ಇದೇ ಮೊದಲ ಬಾರಿಗೆ ನಟ ಪ್ರಕಾಶ್ ರೈ ನಿರ್ದೇಶಿಸುತ್ತಿರುವ 'ನಾನು ನನ್ನ ಕನಸು' ಚಿತ್ರೀಕರಣ ಚಾಲನೆ ಪಡೆದುಕೊಂಡಿದೆ. ಕಬ್ಬನ್ ಉದ್ಯಾನದಲ್ಲಿನ ಕರ್ನಾಟಕ ರಾಜ್ಯ ಲಾನ್ ಟೆನ್ನಿಸ್ ಅಸೋಸಿಯೇಷನ್ ಆವರಣದಲ್ಲಿ ಚಿತ್ರೀಕರಣಕ್ಕೆ ಶನಿವಾರ(ನವೆಂಬರ್ 21) ಚಾಲನೆ ನೀಡಲಾಯಿತು. ಈ ಚಿತ್ರವನ್ನು ಬಿ ಸುರೇಶ್ ಮತ್ತು ಪ್ರಕಾಶ್ ರೈ ಅವರ ತಾಯಿ ಸುವರ್ಣ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ. ಪ್ರಕಾಶ್
55ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ ಅಕ್ಟೋಬರ್ 21ರಂದು ದೆಹಲಿಯ ವಿಜ್ಞಾನ್ ಭವನದಲ್ಲಿ ನಡೆಯಲಿದೆ. ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ಪ್ರಶಸ್ತಿ ಪ್ರದಾನಮಾಡುತ್ತಾರೆ. ಹಿರಿಯ ನಿರ್ದೇಶಕ ಅಡೂರು ಗೋಪಾಲಕೃಷ್ಣನ್ , ಗಾಯಕ ಮನ್ನಾ ಡೇ ಮುಂತಾದ ದಿಗ್ಗಜರು ಹಾಜರಿರಲಿದ್ದಾರೆ. ಮನ್ನಾ ಡೇ ಅವರು ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಕನ್ನಡದ ಉಮಾಶ್ರೀ ಅವರು `ಗುಲಾಬಿ
55ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ ಅಕ್ಟೋಬರ್ 21ರಂದು ದೆಹಲಿಯ ವಿಜ್ಞಾನ್ ಭವನದಲ್ಲಿ ನಡೆಯಲಿದೆ. ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ಪ್ರಶಸ್ತಿ ಪ್ರದಾನಮಾಡುತ್ತಾರೆ. ಹಿರಿಯ ನಿರ್ದೇಶಕ ಅಡೂರು ಗೋಪಾಲಕೃಷ್ಣನ್ , ಗಾಯಕ ಮನ್ನಾ ಡೇ ಮುಂತಾದ ದಿಗ್ಗಜರು ಹಾಜರಿರಲಿದ್ದಾರೆ. ಮನ್ನಾ ಡೇ ಅವರು ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಕನ್ನಡದ ಉಮಾಶ್ರೀ ಅವರು `ಗುಲಾಬಿ
