ಮದವಿ ಯಾಕ್ ಆಗ್ತಾರ? ಆಗೋದ ಖರೆ ಆದ್ರ ಗುಲ್ಬರ್ಗಾದಾಗ ಯಾಕ್ ಆಗ್ತಾರ? ಮುಂದಿನ ದಪ ಮದ್ವಿಗೆ ಪತ್ರಿಕೆ ಕಳಿಸೋ ಮುಂಚೆ ಎಸಿ ರೂಮ್ ಬುಕ್ ಮಾಡಿ ಕರೀರಲಾ.. ಎಂದು ಬೇಡಿಕೊಳ್ಳುವ ಒಂದು ಬೆವರಿಳಿಸುವ ಪ್ರವಾಸ ಕಥನ.* ಮಹೇಶ್ ದೇಶಪಾಂಡೆ, ಬೆಂಗಳೂರು’ಮಳೆ ಬಂತು ರಪಾ ರಪಾ, ಗಿಡಗಳು ತೊಯ್ದು ತಪಾ ತಪಾ, ಅಂಗಳವೆಲ್ಲಾ ನೀರಾಯ್ತು, ಹೂವಿನ ತೋಟಕ್ಕೆ ಖುಷಿಯಾಯ್ತು’
ಬೆಂಗಳೂರು, ಆ. 19 : ಅಕ್ಟೋಬರ್ 3 ರಿಂದ 10 ರ ವರೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಅಧಿಕೃತ ಚೀನಾ ಪ್ರವಾಸಕ್ಕೆ ಹೋಗಲಿದ್ದಾರೆ. ಚೀನಾದ ಶಾಂಘೈ ಮತ್ತು ಜಪಾನ್ ನ ಟೋಕಿಯೋ ನಗರಗಳಿಗೆ ಭೇಟಿ ನೀಡಲಿರುವ ಸಿಎಂ, ಅಲ್ಲಿನ ಬಂಡವಾಳ ಹೂಡಿಕೆದಾರರರನ್ನು ಭೇಟಿ ಮಾಡಿ ಬೆಂಗಳೂರಿನಲ್ಲಿ ನಡೆಯಲಿರುವ ಸಮಾವೇಶಕ್ಕೆ ಅಹ್ವಾನಿಸುವ ಕಾರ್ಯಕ್ರಮವಿದೆ. ಡಿಸೆಂಬರ್ ಅಂತ್ಯದಲ್ಲಿ ಸರಕಾರ ಬೆಂಗಳೂರಿನಲ್ಲಿ ಜಾಗತಿಕ
ಬೆಂಗಳೂರು, ಮೇ. 14 : ಅಂತರ್ಜಾಲಕ್ಕೆ ಸಂಬಂಧಿಸಿದಂತೆ ಜನರಲ್ಲಿ ಜಾಗೃತಿ ಮೂಡಿಸುವ ಕುರಿತು ಕರ್ನಾಟಕದ 15 ಪ್ರಮುಖ ನಗರಗಳಲ್ಲಿ ಇಂಟರ್ನೆಟ್ ಬಸ್ ಕಾರ್ಯಕ್ರಮವನ್ನು ಗೂಗಲ್ ಇಂಡಿಯಾ ಆಯೋಜಿಸಿದೆ. ಈ ಕುರಿತು ಮಾಧ್ಯಮಗೋಷ್ಠಿ ನಡೆಸಿದ ಗೂಗಲ್ ಇಂಡಿಯಾದ ಮುಖ್ಯಸ್ಥ ರಾಮಪ್ರಸಾದ್, ಇಂಟರ್ನೆಟ್ ಬಳಿಕೆ, ಅದರ ಉಪಯೋಗ, ಇದರಿಂದ ಆಗುವ ಪ್ರಯೋಜನೆ ಸೇರಿದಂತೆ ಅನೇಕ ಮಾಹಿತಿಗಳನ್ನು ಸಾಮಾನ್ಯರಿಗೂ ತಲುಪಿಸುವ ಕಾರ್ಯಕ್ರಮ
ಬೆಂಗಳೂರು, ಏ. 3: ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ದಿ ನಿಗಮದ ವತಿಯಿಂದ ಪ್ರತಿ ಶುಕ್ರವಾರ ನಾಲ್ಕು ದಿನಗಳ ಹೈದರಾಬಾದ್ ಪ್ರವಾಸ ಕಾರ್ಯಕ್ರಮ ಏರ್ಪಡಿಸಲಾಗಿದೆ. ಇದರಲ್ಲಿ ಹೈದರಾಬಾದ್ನ ಸ್ಥಳೀಯ ಪ್ರೇಕ್ಷಣೀಯ ಸ್ಥಳಗಳು ಹಾಗೂ ರಾಮೋಜಿ ಚಿತ್ರ ನಗರಿಗಳನ್ನೊಳಗೊಂಡ ಪ್ರವಾಸವನ್ನು ಏರ್ಪಡಿಸುತ್ತಿದೆ.ಈ ಪ್ರವಾಸವು ಪ್ರತಿ ಶುಕ್ರವಾರ ಸಂಜೆ 7 ಗಂಟೆಗೆ ಹೊರಟು ಸೋಮವಾರ ಬೆಳಿಗ್ಗೆ 7.30 ಗಂಟೆಗೆ
