clear
clear
Search results for "ಪ್ರಧಾನಿ" in Oneindia Kannada
ನವದೆಹಲಿ, ಜ.25: ಸರಕಾರಿ ಜಾಹೀರಾತೊಂದರಲ್ಲಿ ದೇಶದ ನಾಯಕರ ಭಾವಚಿತ್ರದೊಂದಿಗೆ ಪಾಕಿಸ್ತಾನ ವಾಯುಪಡೆಯ ಮಾಜಿ ಮುಖ್ಯಸ್ಥನ ಚಿತ್ರ ಪ್ರಕಟವಾದ ವಿಲಕ್ಷಣ ಘಟನೆ ನಡೆದಿದೆ. ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಜಾಹೀರಾತಿನಲ್ಲಿ ಈ ವಿಲಕ್ಷಣ ಘಟನೆ ನಡೆದಿದೆ. ಪ್ರಧಾನಿ ಮನಮೋಹನ್ ಸಿಂಗ್, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಹಾಗೂ ಪಾಕ್ ವಾಯುಪಡೆಯ ಮಾಜಿ

ಬೆಂಗಳೂರು, ಜು. 7 : ರಾಹುಲ್ ಗಾಂಧಿಯವರಿಗೆ ಇನ್ನೂ 8 ವರ್ಷ ಪ್ರಧಾನಿಯಾಗುವ ಯೋಗವಿಲ್ಲ ಎಂದು ತೀರ್ಥಹಳ್ಳಿಯ ಕಾಲಜ್ಞಾನಿ ಟಿ ಡಿ ಆರ್ ಹರಿಶ್ಚಂದ್ರಗೌಡ ಭವಿಷ್ಯ ನುಡಿದಿದ್ದಾರೆ. ಜುಲೈ 22 ರಂದು ಸಂಭವಿಸುವ ಸೂರ್ಯಗ್ರಹಣದ ನಂತರ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಸಾಡೇಸಾತಿ ಶನಿ ಕಾಟ ಆರಂಭವಾಗುತ್ತಿದೆ. ಆಗ ರಾಹುಲ್ ಗಾಂಧಿಯವರ ಅಂಗಳದಲ್ಲಿ ಪ್ರಧಾನಿ ಪದವಿ ಬಂದು

ನವದೆಹಲಿ, ಮೇ 16 : 15ನೇ ಲೋಕಸಭೆ ಚುನಾವಣೆಯಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಯುಪಿಎ ಅಧ್ಯಕ್ಷೆ ಇಂದು ನಾಲ್ಕು ಗಂಟೆಗೆ ಪತ್ರಿಕಾಗೋಷ್ಠಿ ನಡೆಸಿ ಯೋಜಿಸಿದಂತೆ ಡಾ.ಮನಮೋಹನ ಸಿಂಗ್ ಅವರೇ ಮುಂದಿನ ಪ್ರಧಾನಿಯಾಗಲಿದ್ದಾರೆ ಎಂದು ಸಾರಿದರು.ಯುಪಿಎ ಅಭ್ಯರ್ಥಿಯಾಗಿದ್ದ ಸಿಂಗ್ ಅವರೇ ಮುಂದಿನ ಪ್ರಧಾನಿಯಾಗಲಿದ್ದಾರೆ ಎಂದು ಸೋನಿಯಾ ಸ್ಪಷ್ಟೋಕ್ತಿಗಳಲ್ಲಿ ತಿಳಿಸಿದ್ದರೂ, ಅಂತಿಮವಾಗಿ ಸರ್ವೋಚ್ಚ ಪದವಿ ಯಾರಿಗೆ ದೊರಕಲಿದೆ ಎಂಬ

