಪಡೆಯಾಗುತ್ತಿಲ್ಲ. ಯಾಕೆಂದರೆ, ಗಿನ್ನೆಸ್ ಸೇರಬೇಕಾದರೆ ಚಿತ್ರೀಕರಣ ನಡೆಯುವ ಅವಧಿಯಷ್ಟೇ ಪರಿಗಣನೆಗೆ ಬರುವುದಿಲ್ಲ.
ಭಾನುವಾರ ರಾತ್ರಿ ಕೊನೆಯಪಾತ್ರ- ಹನ್ನೊಂದು ಗಂಟೆ ಐವತ್ತೈದು ನಿಮಿಷಕ್ಕೆ- ‘ಸುಗ್ರೀವ’ ಚಿತ್ರತಂಡ ನೆಮ್ಮದಿಯ ನಿಟ್ಟುಸಿರಿಟ್ಟಿತು. ಸತತ ಹದಿನೆಂಟು ತಾಸಿನಲ್ಲಿ ಇಡೀ ಸಿನಿಮಾ ಚಿತ್ರೀಕರಣ ಮುಗಿಸಿದ ದೊಡ್ಡ ಖುಷಿಯ ಸಂದರ್ಭವದು. ಒಂದು ಸೆಕೆಂಡೂ ಪುರುಸೊತ್ತಿಲ್ಲವೆಂಬಂತೆ ಶಿವರಾಜ್ಕುಮಾರ್ ನಟಿಸಿದರು. ಇಷ್ಟೆಲ್ಲ ಆದರೂ ಚಿತ್ರ ಗಿನ್ನೆಸ್ ದಾಖಲೆ ಪುಸ್ತಕಕ್ಕೆ ಸೇರ್ಪಡೆಯಾಗುತ್ತಿಲ್ಲ. ಯಾಕೆಂದರೆ, ಗಿನ್ನೆಸ್ ಸೇರಬೇಕಾದರೆ ಚಿತ್ರೀಕರಣ ನಡೆಯುವ ಅವಧಿಯಷ್ಟೇ ಪರಿಗಣನೆಗೆ ಬರುವುದಿಲ್ಲ.
ಗಜ ನಿರ್ದೇಶಕ ಮಾದೇಶ್ ಅವರು ಈಗ ಚಿರತೆಯ ಬೇಟೆಯಲ್ಲಿ ನಿರತರಾಗಿದ್ದಾರೆ. ಮಾದೇಶ್ ನಿರ್ದೇಶನದಲ್ಲಿ ವಿಜಯ್ ನಾಯಕನಾಗಿ ನಟಿಸುತ್ತಿರುವ 'ಕರಿಚಿರತೆ' ಚಿತ್ರಕ್ಕೆ ಮೈಸೂರು ಸುತ್ತ ಮುತ್ತ 25 ದಿನಗಳ ಕಾಲ ಎರಡು ಹಾಡು ಎರಡು ಫೈಟ್ಸ್ ಹಾಗೂ ಮಾತಿನ ಭಾಗದ ಚಿತ್ರೀಕರಣ ನಡೆಸಿಕೊಂಡು ಬಂದಿದ್ದು ಡಿಸೆಂಬರ್ನಲ್ಲಿ ಎರಡನೇ ಹಂತದ ಚಿತ್ರೀಕರಣ ಪ್ರಾರಂಭವಾಗಲಿದೆ ಎಂದು ನಿರ್ಮಾಪಕರಲ್ಲೊಬ್ಬರಾದ ಮೋಹನ್ ತಿಳಿಸಿದ್ದಾರೆ. ಹಿಂದೆ
ಪುಂಖಾನುಪುಂಖ ಸಿನಿಮಾಗಳನ್ನು ನಿರ್ಮಿಸುವವರ ಸಾಲಿಗೆ ಸೇರಿದ ಅಣಜಿ ನಾಗರಾಜ್ ವಿಶ್ವ ದಾಖಲೆ ಮಾಡಹೊರಟಿದ್ದಾರೆ. ‘ಸುಗ್ರೀವ’ ಹೆಸರಿನ ಚಿತ್ರವನ್ನು ಕೇವಲ ಹದಿನೆಂಟು ಗಂಟೆಯಲ್ಲಿ ಚಿತ್ರೀಕರಿಸಿ ಗಿನ್ನೆಸ್ ದಾಖಲೆ ಪುಸ್ತಕ ಸೇರುವ ಕನಸು ಅವರದ್ದು. ಅಕ್ಟೋಬರ್ 11, ಭಾನುವಾರ ನಸುಕು 6 ಗಂಟೆಯಿಂದ ಶುರುವಾಗಿ ನಡುರಾತ್ರಿ 12ರೊಳಗೆ ಇಡೀ ಚಿತ್ರದ ಚಿತ್ರೀಕರಣ ಮುಗಿಸುವುದು ಅವರ ಯೋಚನೆ. ಮಲಯಾಳದಲ್ಲಿ ಮೋಹನ್ ಲಾಲ್
ಮುಗ್ಧ ಶಿವಲಿಂಗು ಪಾತ್ರದಿಂದ ಕನ್ನಡಿಗರ ಮನದಲ್ಲಿ ನೆಲೆಯೂರಿದ್ದ ವಿಜಯ್ ಈಗ ದುಷ್ಟರನ್ನು ಬೇಟೆಯಾಡುವ 'ಕರಿ ಚಿರತೆ'ಯಾಗಿ ಸಾಹಸ ಪ್ರಿಯರ ಮನ ತಣಿಸಲು ಅಣಿಯಾಗುತ್ತಿದ್ದಾರೆ. ಮೋಹನ ಕುಮಾರ.ಎನ್. ಅರ್ಪಿಸಿ ಮೋಹನ ಪ್ರೊಡಕ್ಷನ್ಸ್ ಲಾಛನದಲ್ಲಿ ಕೃಷ್ಣಯ್ಯ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಗಜ ಹಾಗೂ ಪ್ರೀತ್ಸೆ ಪ್ರೀತ್ಸೆ ನಿರ್ದೇಶಿಸಿದ್ದ ಕೆ. ಮಾದೇಶ್ ಕ್ಯಾಪ್ಟನ್ ಆಗಿದ್ದಾರೆ.ಜೂನ್ 19 ರಿಂದ ಈ ಚಿತ್ರದ ಚಿತ್ರೀಕರಣ
'ಸಜನಿ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಅಡಿಯಿಟ್ಟ ನಟಿ ಶರ್ಮಿಳಾ ಮಾಂಡ್ರೆ. ಈಗ ಆಕೆ 'ಕರಿ ಚಿರತೆ' ಎಂಬ ಹೊಸ ಚಿತ್ರಕ್ಕೆ ನಾಯಕಿ. ನಟ ವಿಜಯ್ 'ಕರಿ ಚಿರತೆ'ಯಾಗಿ ಕಾಣಿಸಿಕೊಳ್ಳಲಿದ್ದಾರೆ. 'ಗಜ' ಮತ್ತು 'ರಾಮ್' ಚಿತ್ರಗಳ ಖ್ಯಾತಿಯ ಮಾದೇಶ ಈ ಚಿತ್ರದ ನಿರ್ದೇಶಕರು.ಕಳೆದ ವರ್ಷವೇ ವಿಜಯ್ ಈ ಚಿತ್ರಕ್ಕೆ ಸಹಿ ಹಾಕಿದ್ದರು. ಕಾರಣಾಂತರಗಳಿಂದ ಚಿತ್ರ ಈಗ
ನಿರ್ಮಾಪಕರ 'ಡಾರ್ಲಿಂಗ್' ಎಂದೇ ಕರೆಯಲ್ಪಡುವ ಶಿವರಾಜ್ ಕುಮಾರ್ ತನ್ನ ಮುಂದಿನ ಸಿನಿಮಾದಲ್ಲಿ 19 ರಿಂದ60 ವರ್ಷದೊಳಗಿನ 4 ವಿಭಿನ್ನ ಗೆಟಪ್ ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವಜ್ರೇಶ್ವರಿ ಕುಮಾರ್ ನಿರ್ದೇಶನದಲ್ಲಿ ನಿರ್ಮಾಣ ಗೊಳ್ಳುತ್ತಿರುವ ಈ ಚಿತ್ರ ಜನವರಿ 2008 ರಲ್ಲಿ ಸೆಟ್ಟೇರಲಿದೆ. ತನ್ನ ವೃತ್ತಿ ಜೀವನದ ಅತ್ಯಂತ ಕ್ರಿಯೇಟಿವ್ ಪಾತ್ರ ಇದು ಎನ್ನುತ್ತಾರೆ ಶಿವರಾಜ್ ಕುಮಾರ್. ಇದು ರಜನಿಕಾಂತ್ ಅವರ
ಅಂತೂ ಇಂತೂ ರವಿಶ್ರೀವತ್ಸ ಬಳಗದ ಹೋರಾಟಕ್ಕೆ ಜಯ ಸಿಕ್ಕಿದೆ. ಶಿವರಾಜ್ ಕುಮಾರ್ ಅಭಿನಯದ ಮಾದೇಶ ಚಿತ್ರಕ್ಕೆ ಪರಿಷ್ಕೃತ 'ಎ' ಪ್ರಮಾಣ ಪತ್ರ ನೀಡಿ, ವಿವಾದಕ್ಕೆ ಅಂತ್ಯ ಹಾಡಿದೆ. ಸೆನ್ಸಾರ್ ಮಂಡಳಿ ನೀಡಿದ್ದ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದ ಮಾದೇಶ ತಂಡ ಬಹಳಷ್ಟು ಕತ್ತರಿ ಪ್ರಯೋಗ ನಡೆಸಿ, ಸೆನ್ಸಾರ್ ಮಂಡಳಿಗೆ ಪುನಃ ಚಿತ್ರ ತೋರಿಸಿ ಒಪ್ಪಿಗೆ ಪಡೆದಿದೆ. ಕಳೆದ ವಾರ
ಚಿತ್ರ : ಮಾದೇಶ ಸಂಗೀತ : ಮನೋ ಮೂರ್ತಿ ಸಾಹಿತ್ಯ : ಜಯಂತ್ ಕಾಯ್ಕಿಣಿ ಗಾಯಕಿ : ಶ್ರೇಯಾ ಘೋಷಾಲ್ ಕನ್ನಡದ ಇತ್ತೀಚಿನ ಚಿತ್ರಗಳಲ್ಲಿ ಯುಗಳ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿ ಹೆಸರುವಾಸಿಯಾಗಿರುವ ಸೋನು ನಿಗಂ ಹಾಗೂ ಶ್ರೇಯಾ ಘೋಷಾಲ್ ಅವರು ಪ್ರತ್ಯೇಕವಾಗಿ ಹಾಡಿರುವ ಲಹರಿ..ಲಹರಿ ಹಾಡು.. ಕೇಳುಗರನ್ನು ವಿಸ್ಮಿತಗೊಳಿಸಿ ಬೇರೊಂದು ಲೋಕಕ್ಕೆ ಕರೆದೊಯ್ಯುತ್ತದೆ. ಮನೋಮೂರ್ತಿ
ಸೋಲಿನ ಮೇಲೆ ಸೋಲು.. ಆದರೂ ಶಿವರಾಜ್ ಕುಮಾರ್ ಡಿಮ್ಯಾಂಡ್ ಒಂದಿಷ್ಟು ಸಹಾ ಕುಗ್ಗಿಲ್ಲ. ನಿರ್ಮಾಪಕರ ಡಾರ್ಲಿಂಗ್ ಎಂದೇ ಕರೆಯಲ್ಪಡುವ ಶಿವಣ್ಣ 2007ರಲ್ಲಿ ಸಕತ್ತು ಬಿಜಿ. ಅಷ್ಟು ಮಾತ್ರವಲ್ಲ 2008ಮತ್ತು 2009ರಲ್ಲೂ ಬಿಜಿಯೋ ಬಿಜಿ. ಕೈತುಂಬ ಚಿತ್ರಗಳು ಅವರಲ್ಲಿವೆ. ಅವರ ಕಾಲ್ ಶೀಟ್ ಗಾಗಿ ನಿರ್ಮಾಪಕರು ಕಾಯುತ್ತಿದ್ದಾರೆ. ಇದು ಏನು ಮೋಡಿಯೋ? ಏನು ಮರ್ಮವೋ? ಸತ್ಯ ಇನ್ ಲವ್