ಹಂಪಿ, ನ.3:ಭಾರತದ ಮಧ್ಯಕಾಲೀನ ಇತಿಹಾಸದಲ್ಲಿ ಸುಮಾರು ಮೂರು ಶತಮಾನಗಳ ಕಾಲ ತೊಳಗಿ ಬೆಳಗಿದ ವಿಜಯನಗರ ಸಾಮ್ರಾಜ್ಯದ ನೆನಪು ಮತ್ತು ಜನಮಾನಸದ ಸ್ಮೃತಿಪಟಲದ ಮೇಲೆ ನಲಿದಾಡಲಿದೆ. ಕಾರಣ ನವೆಂಬರ್ 3 ರಿಂದ 5 ರವರೆಗೆ ಮೂರು ದಿನಗಳ ಕಾಲ ಹಂಪಿ ವಿರೂಪಾಕ್ಷನ ಸನ್ನಿಧಿಯಲ್ಲಿ ಹಂಪಿ ಉತ್ಸವ -08 ಅಭೂತಪೂರ್ವವೆಂಬಂತೆ ಸಜ್ಜುಗೊಂಡಿದೆ. ಇಂದು ಸಂಜೆ 5.30ಕ್ಕೆ ಬಿಜೆಪಿ ಮುಖಂಡ ಎಲ್.ಕೆ.ಅಡ್ವಾಣಿ
ಹೊಸಪೇಟೆ, ಅ. 27: ಇದೇ ನವೆಂಬರ್ 03ರಿಂದ 05 ರವರೆಗೆ ಹಂಪಿಯಲ್ಲಿ ಜರುಗಲಿರುವ ಹಂಪಿ ಉತ್ಸವ-2008ರ ಪ್ರಯುಕ್ತ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಹೊಸಪೇಟೆಯಿಂದ ವಿಶೇಷ ಪ್ರವಾಸಗಳನ್ನು ವ್ಯವಸ್ಥೆಗೊಳಿಸಿದ್ದು, ಈ ಪ್ರವಾಸಗಳು ನವೆಂಬರ್ 03ರಿಂದ ಆರಂಭಗೊಂಡು, ನವೆಂಬರ್ 10 ರ ವರೆಗೆ ಮುಂದುವರೆಯಲಿದೆ. ಪ್ರತಿದಿನ ಹೊಸಪೇಟೆಯಿಂದ ಬೆಳಿಗ್ಗೆ 8.00 ಗಂಟೆಗೆ ಹೊರಟು ಆನೆಗುಂದಿ, ನವಬೃಂದಾವನ, ಅಂಜನಾದ್ರಿ ಬೆಟ್ಟ,
ಬೆಂಗಳೂರು, ಅ. 6 : ದಸರಾ ಹಬ್ಬದ ಪ್ರಯುಕ್ತ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಅ.7 ರಿಂದ ಅ.9ರ ವರೆಗೆ ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಿಂದ ವಿವಿಧ ಸ್ಥಳಗಳಿಗೆ 910 ಹೆಚ್ಚುವರಿ ಬಸ್ ಗಳ ವಿಶೇಷ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಕೆಂಪೇಗೌಡ ಬಸ್ ನಿಲ್ದಾಣದಿಂದ ಮೈಸೂರು ಹಾಗೂ ಧರ್ಮಸ್ಥಳಕ್ಕೆ 200 ಹೆಚ್ಚುವರಿ ಬಸ್ ಗಳನ್ನು ಮೀಸಲಿರಿಸಿದೆ.