ನವದೆಹಲಿ, ಮೇ 15 : 15ನೇ ಲೋಕಸಭೆ ಚುನಾವಣೆಯ ಮತೆ ಎಣಿಕೆ ಪ್ರಾರಂಭವಾಗಲು ಕ್ಷಣಗಣನೆ ಪ್ರಾರಂಭವಾಗಿರುವ ಹೊತ್ತಲ್ಲೇ ಪ್ರಧಾನಿ ಮನಮೋಹನ ಸಿಂಗ್ ಅವರು ಅಧಿಕೃತ ನಿವಾಸ ಬಿಟ್ಟು ಬೇರೆ ಮನೆ ಹುಡುಕುತ್ತಿರುವುದು ಕಾಂಗ್ರೆಸ್ ಪಾಳಯ ಸೇರಿದಂತೆ ರಾಜಕೀಯ ಅಂಗಳದಲ್ಲಿ ಭಾರೀ ಸುದ್ದಿಗೆ ಗ್ರಾಸವಾಗಿದೆ.ಮುಂದಿನ ಪ್ರಧಾನಿ ತಾವೇ ಆಗುವ ಕುರಿತು ಸಿಂಗ್ ಅವರಿಗೇ ಅನುಮಾನಗಳೆದ್ದಿರುವ ಕಾರಣ ಮನೆ ಬದಲಾಯಿಸಲು

15 ಲೋಕಸಭೆ ಚುನಾವಣೆಯ ನಂತರ ಭಾರತದ ಪ್ರಧಾನಿ ಯಾರಾಗಲಿದ್ದಾರೆ? ರಾಜಕೀಯ ಬಣಗಳೊಡನೆ ರಾಷ್ಟ್ರೀಯ, ರಾಜ್ಯ ಮಟ್ಟದ ಪತ್ರಿಕೆಗಳೆಲ್ಲ ಸಾಕಷ್ಟು ಲೆಕ್ಕಾಚಾರ ನಡೆಸಿವೆ. ಹೆಚ್ಚಿನ ಪತ್ರಿಕೆಗಳ ಅಭಿಮತದ ಪ್ರಕಾರ ಕಾಂಗ್ರೆಸ್ ಮುಂದಾಳತ್ವದ ಯುಪಿಎ ಮೈತ್ರಿಕೂಟವೇ ಅಧಿಕಾರ ಹಿಡಿಯುವ ಸಾಧ್ಯತೆಯ ಕುರಿತು ಮಾತಾಡುತ್ತಿವೆ. ಚುನಾವಣೋತ್ತರ ಸಮೀಕ್ಷೆಗಳು ಕೂಡ ಯುಪಿಎ ಮುಖಂಡರಲ್ಲೊಬ್ಬರು ಪ್ರಧಾನಿಯಾಗುತ್ತಾರೆ ಎಂದು ಸಾರುತ್ತಿವೆ.ಸಮೀಕ್ಷೆ ಮಾತ್ರವಲ್ಲ ಅನೇಕ ಜ್ಯೋತಿಷಿಗಳು ಕೂಡ

ಕಾಂಗ್ರೆಸ್ ಪಕ್ಷದಲ್ಲಿ ಡಾ.ಸಿಂಗ್ ಹೊರತುಪಡಿಸಿದರೆ ಎಲ್ಲರೂ ಒಪ್ಪುವ ನಾಯಕ ಅಂತಾದರೆ ಸೋನಿಯಾರನ್ನು ಬಿಟ್ಟರೆ ರಾಹುಲ್ ಗಾಂಧಿ ಮಾತ್ರ. ಇಂಥ ಪರಿಸ್ಥಿತಿ ಫಲಿತಾಂಶದ ಬಳಿಕ ನಿರ್ಮಾಣವಾದರೆ ಅಚ್ಚರಿ ಪಡಬೇಕಾಗಿಲ್ಲ. ಡಾ.ಸಿಂಗ್ ಪ್ರಧಾನಿಯಾದರೆ ಬೆಂಬಲವಿಲ್ಲ, ಅವರಲ್ಲದ ನಾಯಕ ಆದರೆ ಓಕೆ ಅಂತ ಎಡರಂಗ ಕ್ಯಾತೆ ತೆಗೆದರೆ ಕಾಂಗ್ರೆಸ್ ಪಕ್ಷದಲ್ಲಿ ರಾಹುಲ್ ಹೆಸರು ತೇಲಿಬರವುದು ಗ್ಯಾರಂಟಿ. ಇದಕ್ಕೆ ಪೂರಕವಾಗಿ ಕಾಂಗ್ರೆಸ್ಸಿನಲ್ಲಿಯೇ ಸಾಕಷ್ಟು

