ಸೂರ್ಯಾಸ್ತವಾಗುತ್ತಿತ್ತು. ಸಂಜೆ, 6.30ಯ ಸಮಯ. ಕೈಕಾಲು ಮುಖ ತೊಳೆದು, ಟ್ರಿಮ್ ಆಗಿ ಡ್ರೆಸ್ ಮಾಡಿಕೊಂಡು ಅವಳ ಮನೆಗೆ ಹೊರಟೆ. ನನ್ನ ಹತ್ರ ಆ ದೂದ್ವಾಲಾ ಟೈಪ್ ಹ್ಯಾಂಡಲ್ ಇರುವ ಅಟ್ಲಸ್ ಸೈಕಲ್ ಇತ್ತು. ಅದನ್ನು ತೆಗೆದುಕೊಂಡು ಹೋಗೋಕೆ ಇಷ್ಟವಾಗಲಿಲ್ಲ. ನಡೆದುಕೊಂಡೆ ಹೋದೆ. ಅವಳಿಗಿನ್ನು ಕಾಲೇಜ್ ಶುರುವಾಗಿರಲಿಲ್ಲ. ನನಗೆ ಶುರುವಾಗಿ 15 ದಿವಸಗಳಾಗಿದ್ದವು. ಅವಳಿಗೇನೋ ಕಾಲೇಜ್ ಬಗ್ಗೆ ತಿಳಿದುಕೊಳ್ಳಬೇಕಿತ್ತಂತೆ.
ಅವನು: ನನ್ನ ಹೆಸರು ರಮೇಶ ಅಲಿಯಾಸ್ ಪೆರ್ಕಳ ರಮೇಶ ಅಂತ ಸಾರ್. ನಮ್ದು ಮಂಗಳೂರು. ನಮ್ಮ ಕುಟುಂಬಕ್ಕೆ ಅದ್ಯಾವ ಹಾಳು ಶಾಪ ತಟ್ಟಿದೆಯೋ ಗೊತ್ತಿಲ್ಲ; ನಮ್ಮ ತಾತನ ಕಾಲದಿಂದ್ಲೂ ಬಡತನ, ಬಡತನ, ಬಡತನ! ಗೊತ್ತಲ್ಲ ಸಾರ್ ನಿಮ್ಗೂ? ಮಂಗ್ಳೂರಲ್ಲಿ ವರ್ಷಕ್ಕೆ ಹತ್ತಿಪ್ಪತ್ತು ಬಾರಿ ಹಿಂದೂ ಮುಸ್ಲಿಂ ಫೈಟಿಂಗು ನಡೀತದೆ. ಈ ಕಡೆ ಕೋಮುಗಲಭೆ, ಆ ಕಡೆ ಬಡತನ!
'ಜೋಗಿ'ಚಿತ್ರದ ಐಟಂ ಸಾಂಗ್ನಲ್ಲಿ ಪಡ್ಡೆಗಳ ಹೃದಯ ಕದ್ದ ಯಾಮಿನಿಗೆ, ಈಗ ಪ್ರೀತಿಯದ್ದೇ ಚಿಂತೆ. ಎಲ್ಲಾ ಮುಗಿದ ಮೇಲೆ ಯಾನಾ ಗುಪ್ತಾಗೆ ಪ್ರೀತಿ ವಿಚಾರದಲ್ಲಿ ಜ್ಞಾನೋದಯವಾಗಿದೆಯಂತೆ. ತಡವಾಗಿಯಾದರೂ ಜ್ಞಾನೋದಯವಾಗಿದ್ದಕ್ಕೆ ಸಂತೋಷಿಸಬೇಕು. ವಿದೇಶದಲ್ಲಿದ್ದ ಆಕೆ ಪ್ರೀತಿಯನ್ನು ಹುಡುಕುತ್ತಾ ಭಾರತಕ್ಕೆ ಬಂದಳಂತೆ. ಚಿತ್ರ ಕಲಾವಿದ ಸತ್ಯಕಾಮ ಗುಪ್ತಾ ಅವಳ ಕಣ್ಣಿಗೆ ಬಿದ್ದು, ಇಬ್ಬರ ನಡುವೆ ಪ್ರೇಮಾಂಕುರವಾಗಿ ಮದುವೆಯೂ ಆಯ್ತು ಎನ್ನಿ. ಕಡೆಗೆ
Sir, I am eternally grateful to KSN for instilling the feelings of romance and love in the hearts and minds of Kannadigas thru his Mysoora Mallige original poetic gems.In those poems I think he has portrayed and preserved in words the
ಪ್ರಿಯ ಗೆಳೆಯ, ನೆನಪುಗಳ ಮಾತು ಮಧುರ ಅನ್ನುವುದೆಷ್ಟು ಸತ್ಯ ಅಲ್ಲವೆ. ಕಹಿ ವಾಸ್ತವತೆಗಿಂತ ಸಿಹಿ ಕನಸುಗಳೇ ಸೊಗಸಲ್ಲವೆ?ನನಗಾರು ಸಾಟಿಯಿಲ್ಲ ಎಂದು ನಾನೆಷ್ಟು ಬೀಗಿದ್ದೆ. ನನ್ನ ಭಾವನೆಗಳನ್ನಂಚಿಕೊಳ್ಳಲು ದೈವ ಕೊಟ್ಟ ವರವೇ ನೀನೆಂದು ಹಿಗ್ಗಿದ್ದೆ. ಜಯಲಕ್ಷ್ಮಿ ಡಿ, ಬೆಂಗಳೂರು. ನನ್ನ ಭಾವನೆಗಳಿಗೆ ಸ್ಪಂದಿಸುವ, ಪ್ರತಿಕ್ರಿಯಿಸುವ, ತಪ್ಪು ಮಾಡಿದಾಗ ತಿಳಿಸಿ ತಿದ್ದುವ, ನೊಂದಾಗ ಸಂತೈಸುವ, ಮುನಿದಾಗ ರಮಿಸಿ ಓಲೈಸುವ,
ನೀನು ಮದುವೆ ಆಗೋ ಹುಡುಗ ಹೇಗಿರ್ಬೇಕು? ಹೀಗೊಂದು ಪ್ರಶ್ನೆ ಮೊನ್ನೆ ಆಫೀಸಿನ ಕೆಫೆಟೇರಿಯದಲ್ಲಿ ನೆರೆದಿದ್ದ ಹೆಂಗಳೆಯರ ಗುಂಪಿನಲ್ಲಿದ್ದ ಕೀರ್ತಿಗೆ ಬಂತು. ಥಟ್ ಅಂತ ಕೀರ್ತಿ ಹೇಳಿದ್ದು ನಾನು ಮದುವೆ ಆಗುವ ಹುಡುಗ ಮಿಲನ ಚಿತ್ರದ ಹೀರೋ ಹಾಗೆ ಇರಬೇಕು ಅಂತ. ಕಾಯ್ಕಿಣಿಯವರ ಸುಂದರ ಸಾಹಿತ್ಯವನ್ನು "ನಿಂತಲ್ಲೇ ಹಾಳಾದೆ ನಿನ್ನಿಂದಲೇ" ಎಂದು ಹಿಂದಿ ಗಾಯಕ ತುಸು
ಹತ್ತು ಹದಿನೈದು ವರ್ಷಗಳ ಹಿಂದೆ, ಅಂದರೆ ನಾವು ಕಾಲೇಜು ಕಟ್ಟೆ ಹತ್ತಿದ್ದ ಪಡ್ಡೆ ಹುಡುಗರಾಗಿದ್ದಾಗ ಏನೋ ಒಂದನ್ನು ಕೊಡುಕೊಳ್ಳುವುದರ ಮೂಲಕ, ಮುಂಗೈಗೆ ಅದ್ಯಾವದೋ ದಾರ ಕಟ್ಟುವುದರ ಮೂಲಕ ನಮ್ಮ ಪ್ರೀತಿ ಪತಾಕೆಗಳನ್ನು ಹಾರಿಸುತ್ತಿದ್ದೆವು. ಪ್ರೀತಿಯನ್ನು ಹುಡುಕುವ, ಅದು ಹೆಚ್ಚಾಗಿದೆ ಎಂದು ಹಂಚಿಕೊಳ್ಳುವ ಅಥವಾ ಕಡಿಮೆಯಾಗಿದೆ ಎಂದು ವೃದ್ಧಿಸಿಕೊಳ್ಳುವ ಪರಿವೆಯಾಗಲೀ ಪರಿಪಾಠವಾಗಲೀ ಇರಲಿಲ್ಲ. ಡಾ.ಕೆ.ಎನ್.ದೊಡ್ಡಮನಿ, ಬೆಳಗಾವಿ ನಿತ್ಯ ಕೂಡಿಯೇ
ಬೆಂಗಳೂರು, ಜ. 29 : ಕಣ್ತೆರೆಯುವ ಮುನ್ನವೆ ಸುದ್ದಿಗೆ ಗ್ರಾಸವಾಗಿದ್ದ, ಬಿಡುಗಡೆಗೆ ಅನೇಕ ಅಡ್ಡಿ ಆತಂಕಗಳನ್ನು ಎದುರಿಸಿದ್ದ ರಾಜಕಾರಣಿ ಎಚ್.ವಿಶ್ವನಾಥ್ ಅವರ ಆತ್ಮಕಥನ "ಹಳ್ಳಿ ಹಕ್ಕಿಯ ಹಾಡು" ಕೃತಿ ಇಂದು ಬೆಳಗ್ಗೆ ಇಲ್ಲಿ ಸುರಕ್ಷಿತವಾಗಿ ಬಿಡುಗಡೆ ಆಯಿತು. ಬಿಡುಗಡೆ ಕಾರ್ಯಕ್ರಮಕ್ಕೆ ಪ್ರಕಾಶಕರು ಸುದ್ದಿಗೋಷ್ಠಿಯ ಮೊರೆಹೊಕ್ಕಿದ್ದರಿಂದಾಗಿ ಸಮಾರಂಭಕ್ಕೆ ಮೈಸೂರಿನಲ್ಲಿ ಯಾರೂ ಯಾವ ಅಡ್ಡಿ ಆತಂಕಗಳನ್ನೂ ಒಡ್ಡಲಾಗಲಿಲ್ಲ. ಸೋಮವಾರ
ಬೆಂಗಳೂರು, ಜ. 28 :ಮಾಜಿ ಸಚಿವ ಎಚ್. ವಿಶ್ವನಾಥ್ ಅವರು ಮಾನಸಿಕವಾಗಿ ಅಸ್ವಸ್ಥರಾಗಿದ್ದಾರೆ. ಅವರನ್ನು ಕೂಡಲೇ ನಿಮ್ಹಾನ್ಸ್ ಆಸ್ಪತ್ರೆಗೆ ಸೇರಿಸಬೇಕೆಂದು ಕಾಂಗ್ರೆಸ್ಸಿನವರೇ ಆದ ಇನ್ನೊಬ್ಬ ಮಾಜಿ ಸಚಿವ ಮತ್ತು ಕೃಷ್ಣ ಅವರ ಆಪ್ತ ಡಿ.ಕೆ.ಶಿವಕುಮಾರ್ ಕಿಡಿಕಾರಿದ್ದಾರೆ. ಎಸ್. ಎಂ. ಕೃಷ್ಣ ಮತ್ತು ಬಿ. ಸರೋಜಾದೇವಿ ಅವರ ಖಾಸಗಿ ಬದುಕಿನ ಗುಪ್ತ ವಿವರಗಳಿರುವ ಪುಸ್ತಕ ಬಿಡುಗಡೆಗೆ
ಬೆಂಗಳೂರು, ಜ. 28 : ಕರ್ನಾಟಕದ ಮಾಜಿ ಮುಖ್ಯಮಂತ್ರಿ ಮತ್ತು ಮಹಾರಾಷ್ಟ್ರದ ಹಾಲಿ ರಾಜ್ಯಪಾಲ ಎಸ್. ಎಂ. ಕೃಷ್ಣ ಮತ್ತು ಚಲನಚಿತ್ರ ಅಭಿನೇತ್ರಿ ಬಿ. ಸರೋಜಾದೇವಿ ನಡುವೆ "ಅಮರಾಮಧುರಾ ಪ್ರೇಮ, ನೀ ಬಾಬೇಗ ಚಂದಮಾಮ" ಎನ್ನುವಂಥ ಸಂಬಂಧಗಳು ಚಿಗುರೊಡೆದಿದ್ದವು. ಅವರಿಬ್ಬರ ಕೋಮಲ ಮನಸ್ಸುಗಳು ಪರಸ್ಪರ ಅನುರಾಗದ ತೆಕ್ಕೆಗೆ ಬಿದ್ದಿದ್ದವು ಎಂದು ಮಾಜಿ ಶಿಕ್ಷಣ ಸಚಿವ ಎಚ್. ವಿಶ್ವನಾಥ್