ಜೋಗ ನೋಡಿ ಬಂದ ಈ ಓದುಗರು, ತಮ್ಮ ಅನಿಸಿಕೆಯನ್ನು ಇಲ್ಲಿ ಬರೆದಿದ್ದಾರೆ. ನೀವಿನ್ನೂ ಜೋಗಕ್ಕೆ ಹೋಗಿಲ್ವಾ?ಪ್ರಸನ್ನ, ಬೆಂಗಳೂರುರಾಘವೇ೦ದ್ರ ಶರ್ಮರಿಗೆ ಮತ್ತು ಎಲ್ಲ ಓದುಗರಿಗೆ ನಮಸ್ಕಾರ, ನನ್ನ ಜೋಗದ ಭೇಟಿ ಬಗ್ಗೆ ಇಲ್ಲಿ ಹೇಳಲೇ ಬೇಕು. ದಟ್ಸ್ ಕನ್ನಡ ಅ೦ತರ್ಜಾಲ ತಾಣದಲ್ಲಿ ಶರ್ಮ ಅವರ ಲೇಖನ ನೋಡಿದಾಗ್ಲಿ೦ದ ತಲೆ ತಿ೦ತಾ ಇದ್ದೆ. ಸಾರ್ ಜೋಗ ತು೦ಬಿದ್ರೆ ಹೇಳಿ
ತುಮಕೂರು, ಆಗಸ್ಟ್ 25 : ಜಿಲ್ಲೆಯ ಪ್ರಮುಖ ಧಾರ್ಮಿಕ ಕ್ಷೇತ್ರ ಗೊರವನಹಳ್ಳಿ ಶುಕ್ರವಾರ ತುಂಬಿ ತುಳುಕುತ್ತಿತ್ತು. ಇಲ್ಲಿನ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಸುಮಾರು ಹತ್ತು ಸಾವಿರಕ್ಕೂ ಅಧಿಕ ಭಕ್ತರು ಆಗಮಿಸಿ, ಲಕ್ಷ್ಮಿ ಕಟಾಕ್ಷವನ್ನು ಕೋರಿದ್ದಾರೆ. ನಾಡಿನ ಮೂಲೆಮೂಲೆಗಳಿಂದ ಮಾತ್ರವಲ್ಲದೇ ತಮಿಳುನಾಡು, ಆಂಧ್ರ ಪ್ರದೇಶ, ಕೇರಳ, ಮಹಾರಾಷ್ಟ್ರದಿಂದಲೂ ಭಕ್ತರು ಆಗಮಿಸಿದ್ದರು. ದಿನವಿಡೀ ದೇವಸ್ಥಾನದಲ್ಲಿ ಹೆಜ್ಜೆಯಿಡಲು ಜಾಗವಿರಲಿಲ್ಲ. ಈ ಸಂದರ್ಭದಲ್ಲಿ
ಬೆಂಗಳೂರು, ಆಗಸ್ಟ್ 17 : ವಿಶ್ವ ವಿಖ್ಯಾತ ಮೈಸೂರು ಅರಮನೆಯನ್ನು ನೋಡಬಯಸುವ ವಿದೇಶಿ ಪ್ರವಾಸಿಕರಿಗೆ, ಪ್ರವೇಶ ಶುಲ್ಕವನ್ನು ಈಗ ಹೆಚ್ಚಿಸಲಾಗಿದೆ. ಅರಮನೆ ಆಡಳಿತ ಮಂಡಳಿ ಪ್ರಕಾರ, ವಿದೇಶಿ ಪ್ರವಾಸಿಕರ ಪ್ರವೇಶ ಶುಲ್ಕವನ್ನು 30ರೂಪಾಯಿಯಿಂದ 100 ರೂಪಾಯಿಗೆ ಹೆಚ್ಚಿಸಲಾಗಿದೆ. ಈ ಮೊದಲು ಎಲ್ಲರಿಗೂ 30 ರೂಪಾಯಿ ಪ್ರವೇಶ ಶುಲ್ಕವನ್ನು ನಿಗದಿಪಡಿಸಲಾಗಿತ್ತು. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಸೂಚನೆ