ನಟ, ನಿರ್ದೇಶಕ ಮತ್ತು ನಿರ್ಮಾಪಕ ಪ್ರಕಾಶ್ ರೈ ಅವರಿಗೆ ಕಡೆಗೂ ಪತ್ನಿ ಲಲಿತಾ ಕುಮಾರಿಯಿಂದ ವಿವಾಹ ವಿಚ್ಛೇದನ ದೊರಕಿದೆ. ಚೆನ್ನೈನ ಕೌಟುಂಬಿಕ ನ್ಯಾಯಾಲಯ ನ್ಯಾಯಾಧೀಶ ಬಿ ರಾಮಲಿಂಗಂ ಅವರು ಪ್ರಕಾಶ್ ರೈ ಮತ್ತು ಲಲಿತಾ ಕುಮಾರಿ ವಿವಾಹ ವಿಚ್ಛೇದನಕ್ಕೆ ಬುಧವಾರ ಅನುಮತಿ ನೀಡಿದ್ದಾರೆ. ಈ ಹಿಂದೆ ಪ್ರಕಾಶ್ ರೈ ದಂಪತಿಗಳನ್ನು ಒಂದು ಮಾಡಲು ಕಾನೂನನ್ನು
ನಟ, ನಿರ್ದೇಶಕ ಮತ್ತು ನಿರ್ಮಾಪಕ ಪ್ರಕಾಶ್ ರೈ ಅವರಿಗೆ ಕಡೆಗೂ ಪತ್ನಿ ಲಲಿತಾ ಕುಮಾರಿಯಿಂದ ವಿವಾಹ ವಿಚ್ಛೇದನ ದೊರಕಿದೆ. ಚೆನ್ನೈನ ಕೌಟುಂಬಿಕ ನ್ಯಾಯಾಲಯ ನ್ಯಾಯಾಧೀಶ ಬಿ ರಾಮಲಿಂಗಂ ಅವರು ಪ್ರಕಾಶ್ ರೈ ಮತ್ತು ಲಲಿತಾ ಕುಮಾರಿ ವಿವಾಹ ವಿಚ್ಛೇದನಕ್ಕೆ ಬುಧವಾರ ಅನುಮತಿ ನೀಡಿದ್ದಾರೆ. ಈ ಹಿಂದೆ ಪ್ರಕಾಶ್ ರೈ ದಂಪತಿಗಳನ್ನು ಒಂದು ಮಾಡಲು ಕಾನೂನನ್ನು
ನವದೆಹಲಿ, ನ. 19 : ಗಂಡ ಮಕ್ಕಳನ್ನು ಬಿಟ್ಟು ಮನೆ ತೊರೆದು ಹೊರಗೆ ನಡೆಯುವವಳಿಗೆ ಆತನ ಪತಿ ಉಪ್ಪು ಸೊಪ್ಪು ಹಾಕಬಾರದು. ಅವಳಾಗೇ ಬಿಟ್ಟುಹೋದ ಮೇಲೆ ಅವಳಿಗೆ ಈತ ಯಾಕೆ ಪರಿಹಾರ ಕೊಡಬೇಕು ? ಅವಳ ಜೀವನ ನಿರ್ವಹಣೆಗೋಸ್ಕರ ಈತ ಯಾಕೆ ಕಾಸು ಬಿಚ್ಚಬೇಕು?ಭಾರತೀಯ ಕುಟುಂಬ ವ್ಯವಸ್ಥೆಯ ಮೇಲೆ ದೂರಗಾಮಿ ಪರಿಣಾಮ ಬೀರುವಂತಹ ಒಂದು ಐತಿಹಾಸಿಕ ತೀರ್ಪನ್ನು
ಬೆಂಗಳೂರು, ನ. 18 : ಪ್ರೀತಿಸಿದವನಿಂದ ವಂಚನೆಗೊಳಗಾದ ಪ್ರಿಯಾಂಕಾಗೆ ಕೊನೆಗೂ ಬುದ್ಧಿ ಬಂದಿದೆ. ಅವನಾಗಿಯೇ ಬಂದು ನನ್ನನ್ನೇ ಮದುವೆಯಾಗುತ್ತೇನೆ ಎಂದು ಹೇಳಿದರೂ ಸಹ ಆತನ ಜೊತೆ ನಾನು ಹೋಗುವುದಿಲ್ಲ. ಇನ್ನೇನಿದ್ದರೂ ನನ್ನದು ನನ್ನ ಭವಿಷ್ಯದ ಬಗೆಗಿನ ಚಿಂತನೆ ಮಾತ್ರ ಎಂದು ಮಂಗಳವಾರ ತಿಳಿಸಿದ್ದಾರೆ. ಅವನೊಬ್ಬ ಮೋಸಗಾರ, ವಂಚಕ ಮತ್ತು ಪ್ರೀತಿ ಎದುರಿಸಲಾಗದೇ ಹೆದರಿ ಓಡಿದ ಹೇಡಿ. ಅವನಿಗೆ