ಭಾರತದ ಪ್ರಧಾನಮಂತ್ರಿಯ ಹುದ್ದೆಗೆ ಈ ಸಲ ಭಾರೀ ಪೈಪೋಟಿ ಏರ್ಪಟ್ಟಿದೆ. ಜನಪ್ರತಿನಿಧಿಗಳನ್ನು ಜನರೇ ಆರಿಸಿದರೂ ಪ್ರಧಾನಿಯನ್ನು ಆರಿಸುವ ಅಧಿಕಾರ ಸಾಮಾನ್ಯನಿಗಿಲ್ಲ, ವಿಪರ್ಯಾಸ. ಯಾರು ಯಾರೊಂದಿಗೆ ಕೈಹಿಡಿದು ಯಾರನ್ನು ಪ್ರಧಾನಿ ಮಾಡುತ್ತಾರೋ ಯಾರಿಗೆ ಗೊತ್ತು. ಅಂತೂ ಪ್ರಧಾನಿ ಹುದ್ದೆಗಾಗಿ ಅಂತಿಂಥವರ ಜೊತೆ ಎಂತೆಂಥವರೂ ಪೈಪೋಟಿಗೆ ಬಿದ್ದಿದ್ದಾರೆ. ಯಾರ್ಯಾರಿದ್ದಾರೆ ನೀವೇ ನೋಡಿ.* ರಾಮ್, ಬೆಂಗಳೂರು'ಮನಮೋಹಕ'ವಾಗಿ ದೇಶ ಆಳಿದ್ದಾರೆ, ಆದ್ದರಿಂದ ಮನಮೋಹನ್

ಭಾರತದಲ್ಲಿ ಗಣ್ಯರ ಮೇಲೆ ಚಪ್ಪಲಿ ಎಸೆಯುವ ಚಾಳಿ ಅಂಟುರೋಗದಂತೆ ಎಲ್ಲೆಡೆ ಹಬ್ಬುತ್ತಿರುವುದ ನೋಡಿದರೆ, ಇದೇನ ಸಭ್ಯತೆ ಇದೇನ ಸಂಸ್ಕೃತಿ ಹಾಡು ಪದೇಪದೇ ನೆನಪಿಗೆ ಬರುತ್ತದೆ. ಇಂದು ಒಬ್ಬನ ಮೇಲೆ ನಾಳೆ ಇನ್ನೊಬ್ಬನ ಮೇಲೆ. ಇಂಥವರಿಗೆ ಕ್ಷಮಾದಾನ ಮಾಡುವ 'ಸಭ್ಯತೆ' ಕೂಡ ಅಸಭ್ಯತೆಗೆ ದಾರಿ ಮಾಡಿಕೊಡುತ್ತಿದೆ. ಇಂಥ ಕೆಟ್ಟ ಸಂಪ್ರದಾಯಕ್ಕೆ ಪೂರ್ಣವಿರಾಮ ಹಾಕುವ ಮಾರ್ಗವಾದರೂ ಯಾವುದು?* ಚಿದಂಬರ ಬೈಕಂಪಾಡಿ,

ನವದೆಹಲಿ, ಆಗಸ್ಟ್ 14 : ಬುಧವಾರ 60ನೇ ಸ್ವಾತಂತ್ರ್ಯ ದಿನಾಚರಣೆ . ಈ ಹೊತ್ತಿನಲ್ಲಿ ದೇಶದ ಮೊದಲ ಐತಿಹಾಸಿಕ ರಾಷ್ಟ್ರಧ್ವಜ ಕಳೆದು ಹೋಗಿರುವ ಸಂಗತಿ ಬಯಲಾಗಿದೆ. 1947ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಐತಿಹಾಸಿಕ ಸಂದರ್ಭದಲ್ಲಿ ಹಾರಿಸಲಾಗಿದ್ದ ಧ್ವಜ ಕಳೆದು ಹೋಗಿದೆ. ಅದೇ ರೀತಿ ಆಗಸ್ಟ್ 14,1947ರಂದು ಮಧ್ಯರಾತ್ರಿ ಸಂಸತ್ತಿನ ಸೆಂಟ್ರಲ್ ಹಾಲ್ ನಲ್ಲಿ ದೇಶದ
Find More Articles On: kannada | karnataka | karnataka news | kannada news | kannada films | bangalore | thatskannada.oneindia.in | kannada websites | independence day | national flag | national anthem | new delhi | nation | ದಟ್ಸ್ ಕನ್ನಡ.ಕಾಂ | ಗ್ರೇನಿಯಂ | ಕನ್ನಡ | ಕನ್ನಡಿಗ | ಕರ್ನಾಟಕ | ಒನ್ ಇಂಡಿಯಾ.ಇನ್ | ಕನ್ನಡ ಗಣಕ | ಅಂತರ್ಜಾಲ | ಸುದ್ದಿ | ಸಮಾಚಾರ | ಚಲನಚಿತ್ರ | ರಾಷ್ಟ್ರ ಧ್ವಜ | ನವದೆಹಲಿ | ಇತಿಹಾಸ | ನೆಹರು | ಪ್ರಧಾನಿ | ಧ್ವಜಾರೋಹಣ | ಕೆಂಪುಕೋಟೆ | ಲಾರ್ಡ್ ಮೌಂಡ್ ಬ್ಯಾಟನ್ | ರಾಷ್ಟ್ರಗೀತೆ | ಇಂಡಿಯಾ ಗೇಟ್ | ಬ್ರಿಟನ್ | ಸ್ವಾತಂತ್ರ್ಯ ದಿನಾಚರಣೆ | alexa.com

ನವದೆಹಲಿ, ಆಗಸ್ಟ್ 15 : ಬಿಗಿಭದ್ರತೆಯ ಮಧ್ಯೆ ರಾಜಧಾನಿ ನವದೆಹಲಿ ಸೇರಿದಂತೆ ದೇಶದೆಲ್ಲೆಡೆ ಸಂಭ್ರಮ ಸಡಗರದ 60ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಬುಧವಾರ ಆಚರಿಸಲಾಗುತ್ತಿದೆ. ಭಯೋತ್ಪಾದಕರ ಬೆದರಿಕೆ ಹಿನ್ನೆಲೆಯಲ್ಲಿ ಹೆಚ್ಚಿನ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. 10,500 ಮಿಲಿಟರಿ ಸಿಬ್ಬಂದಿ ಮತ್ತು ಪೊಲೀಸರು ನವದೆಹಲಿಯಲ್ಲಿ ಭದ್ರತಾ ಕಾರ್ಯದಲ್ಲಿ ತೊಡಗಿದ್ದರು. ಬೆಳಗ್ಗೆ ಕೆಂಪುಕೋಟೆಯ ಮೇಲೆ ಪ್ರಧಾನಿ ಮನಮೋಹನ್ ಸಿಂಗ್ ರಾಷ್ಟ್ರಧ್ವಜ ಹಾರಿಸಿ,
Find More Articles On: kannada | karnataka | karnataka news | kannada news | kannada films | bangalore | thatskannada.oneindia.in | kannada websites | new delhi | independence day | prime minister | manmohan singh | terror | anthem | nation | ದಟ್ಸ್ ಕನ್ನಡ.ಕಾಂ | ಗ್ರೇನಿಯಂ | ಕನ್ನಡ | ಕನ್ನಡಿಗ | ಕರ್ನಾಟಕ | ಒನ್ ಇಂಡಿಯಾ.ಇನ್ | ಕನ್ನಡ ಗಣಕ | ಅಂತರ್ಜಾಲ | ಸುದ್ದಿ | ಸಮಾಚಾರ | ಚಲನಚಿತ್ರ | ನವದೆಹಲಿ | ಮಾಣಿಕ್ ಷಾ ಪರೇಡ್ ಮೈದಾನ | ಮನಮೋಹನ್ ಸಿಂಗ್ | ಪ್ರಧಾನಿ | ಸ್ವಾತಂತ್ರ್ಯ ದಿನಾಚರಣೆ | ದೇಶ ಪ್ರೇಮ | ದೇಶ ಭಕ್ತಿ | ರಾಷ್ಟ್ರಗೀತೆ | alexa.com

  ಸುದ್ದಿ-ರಂಜನೆ
Live Chat with a Doctor
ದಟ್ಸ್ ಕನ್ನಡ ಡಾಕ್ಟರೊಂದಿಗೆ ಚಾಟ್
  ವಿಡಿಯೋ
  ನುಡಿಚಿತ್ರಗಳು