ತಮಿಳಿನ ಸೂಪರ್ ಹಿಟ್ ಚಲನಚಿತ್ರ 'ಅಭಿಯುಂ ನಾನುಂ'(ಅಭಿ ಮತ್ತು ನಾನು) ಕನ್ನಡಕ್ಕೆ ರೀಮೇಕ್ ಆಗುತ್ತಿದೆ. ಪ್ರಕಾಶ್ ರೈ ನಿರ್ಮಾಣದ ಈ ಚಿತ್ರದಲ್ಲಿ ಸ್ವತಃ ಅವರು ನಟಿಸಿದ್ದರು. ರಾಧಾ ಮೋಹನ್ ನಿರ್ದೇಶಿಸಿದ್ದ ಈ ಚಿತ್ರ ತೆಲುಗಿನಲ್ಲಿ 'ಆಕಾಶಮಂತ' ಹೆಸರಿನಲ್ಲಿ ರೀಮೇಕ್ ಆಗಿ ಜನಪ್ರಿಯವಾಗಿತ್ತು. ಅಭಿಯುಂ ನಾನುಂ ಚಿತ್ರ ಕನ್ನಡಕ್ಕೆ ಮರುನಿರ್ಮಾಣವಾಗುತ್ತಿದೆ. ಈ ಚಿತ್ರವನ್ನು ಪ್ರಕಾಶ್ ರೈ ನಿರ್ಮಿಸಿ,
ತಮಿಳಿನ ಸೂಪರ್ ಹಿಟ್ ಚಲನಚಿತ್ರ 'ಅಭಿಯುಂ ನಾನುಂ'(ಅಭಿ ಮತ್ತು ನಾನು) ಕನ್ನಡಕ್ಕೆ ರೀಮೇಕ್ ಆಗುತ್ತಿದೆ. ಪ್ರಕಾಶ್ ರೈ ನಿರ್ಮಾಣದ ಈ ಚಿತ್ರದಲ್ಲಿ ಸ್ವತಃ ಅವರು ನಟಿಸಿದ್ದರು. ರಾಧಾ ಮೋಹನ್ ನಿರ್ದೇಶಿಸಿದ್ದ ಈ ಚಿತ್ರ ತೆಲುಗಿನಲ್ಲಿ 'ಆಕಾಶಮಂತ' ಹೆಸರಿನಲ್ಲಿ ರೀಮೇಕ್ ಆಗಿ ಜನಪ್ರಿಯವಾಗಿತ್ತು. ಅಭಿಯುಂ ನಾನುಂ ಚಿತ್ರ ಕನ್ನಡಕ್ಕೆ ಮರುನಿರ್ಮಾಣವಾಗುತ್ತಿದೆ. ಈ ಚಿತ್ರವನ್ನು ಪ್ರಕಾಶ್ ರೈ ನಿರ್ಮಿಸಿ,
ವಿವಾಹ ವಿಚ್ಛೇದನಕ್ಕೂ ಮುನ್ನವೇ ನಟ ಪ್ರಕಾಶ್ ರೈ ಮತ್ತೊಂದು ಮದುವೆ ಮಾಡಿಕೊಂಡರೆ? ಹೌದು ಎನ್ನುತ್ತವೆ ಕೆಲವೊಂದು ಮೂಲಗಳು! ಫೈರ್ ಬ್ರ್ಯಾಂಡ್ ಎಂದೇ ಖ್ಯಾತರಾಗಿರುವ ಪ್ರಜಾರಾಜ್ಯಂ ಪಕ್ಷದ ಮಹಿಳಾ ಘಟಕದ ಅಧ್ಯಕ್ಷೆ ಶೋಭಾರಾಣಿ ಅವರನ್ನು ಮದುವೆಯಾಗಿರುವ ಫೋಟೋಗಳು ಅಂತರ್ಜಾಲದಲ್ಲಿ ರಾರಾಜಿಸುತ್ತಿವೆ! ಇವರಿಬ್ಬರ ಮದುವೆ ಚೆನ್ನೈನಲ್ಲಿ ನಡೆದಿದೆ. ಮದುವೆಗೆ ಪಿಆರ್ ಪಿಯ ಬಹುತೇಕ ಮುಖಂಡರು ಹಾಜರಿದ್ದರು
ವಿವಾಹ ವಿಚ್ಛೇದನಕ್ಕೂ ಮುನ್ನವೇ ನಟ ಪ್ರಕಾಶ್ ರೈ ಮತ್ತೊಂದು ಮದುವೆ ಮಾಡಿಕೊಂಡರೆ? ಹೌದು ಎನ್ನುತ್ತವೆ ಕೆಲವೊಂದು ಮೂಲಗಳು! ಫೈರ್ ಬ್ರ್ಯಾಂಡ್ ಎಂದೇ ಖ್ಯಾತರಾಗಿರುವ ಪ್ರಜಾರಾಜ್ಯಂ ಪಕ್ಷದ ಮಹಿಳಾ ಘಟಕದ ಅಧ್ಯಕ್ಷೆ ಶೋಭಾರಾಣಿ ಅವರನ್ನು ಮದುವೆಯಾಗಿರುವ ಫೋಟೋಗಳು ಅಂತರ್ಜಾಲದಲ್ಲಿ ರಾರಾಜಿಸುತ್ತಿವೆ! ಇವರಿಬ್ಬರ ಮದುವೆ ಚೆನ್ನೈನಲ್ಲಿ ನಡೆದಿದೆ. ಮದುವೆಗೆ ಪಿಆರ್ ಪಿಯ ಬಹುತೇಕ ಮುಖಂಡರು ಹಾಜರಿದ್ದರು
ತಂಗಿಯನ್ನು ಸರ್ವಸ್ವವೆಂದು ತಿಳಿದ ಅಣ್ಣ. ಪ್ರೇಯಸಿಯೇ ತನಗೆಲ್ಲಾ ಎನ್ನುವ ಪ್ರಿಯಕರ. ಇಬ್ಬರು ಹಠ ಸ್ವಭಾವದವರು ಇಂತಹ ಸಮಾನ ಮನಸ್ಕರ ನಡುವೆ ನಡೆಯುವ ಮಾತುಕತೆ ಈ ರೀತಿಯಿದೆ. ಶ್ರೀಮಂತ ವ್ಯಕ್ತಿಯೊಬ್ಬನ ಮನೆಗೆ ಏಕಾಏಕಿ ಆಗಮಿಸಿದ ಹದಿಹರೆಯದ ಹುಡುಗ ಸಾಹುಕಾರನ ಸಹಾಯಕನ ಬಳಿ ಬಂದು ‘ನಿನ್ನ ಬಾಸ್ ಎಲ್ಲಿ ಎನ್ನುತ್ತಾನೆ‘. ಅವರಿಂದ ನಿನ್ನಗೇನಾಗಬೇಕು ಎಂದು ಸಹಾಯಕ ಕೇಳುತ್ತನೆ. ಇವರ ಸಂಭಾಷಣೆಯನ್ನು
ಸರಿಸುಮಾರು ನಾಲ್ಕು ಸುದೀರ್ಘ ವರ್ಷಗಳ ಬಳಿಕ ಪ್ರಕಾಶ್ ರೈ (ಪ್ರಕಾಶ್ ರಾಜ್) ಕನ್ನಡ ಚಿತ್ರರಂಗಕ್ಕೆ ಮರಳುತ್ತಿದ್ದಾರೆ. ಪುನೀತ್ ರಾಜ್ ಕುಮಾರ್ ಅವರ 'ಅಜಯ್' ಚಿತ್ರ ರೈ ಅಭಿನಯದ ಕೊನೆಯ ಕನ್ನಡ ಚಿತ್ರವಾಗಿತ್ತು. ತೆಲುಗಿನ ಸೂಪರ್ ಹಿಟ್ ಚಲನಚಿತ್ರ 'ಒಕ್ಕಡು' ಕನ್ನಡಕ್ಕೆ ಅಜಯ್ ಆಗಿ ರೀಮೇಕ್ ಆಗಿತ್ತು. ಬೆಳಗ್ಗೆ ಚೆನ್ನ್ನೈ, ಮಧ್ಯಾಹ್ನ ಹೈದರಾಬಾದ್ ಸಂಜೆ ಮತ್ತೊಂದು ಕಡೆ...ಹೀಗೆ ಬಿಡುವಿಲ್ಲದೆ
ಕಳೆದ ಭಾನುವಾರ-ಅಂದರೆ, ಏಪ್ರಿಲ್ 26ರಂದು ಯಾವುದೇ ಹೊಸ ಚಿತ್ರದ ಶೂಟಿಂಗ್ ಇರಲಿಲ್ಲ. ಮುಹೂರ್ತವಿರಲಿಲ್ಲ. ನಟ-ನಟಿಯ ಮದುವೆಯೂ ಇರಲಿಲ್ಲ. ಇದ್ದದ್ದು `ಅಮ್ಮ ಹೇಳಿದ ಎಂಟು ಸುಳ್ಳುಗಳು' ಪುಸ್ತಕದ ಬಿಡುಗಡೆ ಸಮಾರಂಭ. `ಅದೊಂದೇ ಕಾರ್ಯಕ್ರಮಕ್ಕಾಗಿ ಬೆಂಗಳೂರಿಗೆ ಬರುತ್ತೇನೆ; ಅದೂ ಏನು? ಚೆನ್ನೈನಿಂದ ಹೊರಡುವ ಮೊದಲ ವಿಮಾನ ಹತ್ತಿ, ಏರ್‌ಪೋರ್ಟ್‌ನಿಂದ ಸೀದಾ ಸಮಾರಂಭ ನಡೆವ ರವೀಂದ್ರ ಕಲಾಕ್ಷೇತ್ರಕ್ಕೇ ಬರುತ್ತೇನೆ' ಅಂದಿದ್ದರು ನಟ