ಮಲ್ಲು ಬೆಡಗಿ ನವ್ಯಾ ನಾಯರ್ ಕಡೆಗೂ ತಮ್ಮ ಮದುವೆ ಬಗ್ಗೆ ಬಾಯ್ಬಿಟ್ಟಿದ್ದಾರೆ. ಶೀಘ್ರದಲ್ಲೇ ತಾವು ಹಸೆಮಣೆ ಏರುವುದಾಗಿ ತಿಳಿಸಿರುವ ನವ್ಯಾ ನಾಯರ್ ಸಪ್ತಪದಿ ತುಳಿಯುವುದು ಗ್ಯಾರಂಟಿಯಾಗಿದೆ. ಈ ಹಿಂದೆ ತಾವು ಮದುವೆಯಾಗುತ್ತಿಲ್ಲ, ಇದೆಲ್ಲಾ ಕೇವಲ ಮಾಧ್ಯಮಗಳ ಸೃಷ್ಟಿ ಎಂದು ಹೇಳಿ ನುಣುಚಿಕೊಂಡಿದ್ದರು. ಆದರೆ ಇದೀಗ ನವ್ಯಾ ನಾಯರ್ ಅವರ ತಂದೆ ತಾಯಿ ವರನ
ಬಾಲಿವುಡ್ ಬೆಡಗಿ ಕತ್ರಿನಾ ಕೈಫ್ ಗೆ ಕಳೆದ ವರ್ಷವೇ ಮದುವೆಯಾಗಿದೆ. ಇಂದೋರ್ ಸ್ಥಳೀಯ ಬಿಜೆಪಿ ಶಾಸಕ ರಮೇಶ್ ಮೆಂಡೋಲಾ ಅವರೊಂದಿಗೆ ಮದುವೆಯಾಗಿದೆ ಎಂಬುದಕ್ಕೆ ನಗರಸಭೆಯ ಪ್ರಮಾಣ ಪತ್ರ ಸಹ ಇದೆ! ಈ ಸುದ್ದಿಯಿಂದ ಅತ್ತ ಕತ್ರಿನಾ ಕೈಫ್ ಇತ್ತ ಸಲ್ಮಾನ್ ಖಾನ್ ಇಬ್ಬರೂ ಅವಾಕ್ಕಾಗಿದ್ದಾರೆ. 2008ರ ಡಿಸೆಂಬರ್ 2ರಂದು ರಮೇಶ್ ಮೆಂಡೋಲಾ ಅವರೊಂದಿಗೆ ಕತ್ರಿನಾ ಕೈಫ್
ಮೊದಲರಾತ್ರಿಯ ಮಧುರಯಾತನೆ ಮನಸ್ಸುಗಳು ಮಧುರಮೀಲನಕೆಶ್ರೀಕಾರವಾಡಲಿ|ಸ್ಪರ್ಶದಲಿ ಮೃದುತನವಿರಲಿ, ಚುಂಬನದೀ ಅಧರ ಅಮೃತ ಸವಿಯಲಿ|ಅವಳ ಕಿರುಗೆಜ್ಜೆಯ ಸದ್ದು ಹೃದಯವ ಮೀಟಲಿ, ಬೆರಳಿಗಿಟ್ಟ ಮುತ್ತು ಆ ಕೆಂದಾವರೆಮೊಗದಲಿ ಲಜ್ಜೆಯ ನಾಟ್ಯವಾಡಿಸಲಿ|ಆ ಗುಲಾಬಿಯ ಕೆನ್ನೆ ಸೋಕಲು ಮನ್ಮಥನ ಬಾಣ ತಾಕಿದರತಿಯಂತೆ ಅವಳಂದವೆಲ್ಲಾ ಆ ಕ್ಷಣ ಗರಿಬಿಚ್ಚಲಿ|ಮೂಗಿನ ಬೊಟ್ಟು ಮನಸ್ಸನು ಸೂಜಿಗಲ್ಲಿನಂತೆ ಸೆಳೆಯಲಿ, ಕಣ್ಣಿಗೆ ತೀಡಿದ ಕಾಡಿಗೆಕಾಮವನ್ನು ಪ್ರಚೋದಿಸಲಿ|ಹಣೆಗಿಟ್ಟ ಕುಂಕುಮ ಅನುರಾಗದ ದೀಪವಾಗಲಿ, ಆ
ಕನ್ನಡ, ತೆಲುಗು ಮತ್ತು ತಮಿಳು ಚಿತ್ರರಂಗದ ನಟಿ ಇಷಾ ಕೊಪ್ಪಿಕರ್ ಗೆ ಕಂಕಣಬಲ ಕೂಡಿಬಂದಿದೆ. ಈಕೆಯ ಪೋಷಕರು ಮಂಗಳೂರು ಮೂಲದವರಾದರೂ ಹುಟ್ಟಿದ್ದು ಮಾತ್ರ ಮುಂಬೈನಲ್ಲಿ. ರೂಪದರ್ಶಿಯಾಗಿದ್ದ ಇಷಾ ನಟಿಯಾಗಿ ಬಾಲಿವುಡ್ ನಲ್ಲೂ ಮಿಂಚಿದವರು. ಇಷ್ಟಕ್ಕೂ ಇಷಾ ಕೈಹಿಡಿಯುತ್ತಿರುವುದು ಯಾರನ್ನು ಅಂತೀರಾ? ತನ್ನ ಬಹುಕಾಲದ ಬಾಯ್ ಫ್ರೆಂಡ್ ಟಿಮ್ಮಿ ನಾರಂಗ್ ಅವರನ್ನು.ಮದುವೆಯಾಗುತ್ತಿದ್ದಾರೆ. ನವೆಂಬರ್ 29ರಂದು ಇವರಿಬ್ಬರೂ ಸಪ್ತಪದಿ ತುಳಿಯಲಿದ್ದಾರೆ
ಮದವಿ ಯಾಕ್ ಆಗ್ತಾರ? ಆಗೋದ ಖರೆ ಆದ್ರ ಗುಲ್ಬರ್ಗಾದಾಗ ಯಾಕ್ ಆಗ್ತಾರ? ಮುಂದಿನ ದಪ ಮದ್ವಿಗೆ ಪತ್ರಿಕೆ ಕಳಿಸೋ ಮುಂಚೆ ಎಸಿ ರೂಮ್ ಬುಕ್ ಮಾಡಿ ಕರೀರಲಾ.. ಎಂದು ಬೇಡಿಕೊಳ್ಳುವ ಒಂದು ಬೆವರಿಳಿಸುವ ಪ್ರವಾಸ ಕಥನ.* ಮಹೇಶ್ ದೇಶಪಾಂಡೆ, ಬೆಂಗಳೂರು’ಮಳೆ ಬಂತು ರಪಾ ರಪಾ, ಗಿಡಗಳು ತೊಯ್ದು ತಪಾ ತಪಾ, ಅಂಗಳವೆಲ್ಲಾ ನೀರಾಯ್ತು, ಹೂವಿನ ತೋಟಕ್ಕೆ ಖುಷಿಯಾಯ್ತು’
ಬೆಂಗಳೂರು, ಅ. 27 : ಲವ್ ಜಿಹಾದ್ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲಾಗಿದೆ. ಗೃಹ ಸಚಿವ ವಿ ಎಸ್ ಆಚಾರ್ಯ ನೇತೃತ್ವದಲ್ಲಿ ಡಿಐಜಿ ಅಜಯಕುಮಾರ್ ಸಿಂಗ್, ಅಗ್ನಿಶಾಮಕ ಹಾಗೂ ತುರ್ತು ಸೇವೆ ವಿಭಾಗದ ಮುಖ್ಯಸ್ಥ ಜೀಜಾ ಹರಿಸಿಂಗ್, ಸಿಐಡಿ ಪೊಲೀಸ್ ಮಹಾನಿರ್ದೇಶಕ ಡಿವಿ ಗುರುಪ್ರಸಾದ್, ಎಡಿಜಿಪಿ ಕಾನೂನು ಸುವವ್ಯಸ್ಥೆ ಎ ಆರ್ ಇನ್ಫಂಟ್ ಮತ್ತು ಬೆಂಗಳೂರು